ಬ್ರೇಕಿಂಗ್ ನ್ಯೂಸ್
12-03-23 10:37 pm Udupi Correspondent ಕರಾವಳಿ
ಉಡುಪಿ, ಮಾ.12: ಮಕ್ಕಾ ಮದೀನಾಕ್ಕೆ ಪವಿತ್ರ ಯಾತ್ರೆ ಕೈಗೊಂಡಿದ್ದ ಬ್ರಹ್ಮಾವರ ಮೂಲದ ಇಬ್ಬರು ವೃದ್ಧ ಮಹಿಳೆಯರು ಮಕ್ಕಾದಲ್ಲಿರುವಾಗಲೇ ಹೃದಯಾಘಾತಕ್ಕೊಳಗಾಗಿ ಸಾವು ಕಂಡ ಘಟನೆ ನಡೆದಿದೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 23 ಮಹಿಳೆಯರು ಮತ್ತು 11 ಪುರುಷರಿದ್ದ ತಂಡವು ಇತ್ತೀಚೆಗೆ ಮಂಗಳೂರಿನ ಏಜನ್ಸಿ ಒಂದರ ನೇತೃತ್ವದಲ್ಲಿ ಮಕ್ಕಾ ಪ್ರವಾಸ ಕೈಗೊಂಡಿತ್ತು. ತಂಡವು ಮಕ್ಕಾ ಸಂದರ್ಶನ ಮುಗಿಸಿ, ಅಲ್ಲಿಂದ ಮದೀನಾಕ್ಕೆ ಹೊರಡಲು ತಯಾರಿ ನಡೆಸಿದ್ದರು. ಈ ವೇಳೆ, ಮಾ.9ರಂದು ಬೆಳಗ್ಗೆ 5 ಗಂಟೆಗೆ ಬ್ರಹ್ಮಾವರದ ಅಚ್ಲಾಡಿ ನಿವಾಸಿ ಮರಿಯಮ್ಮ(66) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜೊತೆಗಿದ್ದ ಸದಸ್ಯರೊಬ್ಬರು ಸಾವು ಕಂಡಿದ್ದು, ತಂಡದಲ್ಲಿ ದುಃಖ ಮೂಡಿಸಿತ್ತು. ಮೃತರ ಶರೀರವನ್ನು ಮಕ್ಕಾದಲ್ಲಿಯೇ ಸಂಸ್ಕಾರ ನೆರವೇರಿಸಿ ಅಲ್ಲಿಂದ ನಿರ್ಗಮಿಸಲು ತಯಾರಿ ನಡೆಸುತ್ತಿದ್ದಂತೆಯೇ ತಮ್ಮ ತಂಡದಲ್ಲಿದ್ದ ಮತ್ತೊಬ್ಬ ಮಹಿಳೆ ಮಾ.11ರಂದು ದಿಢೀರ್ ಅಸ್ವಸ್ಥರಾಗಿ ಸಾವು ಕಂಡಿದ್ದಾರೆ. ಮರಿಯಮ್ಮ ಅವರ ಸಂಬಂಧಿ ಮತ್ತು ಜೊತೆಗೇ ಮಕ್ಕಾ ಪ್ರವಾಸ ಹೊರಟಿದ್ದ ಅಚ್ಲಾಡಿ ನಿವಾಸಿ ಖದೀಜಮ್ಮ ಮಾ.11ರಂದು ಮಧ್ಯಾಹ್ನ 3 ಗಂಟೆಗೆ ಅನಾರೋಗ್ಯಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ. ಇಬ್ಬರು ಆಪ್ತ ಮಹಿಳೆಯರು ಪವಿತ್ರ ಮಕ್ಕಾದಲ್ಲಿಯೇ ಸಾವಿನ ಯಾತ್ರೆ ಮಾಡಿದ್ದು ವಿಶೇಷ ಅನಿಸಿದೆ.
Two women natives of the district, who went to Mecca – Madina, the holy land of the Muslims, to conduct Umrah, died of illness on March 9 and 11. As many as 23 women and 11 men had left from Mangaluru through a travel agency to Mecca for Umrah pilgrimage.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm