ಬ್ರೇಕಿಂಗ್ ನ್ಯೂಸ್
11-09-20 09:11 pm Headline Karnataka News Network ದೇಶ - ವಿದೇಶ
ಚೆನ್ನೈ, ಸೆಪ್ಟೆಂಬರ್ 11: ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ಗೆ ತೆರಿಗೆ ವಂಚನೆ ವಿಚಾರದಲ್ಲಿ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ. 2011ರಲ್ಲಿ ತೆರಿಗೆ ತಪ್ಪಿಸುವ ಯತ್ನದಲ್ಲಿ ವಿದೇಶಿ ಸಂಸ್ಥೆ ನೀಡಿದ್ದ ಸಂಭಾವನೆ ಮೊತ್ತವನ್ನು ತನ್ನದೇ ಚಾರಿಟಿಗೆ ನೀಡಿದ್ದು ಐಟಿ ಇಲಾಖೆಗೆ ಗೊತ್ತಾಗಿದ್ದು ಮದ್ರಾಸ್ ಹೈಕೋರ್ಟ್ನಲ್ಲಿ ದೂರು ದಾಖಲಾಗಿತ್ತು.
2011- 2012ರಲ್ಲಿ ಇಂಗ್ಲೆಂಡ್ ಮೂಲದ ಲಿಬ್ರಾ ಎನ್ನುವ ಮೊಬೈಲ್ ಕಂಪನಿಗೆ ರೆಹಮಾನ್ ರಿಂಗ್ ಟೋನ್ ಸಂಯೋಜಿಸಿ ಕೊಟ್ಟಿದ್ದರು. ಅದಕ್ಕಾಗಿ ಲಿಬ್ರಾ ಸಂಸ್ಥೆ ರೆಹಮಾನ್ಗೆ 3.47 ಕೋಟಿ ರೂ. ಸಂಭಾವನೆ ನೀಡಿತ್ತು. ಭಾರೀ ಮೊತ್ತದ ಸಂಭಾವನೆಯನ್ನು ಹಾಗೇ ಪಡೆದರೆ ತೆರಿಗೆಯೂ ತೆರಬೇಕಾಗುತ್ತದೆ ಎಂದು ಆ ಮೊತ್ತವನ್ನು ತನ್ನದೇ ಆದ ರೆಹಮಾನ್ ಫೌಂಡೇಷನ್ ಟ್ರಸ್ಟ್ ಖಾತೆಗೆ ಬರುವಂತೆ ನೋಡಿಕೊಂಡಿದ್ದರು.
ಆದರೆ, 2011-12ರ ಸಾಲಿನ ಐಟಿ ರಿಟರ್ನ್ ಸಲ್ಲಿಕೆ ಮಾಡುವ ವೇಳೆ ರೆಹಮಾನ್ ಟ್ರಸ್ಟ್ ಮತ್ತು ವೈಯಕ್ತಿಕ ಖಾತೆಗೆ ಬಂದ ದುಡ್ಡಿನ ವಿವರ ನೀಡಿದ್ದರು. ವಿದೇಶಿ ಸಂಸ್ಥೆ ನೀಡಿದ್ದ ದುಬಾರಿ ಮೊತ್ತದ ಉಲ್ಲೇಖವೂ ಇತ್ತು. ಈ ಮೊತ್ತ ಸಂಭಾವನೆ ರೂಪದ್ದು ಎಂಬುದನ್ನು ತಿಳಿದ ತೆರಿಗೆ ಇಲಾಖೆ ಅಧಿಕಾರಿಗಳು, ಹೈಕೋರ್ಟಿನಲ್ಲಿ ಪ್ರಕರಣ ದಾಖಲು ಮಾಡಿತ್ತು. ತೆರಿಗೆ ವಂಚನೆ ದೂರು ಆಧರಿಸಿ ಮದ್ರಾಸ್ ಹೈಕೋರ್ಟ್ನ ದ್ವಿಸದಸ್ಯ ಪೀಠ ರೆಹಮಾನ್ಗೆ ನೋಟಿಸ್ ರವಾನಿಸಿದೆ.
24-06-26 05:55 pm
HK News Staffer
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 02:39 pm
HK News Staffer
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
25-06-26 01:00 pm
HK News Staffer
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm
ಅಯೋಧ್ಯೆ ರಾಮ ಮಂದಿರ ಹೆಸರಲ್ಲಿ ದೇಣಿಗೆ ; 200 ಕೋಟಿ...
24-06-26 05:57 pm