ಬ್ರೇಕಿಂಗ್ ನ್ಯೂಸ್
05-04-21 06:23 pm Headline Karnataka News Network ಡಿಜಿಟಲ್ ಟೆಕ್
53 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿರೋದು ಕಳೆದ ಶನಿವಾರ ಬಯಲಾಗಿದೆ. ಈ ಬೃಹತ್ ಮಟ್ಟದ ಸೋರಿಕೆಯಲ್ಲಿ ಹ್ಯಾಕರ್ಗಳು ಸ್ವತಃ ಫೇಸ್ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ ಅವರ ಖಾಸಗಿ ಮೊಬೈಲ್ ಫೋನ್ ನಂಬರ್ ಕೂಡ ಲೀಕ್ ಮಾಡಿದ್ದು, ಸಾರ್ವಜನಿಕವಾಗಿ ಸುಲಭವಾಗಿ ನಂಬರ್ ಸಿಗುವಂತೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಕಳೆದ ಜನವರಿಯಲ್ಲಿ ಫೇಸ್ಬುಕ್ ಅಕೌಂಟ್ಗಳ ಮಾಹಿತಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.
ಹ್ಯಾಕರ್ಗಳು ಫೇಸ್ಬುಕ್ ಅಕೌಂಟ್ಗಳಿಗೆ ಲಿಂಕ್ ಆಗಿರೋ 53 ಕೋಟಿ ಫೋನ್ ನಂಬರ್ಗಳನ್ನ ಕದ್ದು, ದೊಡ್ಡ ಡೇಟಾಬೇಸ್ ರಚಿಸಿ ಅದನ್ನ ಹ್ಯಾಕರ್ಸ್ ಫೋರಂನಲ್ಲಿ ಪೋಸ್ಟ್ ಮಾಡಿದ್ದಾರೆ. ಕನಿಷ್ಟ ಕಂಪ್ಯೂಟರ್ ಜ್ಞಾನವುಳ್ಳ ಯಾರು ಬೇಕಾದ್ರೂ ಈ ಫೋನ್ ನಂಬರ್ಗಳನ್ನ ಪಡೆಯಬಹುದಾಗಿದೆ ಎಂದು ವರದಿಯೊಂದು ದೃಢಪಡಿಸಿದೆ.

ಸ್ವತಃ ಮಾರ್ಕ್ ಝಕರ್ಬರ್ಗ್ ಅವರ ಪರ್ಸನಲ್ ಫೋನ್ ನಂಬರ್ ಸೋರಿಕೆಯಾಗಿರೋದು ಈ ಹ್ಯಾಕಿಂಗ್ನ ಗಂಭೀರತೆ ಬಗ್ಗೆ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಫೇಸ್ಬುಕ್ನಿಂದ ಸ್ಪಷ್ಟನೆ ಬೇಕಾದ್ರೆ ಪತ್ರಕರ್ತರು ಈಗ ನೇರವಾಗಿ ಝಕರ್ಬರ್ಗ್ ಅವರಿಗೇ(ಲೀಕ್ ಆಗರೋ ನಂಬರ್ಗೆ) ಕರೆ ಮಾಡಿ ಅಂತ ಡೇಟಾ ಸೆಕ್ಯೂರಿಟಿ ತಜ್ಞ ಡೇವ್ ವಾಕರ್ ಎಂಬವರು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಹ್ಯಾಕರ್ಗಳು ಹಲವಾರು ಜನರ ಫೋನ್ ನಂಬರ್ಗಳನ್ನೊಳಗೊಂಡ ಸೂಕ್ಷ್ಮ ಮಾಹಿತಿಯನ್ನ ಆನ್ಲೈನ್ ಮೂಲಕ ಫ್ರೀಯಾಗಿ ನೀಡ್ತಿದ್ದರು ಎಂದು ವರದಿಯಾಗಿದೆ. ಅಲ್ಲದೆ ಹ್ಯಾಕರ್ಸ್ ಫೋರಂನಲ್ಲಿ ಕಳೆದ ಜನವರಿಯಿಂದ ಫೋನ್ ನಂಬರ್ಗಳು ಹರಿದಾಡ್ತಿವೆ ಅಂತ ತಿಳಿದುಬಂದಿದೆ.
In a major privacy breach, personal data of around 53.3 crores Facebook users from 106 countries have allegedly been posted online for free on low-level hacking forums.
26-04-26 08:05 pm
HK News Staffer
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
ದಾವಣಗೆರೆ ಬಿಸಿ ; ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಜೋ...
24-04-26 02:35 pm
27-04-26 02:48 pm
HK News Staffer
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ...
24-04-26 07:35 pm
28-04-26 09:18 pm
Mangalore Correspondent
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ; 67 ಕ...
26-04-26 04:30 pm
28-04-26 02:36 pm
Mangaluru Staffer
ರೈಲಿನಿಂದ ಕೈಜಾರಿ ಬಿದ್ದ ಮಗು ; ಚೈನ್ ಎಳೆದರೂ ನಿಲ್...
27-04-26 10:04 pm
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಪ್ರಮುಖ ಆ...
27-04-26 05:42 pm
ಉಡುಪಿಯಲ್ಲಿ ಕಟ್ಟಡಕ್ಕೆ ಬೆಂಕಿ ; ಮೊಬೈಲ್, ಹಾರ್ಡ್...
26-04-26 09:26 pm
ಚಾರ್ಮಾಡಿ ಘಾಟಿಯಲ್ಲಿ ಬಸ್ ಪಲ್ಟಿ; ಧರ್ಮಸ್ಥಳದಲ್ಲಿ ಮ...
26-04-26 09:23 pm