ಬ್ರೇಕಿಂಗ್ ನ್ಯೂಸ್
28-05-22 08:21 pm Source: Vijayakarnataka ಡಾಕ್ಟರ್ಸ್ ನೋಟ್
ಇಡೀ ದಿನ ಕುಳಿತು ಕೆಲಸ ಮಾಡುವುದು, ತಪ್ಪಾದ ಭಂಗಿಯಲ್ಲಿ ಮಲಗುವುದು, ಹೆಚ್ಚು ಪ್ರಯಾಣ ಮಾಡುವುದು ಹೀಗೆ ವಿವಿಧ ಕಾರಣಗಳಿಂದ ಬೆನ್ನು ತೀವ್ರವಾಗಿ ಕಾಡುತ್ತದೆ. ಒಂದು ಬಾರಿ ಬೆನ್ನು ನೋವು ಆರಂಭವಾದರೆ ಸುಧಾರಿಸಿಕೊಳ್ಳಲು ಹಲವು ದಿನಗಳೇ ಬೇಕು.
ಹೆಚ್ಚು ನೋವಿದೆ ಎಂದು ನೋವಿನ ಮಾತ್ರೆಗಳನ್ನು ಪದೇ ಪದೇ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಇದು ಕಿಡ್ನಿಗೆ ಆಪಾಯವಾಗಬಹುದು. ಹೀಗಾಗಿ ನೈಸರ್ಗಿಕ ಚಿಕಿತ್ಸೆಯ ಮೂಲಕ ನೋವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.
ಹಾಗಾದರೆ ಆಯುರ್ವೇದದಲ್ಲಿ ಬೆನ್ನು ನೋವನ್ನು ಪರಿಹಾರ ಮಾಡಲು ಯಾವೆಲ್ಲ ಕ್ರಮಗಳನ್ನು ಪಾಲಿಸಬಹುದು ಎನ್ನುವುದರ ಬಗ್ಗೆ ಆಯುರ್ವೇದ ವೈದ್ಯೆ ಡಾ. ಶ್ರೀಲಕ್ಷ್ಮಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.
ಬೆನ್ನು ನೋವಿನ ಲಕ್ಷಣಗಳು
ಬೆನ್ನುನೋವು ಕಾಣಿಸಿಕೊಳ್ಳಲು ಕಾರಣಗಳು
ಆಯುರ್ವೇದದಲ್ಲಿ ಬೆನ್ನುನೋವಿನ ವ್ಯಾಖ್ಯಾನ
ಆಯುರ್ವೇದದಲ್ಲಿ ಬೆನ್ನುನೋವನ್ನು ಗೃದೃಸಿ ವಾತ ಎಂದು ಕರೆಯುತ್ತಾರೆ. ಇದನ್ನು ಸಯಾಟಿಕ ಎಂದೂ ಕರೆಯುತ್ತಾರೆ. ಅಂದರೆ ವಾತ ದೋಷದಿಂದ ಬರುವ ಬೆನ್ನು ನೋವು. ಇದರಲ್ಲಿ ಎರಡು ವಿಧಗಳಿವೆ. ವಾತ ದೋಷದಿಂದ ಬರುವ ಬೆನ್ನುನೋವು ಮತ್ತು ಕಫ ದೋಷದಿಂದ ಬರುವ ಬೆನ್ನು ನೋವು. ಹೀಗಾಗಿ ರೋಗಿಯ ರೋಗ ಲಕ್ಷಣಗಳ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ ಎನ್ನುತ್ತಾರೆ ಡಾ. ಶ್ರೀಲಕ್ಷ್ಮಿ
ಬೆನ್ನು ನೋವು ನಿವಾರಣೆಗೆ ಏನನ್ನು ಮಾಡಬಹುದು?
ವೈದ್ಯರ ಸಲಹೆ
ಆಯುರ್ವೇದದ ಮೂಲಕ ನೈಸರ್ಗಿಕ ಪದಾರ್ಥಗಳಿಂದ ಬೆನ್ನು ನೋವನ್ನು ಹೋಗಲಾಡಿಸಬಹುದು. ಅದಕ್ಕಾಗಿ, ತೈಲದ ಚಿಕಿತ್ಸೆ ಹಾಗೂ ಕೆಲವು ಕಷಾಯಗಳನ್ನು ನೀಡಲಾಗುತ್ತದೆ. ಇದರಿಂದ ಅತೀ ಕಡಿಮೆ ಸಮಯದಲ್ಲಿ ವಾತದೋಷದಿಂದ ಉಂಟಾಗುವ ಬೆನ್ನುನೋವನ್ನು ನಿವಾರಿಸಬಹುದಾಗಿದೆ.
ಕೆಲವು ಮಾತ್ರೆ, ಲೇಹಗಳ ಮೂಲಕ ಹಾಗೂ ಮುಖ್ಯವಾಗಿ ಪಂಚಕರ್ಮ ಚಿಕಿತ್ಸೆಯಲ್ಲಿ ಭಸ್ತಿ ಚಿಕಿತ್ಸೆ, ಮಾತ್ರಾ ಭಸ್ತಿ ಹಾಗೂ ಕಟಿ ಭಸ್ತಿಯಂತಹ ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ಬೆನ್ನು ನೋವನ್ನು ನಿವಾರಣೆ ಮಾಡಲಾಗುತ್ತದೆ ಎನ್ನುವುದು ಡಾ.ಶ್ರೀಲಕ್ಷ್ಮಿ ಅವರ ಸಲಹೆ.
Expert Explain How Can Prevent The Back Pain In Natural Way.
08-06-25 06:03 pm
Bangalore Correspondent
Bhaskar Rao, Cm Siddaramaiah, DK Shivakumar:...
07-06-25 08:04 pm
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
08-06-25 10:51 pm
Mangalore Correspondent
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
08-06-25 10:29 pm
HK News Desk
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm