ಬ್ರೇಕಿಂಗ್ ನ್ಯೂಸ್
08-02-23 10:43 pm Mangalore Correspondent ಕರಾವಳಿ
ಮಂಗಳೂರು, ಫೆ.8: ಕಳೆದ ಜನವರಿಯಲ್ಲಿ ನಡೆದ ಜೆಇಇ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜಿನ 94 ವಿದ್ಯಾರ್ಥಿಗಳು 90 ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಅಚಿಂತ್ಯ ರೈ ಫಿಸಿಕ್ಸ್ ಪರೀಕ್ಷೆಯಲ್ಲಿ 99 ಅಂಕ ಪಡೆದು ಗರಿಷ್ಠ ಸಾಧನೆ ಮಾಡಿದ್ದಾರೆ. ಇದಲ್ಲದೆ, ನಾಲ್ಕು ಮಂದಿ ವಿದ್ಯಾರ್ಥಿಗಳು ಶೇಕಡಾ 99ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ.
ಕೊಡಿಯಾಲ್ ಬೈಲ್ ಮತ್ತು ವಳಚ್ಚಿಲ್ ನಲ್ಲಿರುವ ಎಕ್ಸ್ ಪರ್ಟ್ ಕಾಲೇಜಿನ 14 ವಿದ್ಯಾರ್ಥಿಗಳು 98 ಶೇ.ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 23 ವಿದ್ಯಾರ್ಥಿಗಳು 97, 35 ವಿದ್ಯಾರ್ಥಿಗಳು 96, 46 ವಿದ್ಯಾರ್ಥಿಗಳು 95 ಶೇಕಡಾ ಅಂಕ ಪಡೆದಿದ್ದಾರೆ. ಮಧುಪ್ರಿಯಾ ಕೆಎಂ, ಸಮೃದ್ಧ್ ಮುಖ್ಯೋಪಾಧ್ಯಾಯ್, ರಾಹುಲ್ ವೈ, ಶ್ರೀವತ್ಸ ಲಕ್ಷ್ಮಣ ಹೆಗಡೆ, ರೋಹಿತ್ ಗೆಜ್ಜೆ, ಆತ್ಮಿಕ್ ಎಚ್. ಸೂಡ, ನಿರಂಜನ್ ಜಿ.ಆರ್., ಸಾತ್ವಿಕ, ಅದಿತಿ ಬಿಎನ್, ವಿನೀತ್ ರಾವ್, ಧೀಮಂತ್ ಜೆ, ಸುಭಾಆಷ್ ಗೌಡ ಕೆಎಸ್ 98 ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.
ಯುವಾ ಟಿ, ತರುಣ್ ಗೌಡ, ಪ್ರೀತಂಚಂದ್ರ ಯಾದಗಿರಿ, ಶ್ರೀವತ್ಸ ಕುತ್ತೆತ್ತೂರು, ವರುಣ್ ಕೆಆರ್, ರಘುವೀರ್ ನಾಯಕ್, ಚಿರಂತ್ ಸಿಪಿ, ರೋಹಿತ್ ಎಸ್. ಮೂರ್ತಿ, ದೈವಿಕ್ ಎನ್ ಸಾಲ್ಯಾನ್, ಸಾನ್ವಿ ಎಚ್.ಎಸ್, ಸಫೀನಾ ಯಮುನಾಸಾಬ್ ಬೀಳೇರಿ, ಮಹದೇಶ್ವರ ಸಿ, ಬಿವಿ ವರ್ಷತ್ ಗೌಡ, ಪವನ್ ಗೌಡ, ಮಾನಸ್ವಿ ಹೆಗ್ಡೆ, ವಿಕೇಶ್, ಅಪೂರ್ವ ಅಸೂತಿ, ಹರ್ಷಿತಾ, ತಾನಿಷ್ಕ್, ಅರುಣ್ ಅನಿಲ್ ಡಿಸೋಜ, ಸಮರ್ಥ್ ಕರ್ಮಾಕರ್, ರಿತ್ವಿಕ್ ರವೀಂದ್ರ ಕುಮಾರ್, ಸುಮೇದ್ ಉಡುಪ, ವೀಕ್ಷಿತ್ ವಿಎಚ್, ಸಂಹಿತ್ ಆರ್ ಗೌಡ, ಅನಂತ ಕೃಷ್ಣ ಪಿ, ಪೃಥ್ವಿ ಪಿ. ರೆಡ್ಡಿ, ಅಭಯ್ ಮಹಾಂತೇಶ್ ಝಲಕಿ, ಶ್ರೇಯಾ ಆರ್., ಪ್ರತೀಕ್ಷಾ ಆರ್, ಜ್ಞಾನೇಶ್ ಆರಾಧ್ಯ, ಸಂಜನಾ ಶ್ರೀನಿವಾಸ್ 95ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಅಭಿನಂದಿಸಿದ್ದಾರೆ.
In the national level engineering entrance examination, JEE Mains, Achinthya Aravind Rai of Expert PU College in city, has scored 100 percentile in Physics and a total of 99.8709961 percentile marks. With him a total of four students of the college have scored more than 99 percentile marks.
11-02-25 12:37 pm
HK News Desk
Mandya suicide crime, Gym: ಗಂಡನ ಅನೈತಿಕ ಸಂಬಂಧಕ...
10-02-25 10:51 pm
BJ show cause notice, Yatnal; 'ಭಿನ್ನರ ಬಣ'ದ ನಾ...
10-02-25 10:19 pm
Hubballi Dead Man Ambulance: ಆಸ್ಪತ್ರೆಯಲ್ಲಿ ಸತ...
10-02-25 07:01 pm
13th edition Kumbh Mela, Triveni Sangama, T N...
10-02-25 05:18 pm
10-02-25 05:48 pm
HK News Desk
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
BJP Delhi, AAP, Live result, Election: 27 ವರ್...
08-02-25 12:14 pm
10-02-25 11:09 pm
Mangalore Correspondent
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
Mangalore, Derlakatte, Drowning: ಕಪ್ಪೆ ಚಿಪ್ಪು...
09-02-25 07:40 pm
09-02-25 07:35 pm
Mangalore Correspondent
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm