ಬ್ರೇಕಿಂಗ್ ನ್ಯೂಸ್
03-03-21 03:45 pm source: BOLDSKY ಡಾಕ್ಟರ್ಸ್ ನೋಟ್
ಪ್ರತಿಯೊಬ್ಬರ ಜೀವನಶೈಲಿಯ ಅಭ್ಯಾಸವು ಅವರ ದಿನಚರಿ ಚಟುವಟಿಕೆಗಳಿಂದ ರೂಪುಗೊಳ್ಳುತ್ತದೆ. ಆಯುರ್ವೇದದ ಪ್ರಕಾರ, ನಿಮ್ಮ ದಿನಚರಿಯು ನಿಮ್ಮ ಜೀವನ ವಿಧಾನಕ್ಕೆ ಸಾಕಷ್ಟು ವ್ಯತ್ಯಾಸವನ್ನುಂಟುಮಾಡುತ್ತದೆ.
ಸಣ್ಣಪುಟ್ಟ ಬದಲಾವಣೆ ಮಾಡುವುದರಿಂದ ಕೆಲವು ಸಮಯದವರೆಗೆ ಆರೋಗ್ಯ ಸಮಸ್ಯೆಗಳ ಬರದೇ ಇರದಂತೆ ನೋಡಿಕೊಳ್ಳಬಹುದು. ಅಂತಹ ಒಂದು ಅಭ್ಯಾಸವೆಂದರೆ ನೀರು ಕುಡಿಯುವುದು.
ನೀವು ದಿನವಿಡೀ ಎಷ್ಟು ಕುಡಿಯುತ್ತೀರಿ, ಮತ್ತು ವಿಶೇಷವಾಗಿ ಊಟದ ಸಮಯದಲ್ಲಿ. ಅನೇಕರು ತಮ್ಮ ಊಟವನ್ನು ನೀರಿನಿಂದ ಮುಗಿಸಲು ಇಷ್ಟಪಡುತ್ತಿದ್ದರೆ, ಅದನ್ನು ಮಾಡುವುದು ಸರಿಯಾದ ಕೆಲಸವೇ? ಈ ಎಲ್ಲಾ ಪ್ರಶ್ನೆಗಳಿಗೆ ಈ ಆಯುರ್ವೇದದ ಮೂಲಕ ಉತ್ತರ ನೀಡಲಿದ್ದೇವೆ.
ನೀರು ಕುಡಿಯಲು ಸರಿಯಾದ ಸಮಯ ಯಾವುದು?:
ಆಯುರ್ವೇದದ ಪ್ರಕಾರ, ಊಟಕ್ಕೆ ಮುಂಚಿತವಾಗಿ ನೀರು ಕುಡಿಯುವುದು ವೀಕ್ ನೆಸ್ ಗೆ ಕಾರಣವಾಗಬಹುದು. ಅದೇ ರೀತಿ ಊಟದ ನಂತರ ನೀರು ಕುಡಿಯುವುದರಿಂದ ಬೊಜ್ಜು ಉಂಟಾಗುತ್ತದೆ.
ಆದ್ದರಿಂದ, ನೀರು ಕುಡಿಯಲು ಉತ್ತಮ ಸಮಯ ಯಾವುದು?
ಊಟದ ಮಧ್ಯೆ ಒಂದೊಂದೇ ಸಿಪ್ ನೀರು ಕುಡಿಯುವುದು ಆರೋಗ್ಯಕರ ಅಭ್ಯಾಸವಾಗಿದೆ.
ಇದಕ್ಕೆ ಕಾರಣ ಇಲ್ಲಿದೆ:
ಇದು ಆಹಾರವನ್ನು ನಿಧಾನವಾಗಿ ಹೊಟ್ಟೆ ಸೇರಲು ಸಹಾಯ ಮಾಡುತ್ತದೆ, ಜೊತೆಗೆ ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ.
ಹಾಗಾದ್ರೆ ಯಾವ ರೀತಿಯ ನೀರನ್ನು ಕುಡಿಯಬೇಕು?
ಉತ್ತಮ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಗೆ ಯಾವಾಗಲೂ ಬೆಚ್ಚಗಿನ ನೀರನ್ನು ಊಟದೊಂದಿಗೆ ಕುಡಿಯಿರಿ. ಉತ್ತಮ ಜೀರ್ಣಕ್ರಿಯೆಗಾಗಿ, ನೀರಿನಲ್ಲಿ ಗಿಡಮೂಲಿಕೆಗಳ ಮಿಶ್ರಣವನ್ನು ಸಹ ಮಾಡಬಹುದು. ಕುದಿಯುವ ನೀರಿಗೆ ಒಣ ಶುಂಠಿ ಪುಡಿ, ವೆಟಿವರ್ ಬೇರುಗಳು, ಬಬೂಲ್ ಅಥವಾ ಸೋಂಪು ಬೀಜಗಳನ್ನು ಸೇರಿಸಿ.
This News Article Is A Copy Of BOLDSKY
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm