ಬ್ರೇಕಿಂಗ್ ನ್ಯೂಸ್
12-11-22 06:01 pm Mangalore Correspondent ಕರಾವಳಿ
ಮಂಗಳೂರು, ನ.12: ಬಜ್ಪೆ ಆಸುಪಾಸಿನಲ್ಲಿ ಕೆಂಗಣ್ಣು ರೋಗ ಕಾಣಿಸಿಕೊಂಡಿದೆ. 'ಮದ್ರಾಸ್ ಐ' ಅಂತ ಕರೆಯಲ್ಪಡುವ ಕೆಣ್ಣು ಕೆಂಪಗಾಗಿ ಊದಿಕೊಳ್ಳುವ ರೋಗ ವ್ಯಾಪಕವಾಗಿ ಹರಡಿದ್ದು ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಂಡಿದೆ.
ಆಶಾ ಕಾರ್ಯಕರ್ತರು ಮೆದುಳು ಜ್ವರಕ್ಕಾಗಿ ಮನೆ ಮನೆಗೆ ವ್ಯಾಕ್ಸಿನ್ ನೀಡಲು ಹೋಗಿದ್ದಾಗ ಕೆಂಗಣ್ಣು ಸಮಸ್ಯೆ ಕಂಡುಬಂದಿದೆ. ಮೊದಲಿಗೆ ಬಜ್ಪೆ ಪಂಚಾಯತ್ ಪ್ರದೇಶದ ಪಡೀಲ್ ಪ್ರದೇಶದಲ್ಲಿ ರೋಗ ಪತ್ತೆಯಾಗಿತ್ತು. ಆನಂತರ, ರೋಗ ಆಸುಪಾಸಿನ ಇತರೇ ಗ್ರಾಮಗಳ ಕಡೆಗೂ ಹರಡಿದೆ. ಕೆಲವು ಗ್ರಾಮಗಳಲ್ಲಿ ಮನೆಯ ಎಲ್ಲ ಸದಸ್ಯರಿಗೂ ರೋಗ ಕಾಣಿಸಿದೆ. ಇವರು ಹೊರಗಡೆ ಹೋದಾಗ, ಅಂಗಡಿ, ಮಾರುಕಟ್ಟೆ ಪ್ರದೇಶಕ್ಕೆ ಹೋದ ಸಂದರ್ಭದಲ್ಲಿ ಇತರರಿಗೂ ರೋಗ ಹರಡುತ್ತಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಯಿ, ಮಕ್ಕಳು ಚಿಕಿತ್ಸೆಗೆ ಬರುತ್ತಿದ್ದು ಹೆಚ್ಚಿನ ಮಂದಿಗೆ ಇದೇ ಸಮಸ್ಯೆ ಕಂಡುಬಂದಿದೆ. ತಿಂಗಳ ಇಂಜೆಕ್ಷನ್ ನೀಡಲು ಬರುವ ಸಂದರ್ಭದಲ್ಲಿಯೂ ಅವರನ್ನು ವಾರದ ನಂತರ ಮತ್ತೆ ಬಂದು ತಪಾಸಣೆ ನಡೆಸುವಂತೆ ವೈದ್ಯರು ಸೂಚಿಸುತ್ತಿದ್ದಾರೆ.
Conjunctivitis or Red eyes or Madras eye disease is rampant in the vicinity of Bajpe. It has spread to several houses and children are the most affected.ASHA workers, who visit every house for a vaccine survey on brain fever, are facing a problem. The disease first erupted in Padil area under Bajpe panchayat limits. Now it has spread to Jari Nagara. It is slowly spreading to other nearby villages also.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm