ಬ್ರೇಕಿಂಗ್ ನ್ಯೂಸ್
21-08-24 03:25 pm HK News Desk ಕರ್ನಾಟಕ
ಶಿವಮೊಗ್ಗ, ಆಗಸ್ಟ್ 21: ಬಾಂಗ್ಲಾ ರೀತಿ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂಬ ಎಂ.ಎಲ್.ಸಿ. ಐವಾನ್ ಡಿಸೋಜಾ ಹೇಳಿಕೆಗೆ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ. ಆತ ಐವಾನ್ ಡಿಸೋಜಾ ಅಲ್ಲಾ.. ಹೈವಾನ್ ಡಿಸೋಜಾ ಆಗಿದ್ದಾನೆ. ಕೂಡಲೇ ಆತನನ್ನು ಎಂ.ಎಲ್.ಸಿ. ಸ್ಥಾನದಿಂದ ಕಿತ್ತು ಬಿಸಾಕಬೇಕು ಎಂದು ಆಗ್ರಹಿಸಿದ್ದಾರೆ.
ಐವಾನ್ ಹೇಳಿಕೆಯಿಂದ ಇಡೀ ದೇಶ ತಲೆತಗ್ಗಿಸುವ ಸ್ಥಿತಿಯಾಗಿದೆ. ಯಾರು ಯಾರು ಈ ರೀತಿಯ ಹೇಳಿಕೆ ನೀಡಿದ್ದಾರೋ ಅವರೆಲ್ಲರೂ ರಾಷ್ಟ್ರದ್ರೋಹಿಗಳೇ. ಅವರೆಲ್ಲರ ಮೇಲೂ ಸುಮೊಟೋ ಕೇಸು ದಾಖಲಿಸಬೇಕು. ಕೃಷ್ಣ ಭೈರೇಗೌಡ ಏನೂ ಮೇಲಿಂದ ಕೆಳಗೆ ಬಂದಿಲ್ಲ. ಈ ರೀತಿಯ ಹೇಳಿಕೆ ನೀಡಿದವರೆಲ್ಲರೂ ದೇಶದ್ರೋಹಿಗಳೇ. ಬಾಂಗ್ಲಾದಲ್ಲಿ ಎಲ್ಲ ಸಮುದಾಯದವರ ಅತ್ಯಾಚಾರ, ಕೊಲೆ ಆದವು. ಇವರು ಯಾರನ್ನೊ ತೃಪ್ತಿಪಡಿಸಲು ಹೇಳಿಕೆ ನೀಡಿದ್ದಾರೆ. ಇದು ಗಾಂಧೀಜಿಗೆ ಅವಮಾನ ಮಾಡಿದಂತೆ.
ಇದು ದೇಶದ ನಾಗರಿಕರನ್ನು ತಲೆ ತಗ್ಗಿಸುವಂತೆ ಮಾಡಿದೆ. ಇದನ್ನು ಕಾಂಗ್ರೆಸ್ನ ಯಾವ ನಾಯಕರು ವಿರೋಧಿಸಿಲ್ಲ. ಐವಾನ್ ಡಿಸೋಜ ಅವರನ್ನು ಪರಿಷತ್ ಸದಸ್ಯ ಸ್ಥಾನದಿಂದ ಕಿತ್ತು ಹಾಕಬೇಕು. ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಕ್ರಾಂತಿ ಇತ್ತು, ಅತ್ಯಾಚಾರ ಇರಲಿಲ್ಲ. ಆಗ ಕೊಲೆಗಳೂ ಆಗುತ್ತಿರಲಿಲ್ಲ.
ಬಾಂಗ್ಲಾ ಪರ ಹೇಳಿಕೆ ಇಲ್ಲಿಯ ಮುಸಲ್ಮಾನರಿಗೆ ದಂಗೆ, ಅತ್ಯಾಚಾರ, ಕೊಲೆ ಮಾಡಲು ಪ್ರೋತ್ಸಾಹ ನೀಡಿದಂತೆ. ಇದಕ್ಕೆ ಬೆಂಬಲ ನೀಡಿದವರೆಲ್ಲರೂ ರಾಷ್ಟ್ರದ್ರೋಹಿಗಳು. ಹೈವಾನ್ ಡಿಸೋಜಾನನ್ನು ಮೊದಲು ಕಿತ್ತು ಬಿಸಾಕಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
Mangalore Ivan dsouza remarks on provocative speech, Eshwarappa slams Ivan says he's anti national. Karnataka Congress leader Ivan D'Souza threatened Governor Thawar Chand Gehlot of facing a "Bangladesh-like fate" if he does not withdraw his order for probe against Chief Minister Siddaramaiah.
08-06-25 06:03 pm
Bangalore Correspondent
Bhaskar Rao, Cm Siddaramaiah, DK Shivakumar:...
07-06-25 08:04 pm
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
08-06-25 05:24 pm
Mangalore Correspondent
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
08-06-25 03:59 pm
HK News Desk
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm