ಬ್ರೇಕಿಂಗ್ ನ್ಯೂಸ್
04-06-21 03:31 pm Shreeraksha, BoldSky Kannada ಡಾಕ್ಟರ್ಸ್ ನೋಟ್
ಇಂದಿನ ಕಾಲದಲ್ಲಿ ಮುಖ ತೊಳೆಯುವ ಫೇಸ್ ವಾಶ್ ನಿಂದ ಹಿಡಿದು, ಫೇಸ್ ಮಾಸ್ಕ್, ಕ್ರೀಮ್ ಗಳವರೆಗೂ ಸೌಂದರ್ಯ ಸಾಧನವಾಗಿ ಬಳಸುವ ಪ್ರತಿಯೊಂದು ಉತ್ಪನ್ನಗಳಲ್ಲಿಯೂ ವಿಟಮಿನ್ ಸಿ ಇರುವುದು. ಈ ವಿಟಮಿನ್ ಸಿ ತ್ವಚೆಯ ರಕ್ಷಣೆಗೆ ಬಳಸುವ ಉತ್ಪನ್ನಗಳಲ್ಲಿ ಅತ್ಯಂತ ಜನಪ್ರಿಯ ನೈಸರ್ಗಿಕ ಸಾರಗಳಲ್ಲಿ ಒಂದಾಗಿದೆ. ಗ್ರಾಹಕರು ಹಿಂದೆಂದಿಗಿಂತಲೂ ಹೆಚ್ಚು ವಿದ್ಯಾವಂತರು ಮತ್ತು ಸೌಂದರ್ಯ ಜಾಗೃತರಾಗಿರುವುದರಿಂದ, ನೈಸರ್ಗಿಕ ಸಾರಗಳಿಂದ ಸಮೃದ್ಧವಾಗಿರುವ ಉತ್ಪನ್ನಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಹಾಗಾದರೆ ಅದರ ಪ್ರಯೋಜನಗಳೇನು ಎಂಬುದನ್ನು ನೊಡೋಣ.
ಸೂರ್ಯನ ಕಿರಣಗಳಿಂದ ಆಗುವ ಹಾನಿಯನ್ನು ತಡೆಯುವುದು:
ವಿಟಮಿನ್ ಸಿ ಯ ಪ್ರಮುಖ ಪ್ರಯೋಜನಗಳಲ್ಲಿ ಫೋಟೊಪ್ರೊಟೆಕ್ಷನ್ ಒಂದು. ಇದರರ್ಥ ಮೂಲಭೂತವಾಗಿ ವಿಟಮಿನ್ ಸಿ ಸೂರ್ಯನ ಕಠಿಣ ಕಿರಣಗಳಿಂದ ಉಂಟಾಗುವ ಹಾನಿಯಿಂದ ನಿಮ್ಮನ್ನು ಉಳಿಸುತ್ತದೆ. ಇದಲ್ಲದೆ, ಈ ಹಿಂದೆ ಸುರ್ಯನ ಕಿರಣಗಳಿಂದ ಆದ ಹಾನಿಯನ್ನು ಸರಿ ಮಾಡಿ, ಕೋಮಲ ತ್ವಚೆಯನ್ನು ನೀಡುವುದು.
ಕಲೆಯನ್ನು ಕಡಿಮೆ ಮಾಡುವುದು:
ಮುಖದ ಮೇಲಿನ ಕಲೆಗಳು ಅಥವಾ ಚರ್ಮದ ಬಣ್ಣವನ್ನು ಬದಲಾಗಲು ಸಾಕಷ್ಟು ಕಾರಣಗಳಿವೆ. ವಯಸ್ಸಾಗುವಿಕೆ, ವಿಟಮಿನ್ ಕೊರತೆ ಅಥವಾ ಪೋಷಕಾಂಶಗಳ ಕೊರತೆ ಹೀಗೆ. ಆದರೆ ವಿಟಮಿನ್ ಸಿ ಹೆಚ್ಚು ಈ ಕಲೆಗಳನ್ನು ಕಡಿಮೆ ಮಾಡಿ. ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಆದಕ್ಕೆ ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಅನ್ನು ಹೆಚ್ಚೆಚ್ಚು ಸೇರಿಸಿ.
ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುವುದು:
ತ್ವಚೆಯ ಮೇಲೆ ಉಂಟಾಗುವ ರೇಖೆಗಳು ವಯಸ್ಸಾಗುವಿಕೆಯ ಪರಿಣಾಮವಾಗಿರಬಹುದು. ಆದರೆ ವಿಟಮಿನ್ ಸಿ ಸೀರಮ್ ಗಳ ನಿಯಮಿತ ಬಳಕೆಯಿಮದ ನಿಮ್ಮ ಸುಕ್ಕಾಗುವಿಕೆ ಅಥವಾ ಸೂಕ್ಷ್ಮ ರೇಖೆಗಳು ಉಂಟಾಗುವುದನ್ನು ಬಹಳ ಸಮಯ ಮುಂದೂಡಬಹುದು. ಈ ಗೆರೆಗಳನ್ನು ಮರೆಯಾಗಿಸುವ ಮತ್ತು ಯಾವುದೇ ಚಿಂತೆಯಿಲ್ಲದೆ ಕಿರುನಗೆ ಬಿರಲು ನಿಮಗೆ ಸಹಾಯ ಮಾಡುವ ಮಾರ್ಗ ಇದಾಗಿದೆ.
ಹೈಡ್ರೇಟಿಂಗ್ ಮಾಡುವುದು:
ವಿಟಮಿನ್ ಸಿ ಚರ್ಮವನ್ನು ಆಳವಾಗಿ ಹೈಡ್ರೇಟ್ ಮಾಡುವುದಲ್ಲದೇ, ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಉತ್ತಮ ಜಲಸಂಚಯನವು ಆರೋಗ್ಯಕರ ಚರ್ಮದ ಅತ್ಯಂತ ಮುಖ್ಯ ಅಂಶವಾಗಿದೆ. ಆದ್ದರಿಂದ ವಿಟಮಿನ್ ಸಿ ಇರುವ ಫೇಸ್ ಮಾಸ್ಕ, ಹಣ್ಣಿನ ಸಿಪ್ಪೆಯ ಮಾಸ್ಕ, ಕ್ರೀಮ್ ಗಳ ಕಡೆಗೆ ಹೆಚ್ಚು ಗಮನ ಕೊಡಿ.
(Kannada Copy of Boldsky Kannada)
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm