ಬ್ರೇಕಿಂಗ್ ನ್ಯೂಸ್
23-04-21 08:24 pm Source: Gizbot Bureau ಡಿಜಿಟಲ್ ಟೆಕ್
ಜನಪ್ರಿಯ ಸಾಮಾಜಿಕ್ ಜಾಲತಾಣ ಫೇಸ್ಬುಕ್ನಿಂದ ಖಾಯಂ ಆಗಿ ಹೊರಹೋಗಲು ಯೋಜಿಸುತ್ತಿದ್ದೀರಾ? ಅಥವಾ ಫೇಸ್ಬುಕ್ ಪ್ಲಾಟ್ಫಾರ್ಮ್ನಲ್ಲಿ ನೀವು ಮಾಡಿದ ಪೋಸ್ಟ್ಗಳನ್ನು ಬೇರೆ ಕಡೆಯಲ್ಲಿ ಸೇವ್ ಮಾಡುವ ಅಗತ್ಯವಿದೆಯೇ?...ಹೀಗೆನಾದರೂ ನೀವು ಯೋಚಿಸಿದ್ದರೇ ಅದಕ್ಕೆ ಫೇಸ್ಬುಕ್ ಅನುಕೂಲ ಮಾಡಿದೆ. ನೀವು ಈಗ ಅವೆಲ್ಲವನ್ನೂ ಗೂಗಲ್ ಡಾಕ್, ಬ್ಲಾಗರ್ ಅಥವಾ ವರ್ಡ್ಪ್ರೆಸ್ ನಲ್ಲಿ ದಾಖಲಿಸಬಹುದಾಗಿದೆ. ನಿಮ್ಮ ಪೋಸ್ಟ್ಗಳನ್ನು ಗೂಗಲ್ ಡ್ರೈವ್ಗೆ ರವಾನೆ ಮಾಡಲು ಫೇಸ್ಬುಕ್ ನಿಮಗೆ ಅವಕಾಶ ಮಾಡಿಕೊಟ್ಟಿದೆ.
ಹೌದು, ಫೇಸ್ಬುಕ್ನಲ್ಲಿನ ನಿಮ್ಮ ಫೋಸ್ಟ್ಗಳನ್ನು ನೀವು ಗೂಗಲ್ ಡ್ರೈವ್ನಲ್ಲಿ ಸೇವ್ ಮಾಡಿಕೊಳ್ಳಬಹುದಾಗಿದೆ. ಹೀಗೆ ನೀವು ಫೇಸ್ಬುಕ್ನ ಎಲ್ಲಾ ಪೋಸ್ಟ್ಗಳನ್ನು ಗೂಗಲ್ ಡ್ರೈವ್ಗೆ ರವಾನೆ ಮಾಡಿದ ನಂತರ ಮುಂದೆ ಎಂದಾದರೂ ಹಳೆಯ ಫೋಸ್ಟ್ಗಳನ್ನು ನೋಡ ಬಯಸಿದರೇ ಈ ಬ್ಯಾಕ್ಅಪ್ ನೆರವಾಗಲಿದೆ. ಹಾಗಾದರೇ ಫೇಸ್ಬುಕ್ನ ಫೋಸ್ಟ್ಗಳನ್ನು ಗೂಗಲ್ ಡ್ರೈವ್ಗೆ ವರ್ಗಾಯಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ನಿಮ್ಮ ಫೇಸ್ಬುಕ್ ಪೋಸ್ಟ್ಗಳನ್ನು ಗೂಗಲ್ ಡ್ರೈವ್ಗೆ ರವಾನೆ ಮಾಡುವುದು ಹೇಗೆ:
- ಫೇಸ್ಬುಕ್ ತೆರೆಯಿರಿ ಮತ್ತು ಸೆಟ್ಟಿಂಗ್ಗಳಿಗೆ ಹೋಗಿ.
- ನಿಮ್ಮ ಫೇಸ್ಬುಕ್ ಮಾಹಿತಿ ವಿಭಾಗಕ್ಕೆ ಹೋಗಿ. ‘ವೀಕ್ಷಿಸಿ' ಕ್ಲಿಕ್ ಮಾಡಿ ಮತ್ತು ನಂತರ ‘ನಿಮ್ಮ ಮಾಹಿತಿಯ ನಕಲನ್ನು ವರ್ಗಾಯಿಸಿ' ಸಾಲಿನಲ್ಲಿ ಕ್ಲಿಕ್ ಮಾಡಿ.
- ದಯವಿಟ್ಟು ಗಮನಿಸಿ, ನೀವು ಹಳೆಯ ಪೋಸ್ಟ್ಗಳನ್ನು ‘ಚಲಿಸುತ್ತಿಲ್ಲ' ಅಥವಾ ‘ಅಳಿಸುತ್ತಿಲ್ಲ' ಎಂದು ಫೇಸ್ಬುಕ್ ಎಚ್ಚರಿಸಿದೆ. ನೀವು ಅವುಗಳನ್ನು ಬೇರೆ ಸ್ಥಳಕ್ಕೆ ನಕಲಿಸುತ್ತಿದ್ದೀರಿ. ನಿಮ್ಮ ಎಲ್ಲಾ ಪೋಸ್ಟ್ಗಳನ್ನು ಅಳಿಸಲು, ನೀವು ಎಲ್ಲವನ್ನೂ ಕೈಯಾರೆ ಮಾಡಬೇಕಾಗಿದೆ, ಅಥವಾ ನಿಮ್ಮ ಸಂಪೂರ್ಣ ಫೇಸ್ಬುಕ್ ಖಾತೆಯನ್ನು ನೀವು ಅಳಿಸಬಹುದು.

- ಈಗ, ಬರುವ ಪರದೆಯಲ್ಲಿ, ನೀವು ವರ್ಗಾವಣೆ ಮಾಡಲು ಬಯಸುವ ಯಾವುದೇ ಪೋಸ್ಟ್ಗಳು, ಅಥವಾ ಟಿಪ್ಪಣಿಗಳು ಅಥವಾ ಫೋಟೋಗಳನ್ನು ಉಳಿಸಬೇಕೆ ಎಂದು ನೀವು ಆಯ್ಕೆ ಮಾಡಬಹುದು. ದಯವಿಟ್ಟು ಗಮನಿಸಿ, ನೀವು ಉಳಿಸುತ್ತಿರುವ ಈ ಪೋಸ್ಟ್ಗಳು ನಿಮ್ಮ ಸ್ವಂತ ಪ್ರೊಫೈಲ್ನಿಂದ ಮಾತ್ರ. ಇತರ ಗುಂಪುಗಳು ಮತ್ತು ಪುಟಗಳಲ್ಲಿ ನೀವು ಮಾಡಿದ ಪೋಸ್ಟ್ಗಳನ್ನು ನಕಲಿಸಲಾಗುವುದಿಲ್ಲ. ಮತ್ತು ಈ ವೈಶಿಷ್ಟ್ಯವು ನಿಮ್ಮ ಪೋಸ್ಟ್ಗಳನ್ನು ಮಾತ್ರ ಉಳಿಸುತ್ತದೆ, ಆದರೆ ನಿಮ್ಮ ಫೇಸ್ಬುಕ್ ಗೋಡೆಯ ಮೇಲೆ ಸ್ನೇಹಿತರು ಮಾಡಿದ ಪೋಸ್ಟ್ಗಳಲ್ಲ.
This News Article Is A Copy Of GIZBOT BUREAU
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
DC A B Ibrahim, SIR Notice: ಹೆಸರಿನಲ್ಲಿ ತಪ್ಪಿದ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm