ಬ್ರೇಕಿಂಗ್ ನ್ಯೂಸ್
28-05-22 08:21 pm Source: Vijayakarnataka ಡಾಕ್ಟರ್ಸ್ ನೋಟ್
ಇಡೀ ದಿನ ಕುಳಿತು ಕೆಲಸ ಮಾಡುವುದು, ತಪ್ಪಾದ ಭಂಗಿಯಲ್ಲಿ ಮಲಗುವುದು, ಹೆಚ್ಚು ಪ್ರಯಾಣ ಮಾಡುವುದು ಹೀಗೆ ವಿವಿಧ ಕಾರಣಗಳಿಂದ ಬೆನ್ನು ತೀವ್ರವಾಗಿ ಕಾಡುತ್ತದೆ. ಒಂದು ಬಾರಿ ಬೆನ್ನು ನೋವು ಆರಂಭವಾದರೆ ಸುಧಾರಿಸಿಕೊಳ್ಳಲು ಹಲವು ದಿನಗಳೇ ಬೇಕು.
ಹೆಚ್ಚು ನೋವಿದೆ ಎಂದು ನೋವಿನ ಮಾತ್ರೆಗಳನ್ನು ಪದೇ ಪದೇ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಇದು ಕಿಡ್ನಿಗೆ ಆಪಾಯವಾಗಬಹುದು. ಹೀಗಾಗಿ ನೈಸರ್ಗಿಕ ಚಿಕಿತ್ಸೆಯ ಮೂಲಕ ನೋವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.
ಹಾಗಾದರೆ ಆಯುರ್ವೇದದಲ್ಲಿ ಬೆನ್ನು ನೋವನ್ನು ಪರಿಹಾರ ಮಾಡಲು ಯಾವೆಲ್ಲ ಕ್ರಮಗಳನ್ನು ಪಾಲಿಸಬಹುದು ಎನ್ನುವುದರ ಬಗ್ಗೆ ಆಯುರ್ವೇದ ವೈದ್ಯೆ ಡಾ. ಶ್ರೀಲಕ್ಷ್ಮಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.
ಬೆನ್ನು ನೋವಿನ ಲಕ್ಷಣಗಳು
ಬೆನ್ನುನೋವು ಕಾಣಿಸಿಕೊಳ್ಳಲು ಕಾರಣಗಳು
ಆಯುರ್ವೇದದಲ್ಲಿ ಬೆನ್ನುನೋವಿನ ವ್ಯಾಖ್ಯಾನ
ಆಯುರ್ವೇದದಲ್ಲಿ ಬೆನ್ನುನೋವನ್ನು ಗೃದೃಸಿ ವಾತ ಎಂದು ಕರೆಯುತ್ತಾರೆ. ಇದನ್ನು ಸಯಾಟಿಕ ಎಂದೂ ಕರೆಯುತ್ತಾರೆ. ಅಂದರೆ ವಾತ ದೋಷದಿಂದ ಬರುವ ಬೆನ್ನು ನೋವು. ಇದರಲ್ಲಿ ಎರಡು ವಿಧಗಳಿವೆ. ವಾತ ದೋಷದಿಂದ ಬರುವ ಬೆನ್ನುನೋವು ಮತ್ತು ಕಫ ದೋಷದಿಂದ ಬರುವ ಬೆನ್ನು ನೋವು. ಹೀಗಾಗಿ ರೋಗಿಯ ರೋಗ ಲಕ್ಷಣಗಳ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ ಎನ್ನುತ್ತಾರೆ ಡಾ. ಶ್ರೀಲಕ್ಷ್ಮಿ
ಬೆನ್ನು ನೋವು ನಿವಾರಣೆಗೆ ಏನನ್ನು ಮಾಡಬಹುದು?
ವೈದ್ಯರ ಸಲಹೆ
ಆಯುರ್ವೇದದ ಮೂಲಕ ನೈಸರ್ಗಿಕ ಪದಾರ್ಥಗಳಿಂದ ಬೆನ್ನು ನೋವನ್ನು ಹೋಗಲಾಡಿಸಬಹುದು. ಅದಕ್ಕಾಗಿ, ತೈಲದ ಚಿಕಿತ್ಸೆ ಹಾಗೂ ಕೆಲವು ಕಷಾಯಗಳನ್ನು ನೀಡಲಾಗುತ್ತದೆ. ಇದರಿಂದ ಅತೀ ಕಡಿಮೆ ಸಮಯದಲ್ಲಿ ವಾತದೋಷದಿಂದ ಉಂಟಾಗುವ ಬೆನ್ನುನೋವನ್ನು ನಿವಾರಿಸಬಹುದಾಗಿದೆ.
ಕೆಲವು ಮಾತ್ರೆ, ಲೇಹಗಳ ಮೂಲಕ ಹಾಗೂ ಮುಖ್ಯವಾಗಿ ಪಂಚಕರ್ಮ ಚಿಕಿತ್ಸೆಯಲ್ಲಿ ಭಸ್ತಿ ಚಿಕಿತ್ಸೆ, ಮಾತ್ರಾ ಭಸ್ತಿ ಹಾಗೂ ಕಟಿ ಭಸ್ತಿಯಂತಹ ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ಬೆನ್ನು ನೋವನ್ನು ನಿವಾರಣೆ ಮಾಡಲಾಗುತ್ತದೆ ಎನ್ನುವುದು ಡಾ.ಶ್ರೀಲಕ್ಷ್ಮಿ ಅವರ ಸಲಹೆ.
Expert Explain How Can Prevent The Back Pain In Natural Way.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm