ಬ್ರೇಕಿಂಗ್ ನ್ಯೂಸ್
23-07-24 09:09 pm HK News Desk ಕರ್ನಾಟಕ
ಶಿವಮೊಗ್ಗ, ಜುಲೈ.23: ಕೆಎಸ್ಸಾರ್ಟಿಸಿ ಬಸ್ ಮತ್ತು ಹುಂಡೈ ಕಾರು ಅಪಘಾತಕ್ಕೀಡಾಗಿ ಶಿಕಾರಿಪುರದ ಸೈಂಟ್ ಥೆರೆಸಾ ಲಿಟ್ಲ್ ಫ್ಲವರ್ ಚರ್ಚ್ ಪಾದ್ರಿ ಫಾ. ಅಂಥೋನಿ ಪೀಟರ್ (55) ಸಾವನ್ನಪ್ಪಿದ್ದಾರೆ.
ಕೆಎಸ್ಸಾರ್ಟಿಸಿ ಬಸ್ ಕಾರಿನ ಹಿಂಭಾಗಕ್ಕೆ ಡಿಕ್ಕಿಯಾಗಿದೆ ಎನ್ನಲಾಗುತ್ತಿದ್ದು, ಕಾರು ನಜ್ಜುಗುಜ್ಜಾಗಿ ರಸ್ತೆ ಬಿಟ್ಟು ಗದ್ದೆಯತ್ತ ಪಲ್ಟಿಯಾಗಿ ಬಿದ್ದಿದೆ. ಹಿಂದೆ ಕುಳಿತಿದ್ದ ಅಂಥೋನಿ ಪೀಟರ್ ಘಟನೆಯಲ್ಲಿ ತೀವ್ರ ಗಾಯಗೊಂಡು ಸಾವಿಗೀಡಾಗಿದ್ದಾರೆ. ಈ ಸಂದರ್ಭ ಬೇರೆ ಯಾರು ಕಾರಿನಲ್ಲಿದ್ದರು ಎನ್ನುವ ಮಾಹಿತಿ ತಿಳಿದುಬಂದಿಲ್ಲ.
ಅಂಥೋನಿ ಪೀಟರ್ ಅವರು ಶಿವಮೊಗ್ಗ ಡಯಾಸಿಸ್ ನಲ್ಲಿ ತನ್ನ ಮಾನವೀಯ ಸೇವೆಗಾಗಿ ಹೆಸರು ಗಳಿಸಿದ್ದರು. ಈ ಹಿಂದೆ 2017ರಿಂದ 2023ರ ವರೆಗೆ ಹರಿಹರ ಬ್ಯಾಸಿಲಿಕಾದಲ್ಲಿ ಅಂಥೋನಿ ಪೀಟರ್ ಸೇವೆಯಲ್ಲಿದ್ದರು. ಈ ವೇಳೆ ಮಾಡಿದ ಸಮುದಾಯ ಸೇವೆಯ ಕಾರಣಕ್ಕೆ ಶಿವಮೊಗ್ಗ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಪೀಟರ್ ಬಗ್ಗೆ ವಿಶೇಷ ಮಮಕಾರ ಬೆಳೆದಿತ್ತು. ಹೀಗಾಗಿ ಪೀಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದು ಸ್ಥಳೀಯರಿಗೆ ತೀವ್ರ ಶೋಕ ಉಂಟು ಮಾಡಿದೆ.
Ksrtc bus car accident in Shivamogga, Catholic church priest Fr Antony Peter killed. Fr Antony Peter, parish priest at St Theresa Little Flower of Jesus Church in Shikaripura, met with a tragic end in a road accident involving a KSRTC bus and his Hyundai Eon car on Tuesday, July 23.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm