ಬ್ರೇಕಿಂಗ್ ನ್ಯೂಸ್
12-11-22 06:01 pm Mangalore Correspondent ಕರಾವಳಿ
ಮಂಗಳೂರು, ನ.12: ಬಜ್ಪೆ ಆಸುಪಾಸಿನಲ್ಲಿ ಕೆಂಗಣ್ಣು ರೋಗ ಕಾಣಿಸಿಕೊಂಡಿದೆ. 'ಮದ್ರಾಸ್ ಐ' ಅಂತ ಕರೆಯಲ್ಪಡುವ ಕೆಣ್ಣು ಕೆಂಪಗಾಗಿ ಊದಿಕೊಳ್ಳುವ ರೋಗ ವ್ಯಾಪಕವಾಗಿ ಹರಡಿದ್ದು ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಂಡಿದೆ.
ಆಶಾ ಕಾರ್ಯಕರ್ತರು ಮೆದುಳು ಜ್ವರಕ್ಕಾಗಿ ಮನೆ ಮನೆಗೆ ವ್ಯಾಕ್ಸಿನ್ ನೀಡಲು ಹೋಗಿದ್ದಾಗ ಕೆಂಗಣ್ಣು ಸಮಸ್ಯೆ ಕಂಡುಬಂದಿದೆ. ಮೊದಲಿಗೆ ಬಜ್ಪೆ ಪಂಚಾಯತ್ ಪ್ರದೇಶದ ಪಡೀಲ್ ಪ್ರದೇಶದಲ್ಲಿ ರೋಗ ಪತ್ತೆಯಾಗಿತ್ತು. ಆನಂತರ, ರೋಗ ಆಸುಪಾಸಿನ ಇತರೇ ಗ್ರಾಮಗಳ ಕಡೆಗೂ ಹರಡಿದೆ. ಕೆಲವು ಗ್ರಾಮಗಳಲ್ಲಿ ಮನೆಯ ಎಲ್ಲ ಸದಸ್ಯರಿಗೂ ರೋಗ ಕಾಣಿಸಿದೆ. ಇವರು ಹೊರಗಡೆ ಹೋದಾಗ, ಅಂಗಡಿ, ಮಾರುಕಟ್ಟೆ ಪ್ರದೇಶಕ್ಕೆ ಹೋದ ಸಂದರ್ಭದಲ್ಲಿ ಇತರರಿಗೂ ರೋಗ ಹರಡುತ್ತಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಯಿ, ಮಕ್ಕಳು ಚಿಕಿತ್ಸೆಗೆ ಬರುತ್ತಿದ್ದು ಹೆಚ್ಚಿನ ಮಂದಿಗೆ ಇದೇ ಸಮಸ್ಯೆ ಕಂಡುಬಂದಿದೆ. ತಿಂಗಳ ಇಂಜೆಕ್ಷನ್ ನೀಡಲು ಬರುವ ಸಂದರ್ಭದಲ್ಲಿಯೂ ಅವರನ್ನು ವಾರದ ನಂತರ ಮತ್ತೆ ಬಂದು ತಪಾಸಣೆ ನಡೆಸುವಂತೆ ವೈದ್ಯರು ಸೂಚಿಸುತ್ತಿದ್ದಾರೆ.
Conjunctivitis or Red eyes or Madras eye disease is rampant in the vicinity of Bajpe. It has spread to several houses and children are the most affected.ASHA workers, who visit every house for a vaccine survey on brain fever, are facing a problem. The disease first erupted in Padil area under Bajpe panchayat limits. Now it has spread to Jari Nagara. It is slowly spreading to other nearby villages also.
29-09-25 02:49 pm
Bangalore Correspondent
Agahnashini Vedavati river Project: ಎತ್ತಿನಹೊ...
28-09-25 12:39 pm
ದಾವಣಗೆರೆಗೆ ಕಾಲಿಟ್ಟ 'ಐ ಲವ್ ಮೊಹಮ್ಮದ್ʼ ಫ್ಲೆಕ್ಸ್...
27-09-25 02:40 pm
ಪಿಐಎಲ್ ಹಾಕಿದವರಿಗೆ ಸುಪ್ರೀಂ ಕೋರ್ಟ್ ಬೈದು ಕಳುಹಿಸಿ...
27-09-25 02:20 pm
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಭೈರಪ್ಪ ಪಂಚಭೂತಗಳಲ್ಲ...
26-09-25 07:39 pm
29-09-25 03:54 pm
HK News Desk
ಕಾಲ್ತುಳಿತ ಘಟನೆ ಆಕಸ್ಮಿಕ ಅಲ್ಲ, ಪಿತೂರಿ ! ಕಲ್ಲು ತ...
28-09-25 10:02 pm
ಮೋದಿ ಕಾರ್ಯಕ್ರಮದಲ್ಲಿ ಸಣ್ಣ ಎಡವಟ್ಟು ; ಹುದ್ದೆ ಕಳಕ...
28-09-25 08:33 pm
ತಮಿಳುನಾಡಿನಲ್ಲಿ ವಿಜಯ್ ರ್ಯಾಲಿ ವೇಳೆ ಘೋರ ದುರಂತ ;...
27-09-25 11:16 pm
HDFC Banks Dubai branch: ಎಚ್ ಡಿಎಫ್ ಸಿ ದುಬೈ ಶಾ...
27-09-25 05:53 pm
28-09-25 08:12 pm
Mangalore Correspondent
ಯುವಜನರಲ್ಲಿ ಹೃದಯದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್...
27-09-25 07:35 pm
Puttur Baby News, DNA: ಸಹಪಾಠಿಗೆ ಮಗು ಕರುಣಿಸಿದ...
27-09-25 01:33 pm
Sandhya Shenoy: ಶ್ರೀನಿವಾಸ್ ಎಂಜಿನಿಯರಿಂಗ್ ಕಾಲೇಜ...
27-09-25 01:02 pm
ನಿಗಮ ಮಂಡಳಿಗೆ ನೇಮಕ ; ಮೆಸ್ಕಾಂ ಹರೀಶ್ ಕುಮಾರ್, ಕರಾ...
26-09-25 11:02 pm
29-09-25 01:24 pm
Mangalore Correspondent
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm
Robbery in Mangalore: ಒಂದೂವರೆ ಕೋಟಿ ಮೌಲ್ಯದ ಚಿನ...
28-09-25 12:25 pm