ಬ್ರೇಕಿಂಗ್ ನ್ಯೂಸ್
31-12-20 03:05 pm Source: GIZBOT Mutthuraju H M ಡಿಜಿಟಲ್ ಟೆಕ್
ಇತ್ತೀಚಿನ ದಿನಗಳಲ್ಲಿ ಮಾನಿಟರ್ಗಳ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವಿಭಿನ್ನ ಮಾದರಿಯ ಮಾನಿಟರ್ಗಳನ್ನು ಪರಿಚಯಿಸಿವೆ. ಸದ್ಯ ಇದೀಗ ಬೆನ್ಕ್ಯೂ ಸಂಸ್ಥೆ ಭಾರತದಲ್ಲಿ ಎರಡು ಹೊಸ ಮಾನಿಟರ್ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಮಾನಿಟರ್ಗಳು ಐ-ಕೇರ್ ಎಂಟರ್ಟೈನ್ಮೆಂಟ್ ಮಾನಿಟರ್ಗಳಾಗಿವೆ. ಈ ಮಾನಿಟರ್ಗಳು 29,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿವೆ.

ಹೌದು, ತೈವಾನೀಸ್ ಮೂಲದ ಬೆನ್ಕ್ಯೂ ಸಂಸ್ಥೆ ಕಣ್ಣಿನ ಆರೈಕೆಯನ್ನು ನೀಡುವ ಜೊತೆಗೆ ಮನರಂಜನೆಯನ್ನು ಒದಗಿಸಬಲ್ಲ ಮಾನಿಟರ್ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಮಾನಿಟರ್ಗಳು ಎಂಟ್ರಿ ಲೆವೆಲ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಬಿಡುಗಡೆ ಆಗಿವೆ. ಇನ್ನು ಈ ಮಾನಿಟರ್ಗಳನ್ನ EW 3280 U 32 ಇಂಚಿನ ಮಾನಿಟರ್ ಮತ್ತು EW 2780 Q 27 ಹೆಸರಿಸಲಾಗಿದೆ. ಇದು ಎರಡೂ ವರ್ಧಿತ ಎಚ್ಡಿಆರ್ಐ ತಂತ್ರಜ್ಞಾನದೊಂದಿಗೆ ಬರುತ್ತವೆ, ಆಡಿಯೊಫೈಲ್ ತಜ್ಞರ ‘ಟ್ರೆವೊಲೊ' ತಂಡದಿಂದ ಕಸ್ಟಮೈಸ್ ಮಾಡಿದ ಸ್ಪೀಕರ್ಗಳನ್ನು ಹೊಂದಿವೆ.

ಬೆನ್ಕ್ಯೂ ಸಂಸ್ಥೆ ಪರಿಚಯಿಸಿರುವ ಹೊಸ ಮಾನಿಟರ್ಗಳು ‘ಬ್ರೈಟ್ನೆಸ್ ಇಂಟೆಲಿಜೆನ್ಸ್ ಪ್ಲಸ್' ಎಂಬ ಬ್ರೈಟ್ನೆಸ್ ಮತ್ತು ಕಲರ್ ಟೆಂಪರೇಚರ್-ಸೆನ್ಸಿಂಗ್ ಟೆಕ್ನಾಲಜಿ ಯನ್ನು ಹೊಂದಿವೆ. ಈ ಮಾನಿಟರ್ಗಳು ತನ್ನ ಮನರಂಜನಾ ಸರಣಿಯನ್ನು ಮನರಂಜನಾ ವಿಷಯವನ್ನು ಆನಂದಿಸಲು ಪರಿಪೂರ್ಣ ಒಡನಾಡಿಯನ್ನಾಗಿ ಮಾಡಲು ವಿಶಾಲ ಬಣ್ಣದ ಹರವು ಹೊಂದಿದೆ ಎಂದು ಕಂಪನಿ ಹೇಳಿದೆ. ಇದರಲ್ಲಿ ಅಸಾಧಾರಣ ಆಡಿಯೊ-ದೃಶ್ಯ ಇಮ್ಮರ್ಶನ್ ಅನ್ನು ಸಹ ನೀಡಿದೆ. ಜೊತೆಗೆ ತನ್ನ ಬಳಕೆದಾರರ ಕಣ್ಣಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕಣ್ಣಿನ ಆರೈಕೆ ಫೀಚರ್ಸ್ ಅನ್ನು ಸಹ ಪರಿಚಯಿಸಿದೆ.

ಇನ್ನು ಈ ಎರಡು ಮಾನಿಟರ್ಗಳಲ್ಲಿ EW 3280U ಮಾನಿಟರ್ 95% DCI-P3 ಮತ್ತು EW-2780 Q 99% SRGB (ಸ್ಟ್ಯಾಂಡರ್ಡ್ ರೆಡ್ ಗ್ರೀನ್ ಬ್ಲೂ) ಜೊತೆಗೆ, ಬಳಕೆದಾರರು ಕ್ರಮವಾಗಿ ಎಕ್ಸ್ಬಾಕ್ಸ್ / ಪ್ಲೇಸ್ಟೇಷನ್ ಮತ್ತು ಚಲನಚಿತ್ರಗಳು ಅಥವಾ ಸರಣಿಗಳಲ್ಲಿ ರಿಯಲ್ ಲೈಪ್ ಕಲರ್ಗಳೊಂದಿಗೆ ಕನ್ಸೋಲ್ ಗೇಮ್ನಲ್ಲಿ ಗ್ರಾಫಿಕ್ಸ್ ಅನ್ನು ಆನಂದಿಸಬಹುದಾಗಿದೆ. ಇದಲ್ಲದೆ ಹೊಸ ಬೆನ್ಕ್ಯೂ ಎಂಟರ್ಟೈನ್ಮೆಂಟ್ ಸೀರೀಸ್ ಮಾನಿಟರ್ಗಳು ರಿಮೋಟ್ ಕಂಟ್ರೋಲ್ ಅನ್ನು ಸಹ ನೀಡುತ್ತದೆ. ಅದು ಡಿಸ್ಪ್ಲೇನಲ್ಲಿ ಒನ್-ಟಚ್ ಫೈವ್-ಫಂಕ್ಷನ್ ನ್ಯಾವಿಗೇಟರ್ ಕಂಟ್ರೋಲ್ ಮತ್ತು ಅನುಕೂಲಕರ ವಾಲ್ಯೂಮ್ ವೀಲ್ನೊಂದಿಗೆ ಸಂಯೋಜಿಸಲ್ಪಟ್ಟಿದೆ.
This News Article is a Copy of GIZBOT
11-09-26 02:59 pm
HK News Staffer
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
ಹೆಸರಿನಲ್ಲಿ ತಪ್ಪಿದೆ ಎಂದು ದಕ್ಷಿಣ ಕನ್ನಡ ಮಾಜಿ ಜಿಲ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm