ಉರಾಳ್ಸ್ ಆಯುರ್ವೇದ ಕೇರ್ ಚಿಕಿತ್ಸೆ ಪ್ರತಿ ಸೋಮವಾರ ಲಭ್ಯ

23-06-21 05:52 pm       Mangalore Correspondent   ಡಾಕ್ಟರ್ಸ್ ನೋಟ್

ಡಾ ಉರಾಳ್ಸ್ ವೆರಿಕೋಸ್ ಕೇರ್ ಸಂಸ್ಥೆಯು ರಿಸರ್ಚ್ ಸೆಂಟರ್ ನಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅತ್ಯುತ್ತಮ ಔಷದಿಯನ್ನು ಸಂಶೋಧನೆ ಮಾಡಿ ವರ್ಷಗಟ್ಟಲೆ ಗಾಯದಿಂದ ನರಳುತ್ತಿರುವವರ ಸಾಕಷ್ಟು ರೋಗಿಗಳ ಮುಖದಲ್ಲಿ ನಗುವನ್ನು ತಂದಿರುತ್ತಾರೆ.

ವೆರಿಕೋಸ್ ವೇನ್ಸ್ ಗೆ ಆಪರೇಷನ್ ರಹಿತ ಆಯುರ್ವೇದ ಚಿಕಿತ್ಸೆ ನೀಡುತ್ತಿರುವ ಡಾ‌. ಉರಾಳ್ಸ್ ಆಯುರ್ವೇದ ಕೇರ್ ಶೃಂಗೇರಿ, ಇದರ ಶಾಖೆಯು ಮಂಗಳೂರಿನಲ್ಲೂ ಪ್ರಾರಂಭಗೊಂಡಿದ್ದು ವೆರಿಕೋಸ್ ವೇನ್ಸ್ ರೋಗಿಗಳಲ್ಲಿ ಸಂತಸ ತಂದಿದೆ.

ಪ್ರತಿ ಭಾನುವಾರ ಇಲ್ಲಿ ಚಿಕಿತ್ಸೆ ದೊರೆಯುತ್ತಿದ್ದು ಸರಿಯಾಗಿ lockdown ತೆರವುಗೊಳಿಸುವ ತನಕ ಪ್ರತೀ ಸೋಮವಾರ ಚಿಕಿತ್ಸೆ ನೀಡಲಾಗುವುದು. 


28/06/21 ರ ಸೋಮವಾರ
ಸಮಯ : 11 AM -5PM

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸಹಕಾರಿ ಸಧನ
ರಾವ್&ರಾವ್ ಸರ್ಕಲ್
ಮಿಷನ್ ರಸ್ತೆ
OPP ಆರಾಧನಾ ಹೋಟೆಲ್
ಮಂಗಳೂರು ಮೊಬೈಲ್ : 9980362370

Visit: www.uralsayurveda.in

https://www.facebook.com/DrUrals/

Read: Dr.Ural Varicose Veins Ayurveda Care Now in Mangalore | ಶೃಂಗೇರಿಯ ಡಾ. ಉರಾಳ್ಸ್ ಸೆಂಟರ್ ಮಂಗಳೂರಿಗೆ