ಬ್ರೇಕಿಂಗ್ ನ್ಯೂಸ್
12-04-22 07:37 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ದಿನಕ್ಕೊಂದು ಸೇಬು ತಿನ್ನಿ ಹಾಗೂ ವೈದ್ಯರಿಂದ ದೂರವಿರಿ ಎನ್ನುವ ನಾಣ್ಣುಡಿಯನ್ನು ನಾವೆಲ್ಲಾ ಸಣ್ಣವರು ಇರುವಾಗಲೇ ಕೇಳುತ್ತಾ ಬಂದಿದೆವೆ, ಅಲ್ಲವೇ? ಅದು ನಿಜ ಕೂಡ, ಇದಕ್ಕೆ ಮುಖ್ಯ ಕಾರಣ ಸೇಬು ಹಣ್ಣಿನಲ್ಲಿ, ನಮ್ಮ ಆರೋಗ್ಯಕ್ಕೆ ಬೇಕಾಗುವ ಹಲವಾರು ಬಗೆಯ ಪೌಷ್ಟಿಕ ಸತ್ವಗಳು ಹಾಗೂ ಆರೋಗ್ಯ ವೃದ್ಧಿಸುವ ಗುಣಲಕ್ಷಣಗಳು ಹೇರಳವಾಗಿ ಕಂಡು ಬರುವುದರಿಂದ,ಇದೊಂದು ಆರೋಗ್ಯಕಾರಿ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ!
ಇನ್ನು ನಾವೆಲ್ಲಾ ಹೆಚ್ಚಾಗಿ ಏನು ಮಾಡುತ್ತೇವೆ ಅಂದರೆ, ಸೇಬುಹಣ್ಣಿನ ಮೇಲ್ಭಾಗದ ಸಿಪ್ಪೆ ಗಳನ್ನೆಲ್ಲಾ ತೆಗೆದು, ಆನಂತರ ಅದರ ಒಳಗಿನ ಬಿಳಿ ತಿರುಳನ್ನು ಮಾತ್ರ ಸೇವಿಸುತ್ತೇವೆ. ಹೆಚ್ಚಿನವರಿಗೆ ಈ ಅಭ್ಯಾಸ ಇರುವುದರಿಂದ, ಸೇಬು ಹಣ್ಣಿನ ಸಿಪ್ಪೆಯನ್ನು ತೆಗೆದು ಹಾಗೆಯೇ ಬಿಸಾಡಿ ಬಿಡುತ್ತಾರೆ! ಆದರೆ ತಜ್ಞರು ಹೇಳುವ ಪ್ರಕಾರ ಸೇಬು ಹಣ್ಣನ್ನು ಸಿಪ್ಪೆ ಸಹಿತ ಸೇವನೆ ಮಾಡುವುದರಿಂದ, ಆರೋಗ್ಯಕ್ಕೆ ಇನ್ನಿಲ್ಲದ ಪ್ರಯೋಜನಗಳನ್ನು ನಿರೀಕ್ಷಿಸ ಬಹುದಂತೆ! ಹಾಗಾದರೆ ಅಂತಹ ಆರೋಗ್ಯ ಪ್ರಯೋಜನಗಳು ಏನು ಎಂಬುದನ್ನು ಮುಂದೆ ಓದಿ...
ಪೌಷ್ಟಿಕಾಂಶಗಳ ಆಗರವೇ ಈ ಸೇಬುಹಣ್ಣಿನ ಸಿಪ್ಪೆಯಲ್ಲಿ ಅಡಗಿದೆ
ಆರೋಗ್ಯ ತಜ್ಞರು ಹೇಳುವ ಪ್ರಕಾರ, ಸೇಬು ಹಣ್ಣಿನ ತಿರುಳಿನಂತೆಯೇ, ಇದರ ಸಿಪ್ಪೆಯಲ್ಲಿ ಕೂಡ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ, ವಿಟಮಿನ್ಸ್ಗಳು, ಖನಿಜಾಂಶಗಳು, ಕರಗುವ ನಾರಿನಾಂಶ ಗಳು, ಕ್ಯಾಲ್ಸಿಯಂ, ಫೋಲೆಟ್ ಇತ್ಯಾದಿಗಳ ಆರೋಗ್ಯಕಾರಿ ಅಂಶಗಳು, ಈ ಹಣ್ಣಿನ ಸಿಪ್ಪೆಯಲ್ಲಿ, ಯಥೇಚ್ಛವಾಗಿ ಕಂಡು ಬರುತ್ತದೆ.
ನೆನಪಿನ ಶಕ್ತಿ ಹೆಚ್ಚಿಸುತ್ತದೆ
ಹಲ್ಲುಗಳ ಹಾಗೂ ವಸಡುಗಳ ಆರೋಗ್ಯಕ್ಕೆ ಬೇಕೇ ಬೇಕು
ದಿನಕ್ಕೊಂದು ಸಿಪ್ಪೆ ಸಮೇತ ಸೇಬು ಹಣ್ಣನ್ನು ಸೇವಿಸುವುದರಿಂದ ಹಲ್ಲುಗಳು ಮತ್ತು ವಸಡುಗಳು ಗಟ್ಟಿಯಾಗುತ್ತವೆ. ಅಷ್ಟೇ ಅಲ್ಲದೇ ಯಾವುದೇ ರೀತಿಯ ಹುಳುಕು ಹಲ್ಲಿನ ಸಮಸ್ಯೆಗಳು, ಉಂಟಾಗದೇ ಆರೋಗ್ಯಕರವಾದ ಹಲ್ಲುಗಳನ್ನು ಹೊಂದಲು ನೆರವಾಗುತ್ತದೆ. ಸಾಧ್ಯವಾದರೆ ಆಗಾಗ ಸಿಪ್ಪೆ ಸಮೇತ ಸೇಬು ಹಣ್ಣಿನ ಸಲಾಡ್ ತಯಾರು ಮಾಡಿ ಸವಿಯುವುದು ಆರೋಗ್ಯ ಕರವಾಗಿರುತ್ತದೆ.
ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಒಳ್ಳೆಯದು
ಕ್ಯಾನ್ಸರ್ ಅಪಾಯವನ್ನು ತಪ್ಪಿಸುತ್ತದೆ
Is It Better To Eat An Apple With Or Without The Skin These Things You Must Know.
08-06-25 06:03 pm
Bangalore Correspondent
Bhaskar Rao, Cm Siddaramaiah, DK Shivakumar:...
07-06-25 08:04 pm
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
08-06-25 10:51 pm
Mangalore Correspondent
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
08-06-25 10:29 pm
HK News Desk
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm