ಬ್ರೇಕಿಂಗ್ ನ್ಯೂಸ್
06-01-23 07:30 pm Source: Vijayakarnataka ಡಾಕ್ಟರ್ಸ್ ನೋಟ್
ನಮಗೆ ದೇಹಕ್ಕೆ ಆಯಾಸವಾಗುತ್ತಿದೆ, ಬರು ಬರುತ್ತಾ ಸುಸ್ತು ಹೆಚ್ಚಾಗುತ್ತಿದೆ, ಶಕ್ತಿ ಬೇಕು ಎಂದ ತಕ್ಷಣ ನಾವು ನೆನಪಿಸಿಕೊಳ್ಳುವುದು ಎನರ್ಜಿ ಡ್ರಿಂಕ್ ಗಳನ್ನು. ಎನರ್ಜಿ ಡ್ರಿಂಕ್ ಎಂದರೆ ಅದರಲ್ಲಿ ಸಾಮಾನ್ಯವಾಗಿ ಉಪ್ಪು ಮತ್ತು ಸಕ್ಕರೆ ಅಂಶ ಇದ್ದೇ ಇರುತ್ತದೆ. ಇದರ ಜೊತೆಗೆ ಇನ್ನಿತರ ಪೌಷ್ಟಿಕಾಂಶಗಳು ಸಹ ಇರಬಹುದು.
ಆದರೆ ಹಲವರ ದೂರು ಏನೆಂದರೆ ಶಕ್ತಿ ವರ್ಧಕ ಪಾನೀಯಗಳಿಂದ ನಮಗೆ ಶಕ್ತಿ ಮತ್ತು ಚೈತನ್ಯ ಬಂದಂತಾಗುತ್ತದೆ. ಆದರೆ ಅದು ಕೇವಲ ತಾತ್ಕಾಲಿಕ. ದೀರ್ಘಕಾಲ ನಾವು ಯಾವಾಗಲೂ ಶಕ್ತಿ ವಂತರಾಗಿ ಇರಬೇಕು ಎಂದರೆ ಯಾವ ಪಾನೀಯಗಳನ್ನು ಸೇವಿಸಬೇಕು ಎಂದು ಆಲೋಚನೆ ಮಾಡುತ್ತಾರೆ. ಅವರಿಗಾಗಿ ನೈಸರ್ಗಿಕ ವಿಧಾನದಲ್ಲಿ ಇರುವಂತಹ ಐದು ಬಗೆಯ ಆರೋಗ್ಯಕರ ಪಾನೀಯಗಳ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ…
ಎಳನೀರು
ಎಳನೀರು ತನ್ನಲ್ಲಿ ಶೇಕಡ 95% ನೀರಿನ ಅಂಶವನ್ನು ಹೊಂದಿದೆ. ಇದು ನಮ್ಮ ದೇಹಕ್ಕೆ ಶಕ್ತಿ ಕೊಡು ವಂತಹ ಖನಿಜಾಂಶಗಳನ್ನು ಒಳಗೊಂಡಿದ್ದು, ಒಂದು ಅದ್ಭುತ ಆರೋಗ್ಯಕರವಾದ ಪಾನೀಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪೊಟ್ಯಾಶಿಯಂ ಪ್ರಮಾಣವನ್ನು 10 ಪಟ್ಟು ಹೆಚ್ಚಾಗಿ ಇದು ಒಳಗೊಂಡಿದ್ದು, ನೈಸರ್ಗಿಕವಾಗಿ ಸಿಹಿ ಮತ್ತು ತಾಜಾತನದಿಂದ ಕೂಡಿದೆ.
ಕೊಂಬುಚ
ಜಾಜಿರ
ಉತ್ತಮ ಪ್ರಮಾಣದ ಶಕ್ತಿಯನ್ನು ಕೊಡುವಲ್ಲಿ ಈ ತಾಜಾ ಭಾರತೀಯ ಪಾನೀಯ ಅದ್ಭುತ ಎಂದು ಹೇಳಬಹುದು. ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವ ಜೊತೆಗೆ ನಮ್ಮ ಹೊಟ್ಟೆಗೆ ಉತ್ತಮ ಪ್ರಭಾವ ಗಳನ್ನು ನೈಸರ್ಗಿಕ ರೂಪದಲ್ಲಿ ಇದು ಒದಗಿಸುತ್ತದೆ. ಹೊಟ್ಟೆಯ ಸೆಳೆತವನ್ನು ಸಹ ದೂರ ಮಾಡುವ ಆರೋಗ್ಯಕರ ಪಾನೀಯ ಇದಾಗಿದೆ.
ಕಬ್ಬಿನ ರಸ
ಸತ್ತು
ಕಬ್ಬಿಣ ಮ್ಯಾಂಗನೀಸ್ ಮತ್ತು ಮೆಗ್ನೀಷಿಯಂ ಅಪಾರ ಪ್ರಮಾಣದಲ್ಲಿರುವ ಮತ್ತು ಸೋಡಿಯಂ ಕಡಿಮೆ ಇರುವ ಬಡವರ ಪ್ರೋಟೀನ್ ಡ್ರಿಂಕ್ ಎಂದು ಕರೆಯುವ ಇದು ದೇಹಕ್ಕೆ ತಂಪಿನ ಪ್ರಭಾವವನ್ನು ಉಂಟು ಮಾಡಿ, ಒಳಗಿನ ಅಂಗಾಂಗಗಳು ಚೆನ್ನಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ.
Here Are The Natural Energy Boosting Drinks.
06-06-25 10:58 pm
Bangalore Correspondent
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
RCB Manager Arrest, Court; ಸಿಎಂ ಸೂಚನೆಯಂತೆ ತನಿ...
06-06-25 05:32 pm
Rcb, Death, Dayanand IPS, Congress: ಕಾಲ್ತುಳಿತ...
06-06-25 02:14 pm
06-06-25 11:08 pm
HK News Desk
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
07-06-25 12:08 pm
Mangalore Correspondent
Magalore Bus Accident, Bangalore: ಮಂಗಳೂರು- ಬೆ...
07-06-25 11:46 am
ಮಂಗಳೂರಿನ ಹುಡುಗ ಜಾಗತಿಕ ವೇದಿಕೆಯತ್ತ ಹೆಜ್ಜೆ ; ಜೂನ...
06-06-25 09:29 pm
Mangalore Minister Mankal Vaidya: ನಾಪತ್ತೆಯಾದ...
06-06-25 07:20 pm
Puttur Arun Puthila, DK Sp Arun Kumar, Notice...
06-06-25 05:33 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm