ಬ್ರೇಕಿಂಗ್ ನ್ಯೂಸ್
23-07-24 09:09 pm HK News Desk ಕರ್ನಾಟಕ
ಶಿವಮೊಗ್ಗ, ಜುಲೈ.23: ಕೆಎಸ್ಸಾರ್ಟಿಸಿ ಬಸ್ ಮತ್ತು ಹುಂಡೈ ಕಾರು ಅಪಘಾತಕ್ಕೀಡಾಗಿ ಶಿಕಾರಿಪುರದ ಸೈಂಟ್ ಥೆರೆಸಾ ಲಿಟ್ಲ್ ಫ್ಲವರ್ ಚರ್ಚ್ ಪಾದ್ರಿ ಫಾ. ಅಂಥೋನಿ ಪೀಟರ್ (55) ಸಾವನ್ನಪ್ಪಿದ್ದಾರೆ.
ಕೆಎಸ್ಸಾರ್ಟಿಸಿ ಬಸ್ ಕಾರಿನ ಹಿಂಭಾಗಕ್ಕೆ ಡಿಕ್ಕಿಯಾಗಿದೆ ಎನ್ನಲಾಗುತ್ತಿದ್ದು, ಕಾರು ನಜ್ಜುಗುಜ್ಜಾಗಿ ರಸ್ತೆ ಬಿಟ್ಟು ಗದ್ದೆಯತ್ತ ಪಲ್ಟಿಯಾಗಿ ಬಿದ್ದಿದೆ. ಹಿಂದೆ ಕುಳಿತಿದ್ದ ಅಂಥೋನಿ ಪೀಟರ್ ಘಟನೆಯಲ್ಲಿ ತೀವ್ರ ಗಾಯಗೊಂಡು ಸಾವಿಗೀಡಾಗಿದ್ದಾರೆ. ಈ ಸಂದರ್ಭ ಬೇರೆ ಯಾರು ಕಾರಿನಲ್ಲಿದ್ದರು ಎನ್ನುವ ಮಾಹಿತಿ ತಿಳಿದುಬಂದಿಲ್ಲ.
ಅಂಥೋನಿ ಪೀಟರ್ ಅವರು ಶಿವಮೊಗ್ಗ ಡಯಾಸಿಸ್ ನಲ್ಲಿ ತನ್ನ ಮಾನವೀಯ ಸೇವೆಗಾಗಿ ಹೆಸರು ಗಳಿಸಿದ್ದರು. ಈ ಹಿಂದೆ 2017ರಿಂದ 2023ರ ವರೆಗೆ ಹರಿಹರ ಬ್ಯಾಸಿಲಿಕಾದಲ್ಲಿ ಅಂಥೋನಿ ಪೀಟರ್ ಸೇವೆಯಲ್ಲಿದ್ದರು. ಈ ವೇಳೆ ಮಾಡಿದ ಸಮುದಾಯ ಸೇವೆಯ ಕಾರಣಕ್ಕೆ ಶಿವಮೊಗ್ಗ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಪೀಟರ್ ಬಗ್ಗೆ ವಿಶೇಷ ಮಮಕಾರ ಬೆಳೆದಿತ್ತು. ಹೀಗಾಗಿ ಪೀಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದು ಸ್ಥಳೀಯರಿಗೆ ತೀವ್ರ ಶೋಕ ಉಂಟು ಮಾಡಿದೆ.
Ksrtc bus car accident in Shivamogga, Catholic church priest Fr Antony Peter killed. Fr Antony Peter, parish priest at St Theresa Little Flower of Jesus Church in Shikaripura, met with a tragic end in a road accident involving a KSRTC bus and his Hyundai Eon car on Tuesday, July 23.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm