ಬ್ರೇಕಿಂಗ್ ನ್ಯೂಸ್
06-01-23 07:30 pm Source: Vijayakarnataka ಡಾಕ್ಟರ್ಸ್ ನೋಟ್
ನಮಗೆ ದೇಹಕ್ಕೆ ಆಯಾಸವಾಗುತ್ತಿದೆ, ಬರು ಬರುತ್ತಾ ಸುಸ್ತು ಹೆಚ್ಚಾಗುತ್ತಿದೆ, ಶಕ್ತಿ ಬೇಕು ಎಂದ ತಕ್ಷಣ ನಾವು ನೆನಪಿಸಿಕೊಳ್ಳುವುದು ಎನರ್ಜಿ ಡ್ರಿಂಕ್ ಗಳನ್ನು. ಎನರ್ಜಿ ಡ್ರಿಂಕ್ ಎಂದರೆ ಅದರಲ್ಲಿ ಸಾಮಾನ್ಯವಾಗಿ ಉಪ್ಪು ಮತ್ತು ಸಕ್ಕರೆ ಅಂಶ ಇದ್ದೇ ಇರುತ್ತದೆ. ಇದರ ಜೊತೆಗೆ ಇನ್ನಿತರ ಪೌಷ್ಟಿಕಾಂಶಗಳು ಸಹ ಇರಬಹುದು.
ಆದರೆ ಹಲವರ ದೂರು ಏನೆಂದರೆ ಶಕ್ತಿ ವರ್ಧಕ ಪಾನೀಯಗಳಿಂದ ನಮಗೆ ಶಕ್ತಿ ಮತ್ತು ಚೈತನ್ಯ ಬಂದಂತಾಗುತ್ತದೆ. ಆದರೆ ಅದು ಕೇವಲ ತಾತ್ಕಾಲಿಕ. ದೀರ್ಘಕಾಲ ನಾವು ಯಾವಾಗಲೂ ಶಕ್ತಿ ವಂತರಾಗಿ ಇರಬೇಕು ಎಂದರೆ ಯಾವ ಪಾನೀಯಗಳನ್ನು ಸೇವಿಸಬೇಕು ಎಂದು ಆಲೋಚನೆ ಮಾಡುತ್ತಾರೆ. ಅವರಿಗಾಗಿ ನೈಸರ್ಗಿಕ ವಿಧಾನದಲ್ಲಿ ಇರುವಂತಹ ಐದು ಬಗೆಯ ಆರೋಗ್ಯಕರ ಪಾನೀಯಗಳ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ…
ಎಳನೀರು

ಎಳನೀರು ತನ್ನಲ್ಲಿ ಶೇಕಡ 95% ನೀರಿನ ಅಂಶವನ್ನು ಹೊಂದಿದೆ. ಇದು ನಮ್ಮ ದೇಹಕ್ಕೆ ಶಕ್ತಿ ಕೊಡು ವಂತಹ ಖನಿಜಾಂಶಗಳನ್ನು ಒಳಗೊಂಡಿದ್ದು, ಒಂದು ಅದ್ಭುತ ಆರೋಗ್ಯಕರವಾದ ಪಾನೀಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪೊಟ್ಯಾಶಿಯಂ ಪ್ರಮಾಣವನ್ನು 10 ಪಟ್ಟು ಹೆಚ್ಚಾಗಿ ಇದು ಒಳಗೊಂಡಿದ್ದು, ನೈಸರ್ಗಿಕವಾಗಿ ಸಿಹಿ ಮತ್ತು ತಾಜಾತನದಿಂದ ಕೂಡಿದೆ.
ಕೊಂಬುಚ

ಜಾಜಿರ
![]()
ಉತ್ತಮ ಪ್ರಮಾಣದ ಶಕ್ತಿಯನ್ನು ಕೊಡುವಲ್ಲಿ ಈ ತಾಜಾ ಭಾರತೀಯ ಪಾನೀಯ ಅದ್ಭುತ ಎಂದು ಹೇಳಬಹುದು. ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವ ಜೊತೆಗೆ ನಮ್ಮ ಹೊಟ್ಟೆಗೆ ಉತ್ತಮ ಪ್ರಭಾವ ಗಳನ್ನು ನೈಸರ್ಗಿಕ ರೂಪದಲ್ಲಿ ಇದು ಒದಗಿಸುತ್ತದೆ. ಹೊಟ್ಟೆಯ ಸೆಳೆತವನ್ನು ಸಹ ದೂರ ಮಾಡುವ ಆರೋಗ್ಯಕರ ಪಾನೀಯ ಇದಾಗಿದೆ.
ಕಬ್ಬಿನ ರಸ

ಸತ್ತು
![]()
ಕಬ್ಬಿಣ ಮ್ಯಾಂಗನೀಸ್ ಮತ್ತು ಮೆಗ್ನೀಷಿಯಂ ಅಪಾರ ಪ್ರಮಾಣದಲ್ಲಿರುವ ಮತ್ತು ಸೋಡಿಯಂ ಕಡಿಮೆ ಇರುವ ಬಡವರ ಪ್ರೋಟೀನ್ ಡ್ರಿಂಕ್ ಎಂದು ಕರೆಯುವ ಇದು ದೇಹಕ್ಕೆ ತಂಪಿನ ಪ್ರಭಾವವನ್ನು ಉಂಟು ಮಾಡಿ, ಒಳಗಿನ ಅಂಗಾಂಗಗಳು ಚೆನ್ನಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ.
Here Are The Natural Energy Boosting Drinks.
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
29-10-25 03:57 pm
Mangalore Correspondent
ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ಸ್ಪೀಕರ್ ಖಾದರ್ ನ...
29-10-25 03:16 pm
Smart City, Kadri Park Road: ಕದ್ರಿ ಪಾರ್ಕ್ ರಸ್...
28-10-25 08:36 pm
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
29-10-25 02:53 pm
Mangalore Correspondent
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm