ಬ್ರೇಕಿಂಗ್ ನ್ಯೂಸ್
21-10-23 08:47 pm HK News Desk ಕರ್ನಾಟಕ
ಕಲಬುರಗಿ, ಅ 21: ಪ್ರಿಯಾಂಕ್ ಖರ್ಗೆ ಸ್ಪೇಷಲ್ ಬೇಬಿ ಆಫ್ ಕರ್ನಾಟಕ, ಔಟ್ ಆಫ್ ಟರ್ಮ ಬೋರ್ನ್ ಬೇಬಿ ಎಂದು ಸಂಸದ ಉಮೇಶ ಜಾಧವ್ ವ್ಯಂಗ್ಯವಾಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ನಿನ್ನೆಯಷ್ಟೇ ಸಂಸದ ಉಮೇಶ ಜಾಧವ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಖರ್ಗೆ ಟೀಕೆಗೆ ಇದೀಗ ಸಂಸದರು ಭರ್ಜರಿಯಾಗೇ ತೀರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಮೊದಲ ಬಾರಿ ಗೆದ್ದಾಗಲೇ ಮಿನಿಸ್ಟರ್ ಆಗ್ತಾರೆ. ಎರಡನೇ ಬಾರಿ ಗೆದ್ದಾಗಲೂ ಮಿನಿಸ್ಟರ್ ಆಗ್ತಾರೆ. ಮೂರನೇ ಬಾರಿ ಗೆದ್ದಾಗ ಗ್ರಾಮೀಣಾಭೀವೃದ್ಧಿ ಪಂಚಾಯತ್ ರಾಜ್ನಂತಹ ದೊಡ್ಡ ಖಾತೆ ಪಡೆಯುತ್ತಾರೆ. ಅದಕ್ಕೆ ಪ್ರಿಯಾಂಕ್ ಖರ್ಗೆ ಸ್ಪೇಷಲ್ ಬೇಬಿ ಆಫ್ ಕರ್ನಾಟಕ, ಔಟ್ ಆಫ್ ಟರ್ಮ್ ಬೋರ್ನ್ ಬೇಬಿ ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆ ತಮ್ಮನು ತಾವು ಮೋದಿ ಅವರಿಗೆ ಹೋಲಿಕೆ ಮಾಡ್ತಾರೆ. ನರೆಂದ್ರ ಮೋದಿಗಿಂತ ಸೂಪರ್ ಆಗಿ ನಮಗೇನೂ ತಕರಾರು ಇಲ್ಲ. ನೀವು ಅಮೆರಿಕಾಕ್ಕಾದರೂ ಹೋಗಿ, ಎಲ್ಲಿಗಾದರು ಹೋಗಿ ಆದರೆ, ಸುಮ್ನೆ ಹೋಗಿ ಬರಬೇಡಿ ಬಂಡವಾಳದಾರರನ್ನು ಕರೆತನ್ನಿ. ನೀವು ಅಮೆರಿಕಾಗೆ ಹೋಗೊದ್ರಿಂದ ನಮಗೆನೂ ಬ್ಯಾನಿ ಇಲ್ಲ. ಅದರೆ ಕಲಬುರಗಿಯನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಟಾಂಗ್ ಕೊಟ್ರು.
ಪ್ರಿಯಾಂಕ್ ಬೆಂಗಳೂರು ಡಾಲರ್ಸ್ ಕಾಲೋನಿ ಮಂತ್ರಿ:
ಮಾತಾಡಿದರೆ ನನ್ನನ್ನ ಚಿಂಚೋಳಿ ಎಂಪಿ ಅಂತ ಪ್ರಿಯಾಂಕ್ ಕರಿಯುತ್ತಾರೆ. ನನಗೆ ಚಿಂಚೋಳಿ ಎಂಪಿ ಅಂತ ಕರೆದ್ರೆ ಹೆಮ್ಮೆ ಇದೆ. ನಾನು ಅದೇ ತಾಲೂಕಿನಲ್ಲಿ ಹುಟ್ಟಿ ಬೆಳೆದವನು. ಆದ್ರೆ ಚಿಂಚೋಳಿ ಕಲಬುರಗಿ ಜಿಲ್ಲೆಯಲ್ಲಿದ್ರೂ ಲೋಕಸಭಾ ಕ್ಷೇತ್ರದ ಎಂಪಿ ಭಗವಂತ ಖೂಬಾ ಅವರಿಗೆ ಬರುತ್ತೆ ಅನ್ನೋದು ಕೂಡಾ ಖರ್ಗೆಗೆ ಗೊತ್ತಿದ್ದಂಗಿಲ್ಲ. ನಾನು ಚಿಂಚೋಳಿ ಎಂಪಿ ಅನ್ನೋದಾದರೆ ನೀವು ಬೆಂಗಳೂರು ಡಾಲರ್ಸ್ ಕಾಲೋನಿ ಮಂತ್ರಿ ಎಂದು ತಿರುಗೇಟು ನೀಡಿದರು.
Priyank Kharge is a special baby of Karnataka, an out-of-term born baby, Hegde said. Union Minister Priyank Kharge had yesterday lashed out at Bjp MP Umesh Jadhav. The MPs have now responded to Kharge's remarks.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am