ಬ್ರೇಕಿಂಗ್ ನ್ಯೂಸ್
31-05-22 09:04 pm Source: Vijayakarnataka ಡಾಕ್ಟರ್ಸ್ ನೋಟ್
ಮನೆಯಲ್ಲಿ ಮಾಡುವ ಅಡುಗೆಗೆ, ಉಪ್ಪು ಹುಳಿ ಖಾರ ಸರಿ ಇದ್ದರೆ ಚೆನ್ನ. ಇಲ್ಲವೆಂದರೆ ಅದನ್ನು ಬಾಯಲ್ಲಿ ಇಡಲಿಕ್ಕು ಸಾಧ್ಯವಿಲ್ಲ. ಈ ಮೂರು ಸಾಮಾಗ್ರಿಗಳಲ್ಲಿ ಒಂದು ಹೆಚ್ಚು, ಅಥವಾ ಒಂದು ಕಡಿಮೆ ಆಗುವ ಹಾಗಿಲ್ಲ! ಸಮಾನ ಪ್ರಮಾಣದಲ್ಲಿ ಇದ್ದರೆಯೇ ಚೆಂದ! ಇದರಿಂದ ಅಡುಗೆಯ ಸ್ವಾದ ಹೆಚ್ಚಾಗುವುದರ ಜೊತೆಗೆ ಬಾಯಿಯ ರುಚಿ ಕೂಡ, ಹೆಚ್ಚಾಗುತ್ತದೆ.
ಇನ್ನು ಇದರ ಜೊತೆಗೆ ಒಗ್ಗರಣೆ ಮತ್ತು ಒಂದಿಷ್ಟು ಮಸಾಲೆ ಪದಾರ್ಥಗಳು ಕೂಡ ಆಹಾರದ ಸ್ವಾದವನ್ನು ಹೆಚ್ಚು ಮಾಡುತ್ತವೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ,ಅಡುಗೆ ಮನೆಯ ಡಬ್ಬದಲ್ಲಿ ಸದಾ ಕಂಡು ಬರುವ ಲವಂಗ. ಸಾಮಾನ್ಯವಾಗಿ ಲವಂಗವನ್ನು ವಿಶೇಷ ಅಡುಗೆ ತಯಾರಿಸುವಾಗ ಬಳಸುತ್ತೇವೆ. ಉದಾಹರಣೆಗೆ ನೋಡುವುದಾದರೆ, ಹಬ್ಬಹರಿದಿನಗಳಲ್ಲಿ ತಯಾರಿಸುವ ಲಾಡು, ಪಾಯಸಕ್ಕೆ ಬಳಸುತ್ತೇವೆ ಇಲ್ಲಾಂದರೆ ಬೆಳಗಿನ ಉಪಹಾರಕ್ಕೆಂದು ತಯಾರು ಮಾಡುವ ತರಕಾರಿ ಪಲಾವ್, ಟೊಮೆಟೋ ಬಾತ್, ಅಥವಾ ವಾರಕ್ಕೊಮ್ಮೆ ಮನೆ ಯಲ್ಲಿ ಚಿಕಬ್ ಬಿಯಾನಿ ಮಾಡುವಾಗಲೂ ಕೂಡ ಇದನ್ನು ಬಳಸುತ್ತೇವೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಸಿಹಿ ಮತ್ತು ಖಾರದ ಅಡುಗೆಗಳಿಗೆ ಲವಂಗ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದರೆ ಖಾರದ ಗುಣಲಕ್ಷಣಗಳು ಇದರಲ್ಲಿ ಹೆಚ್ಚಾಗಿ ಕಂಡು ಬರುವುದರಿಂದ, ಹೆಚ್ಚಿನವರು ಇದನ್ನು ಸೇವಿಸಲು ಹಿಂದೆ- ಮುಂದೆ ನೋಡಿತ್ತಾರೆ! ಆದರೆ ಬೇರೆ ಬೇರೆ ರೂಪಗಳಲ್ಲಿ ಲವಂಗವನ್ನು, ಇದನ್ನು ನಮ್ಮ ಆಹಾರಕ್ರಮದಲ್ಲಿ ಬಳಸುವುದರಿಂದ ಕೆಳಗಿನ ಕೆಲವೊಂದು ಆರೋಗ್ಯ ಪ್ರಯೋಜನಗಳನ್ನು ಪಡೆದು ಕೊಳ್ಳಬಹುದು.
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತದೆ
ಲಿವರ್ ಭಾಗದ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಹಲ್ಲು ನೋವು ಕಡಿಮೆಯಾಗುತ್ತದೆ
ತಲೆ ನೋವಿಗೆ ಉತ್ತಮ ಪರಿಹಾರ
Know The Health Benefits Of Chewing Two Raw Cloves Everday
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am