ಬ್ರೇಕಿಂಗ್ ನ್ಯೂಸ್
11-09-20 09:11 pm Headline Karnataka News Network ದೇಶ - ವಿದೇಶ
ಚೆನ್ನೈ, ಸೆಪ್ಟೆಂಬರ್ 11: ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ಗೆ ತೆರಿಗೆ ವಂಚನೆ ವಿಚಾರದಲ್ಲಿ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ. 2011ರಲ್ಲಿ ತೆರಿಗೆ ತಪ್ಪಿಸುವ ಯತ್ನದಲ್ಲಿ ವಿದೇಶಿ ಸಂಸ್ಥೆ ನೀಡಿದ್ದ ಸಂಭಾವನೆ ಮೊತ್ತವನ್ನು ತನ್ನದೇ ಚಾರಿಟಿಗೆ ನೀಡಿದ್ದು ಐಟಿ ಇಲಾಖೆಗೆ ಗೊತ್ತಾಗಿದ್ದು ಮದ್ರಾಸ್ ಹೈಕೋರ್ಟ್ನಲ್ಲಿ ದೂರು ದಾಖಲಾಗಿತ್ತು.
2011- 2012ರಲ್ಲಿ ಇಂಗ್ಲೆಂಡ್ ಮೂಲದ ಲಿಬ್ರಾ ಎನ್ನುವ ಮೊಬೈಲ್ ಕಂಪನಿಗೆ ರೆಹಮಾನ್ ರಿಂಗ್ ಟೋನ್ ಸಂಯೋಜಿಸಿ ಕೊಟ್ಟಿದ್ದರು. ಅದಕ್ಕಾಗಿ ಲಿಬ್ರಾ ಸಂಸ್ಥೆ ರೆಹಮಾನ್ಗೆ 3.47 ಕೋಟಿ ರೂ. ಸಂಭಾವನೆ ನೀಡಿತ್ತು. ಭಾರೀ ಮೊತ್ತದ ಸಂಭಾವನೆಯನ್ನು ಹಾಗೇ ಪಡೆದರೆ ತೆರಿಗೆಯೂ ತೆರಬೇಕಾಗುತ್ತದೆ ಎಂದು ಆ ಮೊತ್ತವನ್ನು ತನ್ನದೇ ಆದ ರೆಹಮಾನ್ ಫೌಂಡೇಷನ್ ಟ್ರಸ್ಟ್ ಖಾತೆಗೆ ಬರುವಂತೆ ನೋಡಿಕೊಂಡಿದ್ದರು.
ಆದರೆ, 2011-12ರ ಸಾಲಿನ ಐಟಿ ರಿಟರ್ನ್ ಸಲ್ಲಿಕೆ ಮಾಡುವ ವೇಳೆ ರೆಹಮಾನ್ ಟ್ರಸ್ಟ್ ಮತ್ತು ವೈಯಕ್ತಿಕ ಖಾತೆಗೆ ಬಂದ ದುಡ್ಡಿನ ವಿವರ ನೀಡಿದ್ದರು. ವಿದೇಶಿ ಸಂಸ್ಥೆ ನೀಡಿದ್ದ ದುಬಾರಿ ಮೊತ್ತದ ಉಲ್ಲೇಖವೂ ಇತ್ತು. ಈ ಮೊತ್ತ ಸಂಭಾವನೆ ರೂಪದ್ದು ಎಂಬುದನ್ನು ತಿಳಿದ ತೆರಿಗೆ ಇಲಾಖೆ ಅಧಿಕಾರಿಗಳು, ಹೈಕೋರ್ಟಿನಲ್ಲಿ ಪ್ರಕರಣ ದಾಖಲು ಮಾಡಿತ್ತು. ತೆರಿಗೆ ವಂಚನೆ ದೂರು ಆಧರಿಸಿ ಮದ್ರಾಸ್ ಹೈಕೋರ್ಟ್ನ ದ್ವಿಸದಸ್ಯ ಪೀಠ ರೆಹಮಾನ್ಗೆ ನೋಟಿಸ್ ರವಾನಿಸಿದೆ.
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 10:26 pm
Mangalore Correspondent
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm