ಬ್ರೇಕಿಂಗ್ ನ್ಯೂಸ್
04-11-22 09:13 pm Mangalore Correspondent ಕರಾವಳಿ
ಮಂಗಳೂರು, ನ.4 : ಮಂಗಳೂರು ನಗರದಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಸಂಚಾರ ಆರಂಭಿಸಿರುವ ವೋಲ್ವೋ ಬಸ್ಗಳ ಮಧ್ಯಂತರ ಸ್ಥಳಗಳ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.
ಮಂಗಳೂರು ರೈಲು ನಿಲ್ದಾಣದಿಂದ ಜ್ಯೋತಿ (20 ರೂ.), ಬಿಜೈ ಕೆಎಸ್ಸಾರ್ಟಿಸಿ (25 ರೂ), ಕುಂಟಿಕಾನ (30 ರೂ), ಕೊಂಚಾಡಿ (35 ರೂ), ಕಾವೂರು (40 ರೂ), ಮರವೂರು (60 ರೂ), ಬಜ್ಪೆ ಕರಂಬಾರಿಗೆ 70 ರೂ. ನಿಗದಿ ಮಾಡಲಾಗಿದೆ. ಜ್ಯೋತಿಯಿಂದ ಬಿಜೈ ಕೆಎಸ್ಸಾರ್ಟಿಸಿ (20 ರೂ), ಕುಂಟಿಕಾನ (25 ರೂ), ಕೊಂಚಾಡಿ (30 ರೂ), ಕಾವೂರು (35 ರೂ), ಮರವೂರು (50 ರೂ), ಕರಂಬಾರಿಗೆ 60 ರೂ. ದರ ನಿಗದಿ ಮಾಡಲಾಗಿದೆ.
ಬಿಜೈ ಕೆಎಸ್ಸಾರ್ಟಿಸಿಯಿಂದ ಕುಂಟಿಕಾನ (20 ರೂ.), ಕೊಂಚಾಡಿ (25 ರೂ.), ಕಾವೂರು (30 ರೂ.), ಮರವೂರು (40 ರೂ.), ಕರಂಬಾರಿಗೆ 50 ರೂ. ನಿಗದಿಪಡಿಸಲಾಗಿದೆ. ಕುಂಟಿಕಾನದಿಂದ ಕೊಂಚಾಡಿ (20 ರೂ), ಕಾವೂರು (25 ರೂ), ಮರವೂರು (30 ರೂ), ಕರಂಬಾರಿಗೆ 40 ರೂ. ಇರಲಿದೆ.
ಕೊಂಚಾಡಿಯಿಂದ ಕಾವೂರು 20 ರೂ., ಮರವೂರಿಗೆ 30 ರೂ., ಕರಂಬಾರಿಗೆ 40 ರೂ., ಕಾವೂರಿನಿಂದ ಮರವೂರಿಗೆ 20 ರೂ., ಕರಂಬಾರಿಗೆ 30 ರೂ. ಇರಲಿದೆ. ನ.1ರಂದು ಮೂರು ವೋಲ್ವೋ ಬಸ್ ಗಳ ಪ್ರಯಾಣಕ್ಕೆ ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಗಿತ್ತು.
Mangalore KSRTC Volvo bus now to Mangalore airport, fares announced. The service between the city railway station and the airport will run via Ambedkar Circle, Lalbagh, Kuntikana and Kavoor. The service from the railway station starts at 6.30 a.m. The next bus will be at 8.45 a.m., followed by 11.10 a.m., 3 p.m., 5.15 p.m. The last bus will be at 7.30 p.m. In return, the service starts at 7.40 a.m., which will be followed by bus at 10 a.m., 12.20 p.m., 4.05 p.m., 6.25 p.m. and 8.45 p.m. The fare per head is ₹100.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm