ಬ್ರೇಕಿಂಗ್ ನ್ಯೂಸ್
30-11-23 09:02 pm HK News Desk ದೇಶ - ವಿದೇಶ
ನವದೆಹಲಿ, ನ.30: ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹೊಸ ನೀತಿಯನ್ನು ಪರಿಚಯಿಸಲು ಚಿಂತನೆ ನಡೆಸಿದೆ. ಇದರಂತೆ, 2,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ಯುಪಿಐ ಅಥವಾ ಯುಪಿಐ ಮೂಲಕ ಅಪರಿಚಿತ ವ್ಯಕ್ತಿಗೆ ಪಾವತಿಸಬೇಕಿದ್ದರೆ 4 ಗಂಟೆ ವಿಳಂಬವಾಗಲಿದೆ.
ವಿಳಂಬ ನೀತಿಯ ಮೂಲಕ ವಂಚನೆ ತಡೆಯಬಹುದು ಎನ್ನುವುದು ತಜ್ಞರ ಲೆಕ್ಕಾಚಾರ. ಯುಪಿಐ ಜೊತೆಗೆ ಐಎಂಪಿಎಸ್, ಆರ್ಟಿಜಿಎಸ್ ಪಾವತಿಗಳಿಗೂ ಇದು ಅನ್ವಯವಾಗಲಿದೆ. ಹೊಸ ವ್ತಕ್ತಿಗಳಿಗೆ ಪಾವತಿ ಮಾಡುವಾಗ ಈ ನಿರ್ಬಂಧ ಅನ್ವಯವಾಗಲಿದೆ. ಆದರೆ ಈ ಹೊಸ ನೀತಿಯನ್ನು ಇನ್ನೂ ಜಾರಿಗೆ ತಂದಿಲ್ಲ. ವಿಳಂಬ ನೀತಿ ಅನುಸರಿಸಿದರೆ ಆನ್ಲೈನ್ ವಂಚನೆ ತಡೆಗಟ್ಟಲು ಸಾಧ್ಯವೇ ಎನ್ನುವ ಚಿಂತನೆ ಪರಿಶೀಲನೆಯಲ್ಲಿದೆ.
ಹೊಸ ನೀತಿ ಪ್ರಕಾರ, ಹೊಸ ವ್ಯಕ್ತಿಯೊಂದಿಗೆ ಹಣ ಪಾವತಿಗೆ ಮಾತ್ರ ಕಷ್ಟವಾಗಲಿದೆ. ಯುಪಿಐ ಬಳಕೆದಾರ ಮತ್ತೊಬ್ಬ ಯುಪಿಐ ಬಳಕೆದಾರನೊಂದಿಗೆ ಈ ಹಿಂದೆಯೂ ಹಣದ ವ್ಯವಹಾರ ನಡೆಸಿದ್ದರೆ, ಅಂಥವರಿಗೆ 2,000 ರೂ. ಮೀರಿದ ಮೊತ್ತ ಕಳುಹಿಸಬಹುದು. ಆದರೆ ವ್ಯಾಪಾರ ಸಂಸ್ಥೆ ಇನ್ನಿತರ ಪ್ರದೇಶಗಳಲ್ಲಿ ಹಣ ಪಾವತಿ ಮಾಡುವಾಗ ಇದು ಸಮಸ್ಯೆಯಾಗಲಿದೆ. ಜತೆಗೆ ಡಿಜಿಟಲ್ ಇಂಡಿಯಾದ ಕಲ್ಪನೆಗೆ ಇದರಿಂದ ಹೊಡೆತ ಬೀಳಲಿದೆ. ವ್ಯಾಪಾರಿಗಳು, ಮಾಲ್ ರೀತಿಯ ಕಂಪನಿಗಳು, ಡಿಜಿಟಲ್ ವ್ಯವಹಾರ ನಡೆಸುತ್ತಿದ್ದ ಸಂಸ್ಥೆಗಳು ಮತ್ತೆ ಕಾರ್ಡ್ ವ್ಯವಹಾರಕ್ಕೆ ಕೈಹಾಕಬೇಕಾಗುತ್ತದೆ.
To curb rising instances of online payment frauds, the government is planning to introduce a minimum time for a transaction beyond a particular amount happening for the first time between two persons.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm