ಬ್ರೇಕಿಂಗ್ ನ್ಯೂಸ್
12-03-23 10:37 pm Udupi Correspondent ಕರಾವಳಿ
ಉಡುಪಿ, ಮಾ.12: ಮಕ್ಕಾ ಮದೀನಾಕ್ಕೆ ಪವಿತ್ರ ಯಾತ್ರೆ ಕೈಗೊಂಡಿದ್ದ ಬ್ರಹ್ಮಾವರ ಮೂಲದ ಇಬ್ಬರು ವೃದ್ಧ ಮಹಿಳೆಯರು ಮಕ್ಕಾದಲ್ಲಿರುವಾಗಲೇ ಹೃದಯಾಘಾತಕ್ಕೊಳಗಾಗಿ ಸಾವು ಕಂಡ ಘಟನೆ ನಡೆದಿದೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 23 ಮಹಿಳೆಯರು ಮತ್ತು 11 ಪುರುಷರಿದ್ದ ತಂಡವು ಇತ್ತೀಚೆಗೆ ಮಂಗಳೂರಿನ ಏಜನ್ಸಿ ಒಂದರ ನೇತೃತ್ವದಲ್ಲಿ ಮಕ್ಕಾ ಪ್ರವಾಸ ಕೈಗೊಂಡಿತ್ತು. ತಂಡವು ಮಕ್ಕಾ ಸಂದರ್ಶನ ಮುಗಿಸಿ, ಅಲ್ಲಿಂದ ಮದೀನಾಕ್ಕೆ ಹೊರಡಲು ತಯಾರಿ ನಡೆಸಿದ್ದರು. ಈ ವೇಳೆ, ಮಾ.9ರಂದು ಬೆಳಗ್ಗೆ 5 ಗಂಟೆಗೆ ಬ್ರಹ್ಮಾವರದ ಅಚ್ಲಾಡಿ ನಿವಾಸಿ ಮರಿಯಮ್ಮ(66) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜೊತೆಗಿದ್ದ ಸದಸ್ಯರೊಬ್ಬರು ಸಾವು ಕಂಡಿದ್ದು, ತಂಡದಲ್ಲಿ ದುಃಖ ಮೂಡಿಸಿತ್ತು. ಮೃತರ ಶರೀರವನ್ನು ಮಕ್ಕಾದಲ್ಲಿಯೇ ಸಂಸ್ಕಾರ ನೆರವೇರಿಸಿ ಅಲ್ಲಿಂದ ನಿರ್ಗಮಿಸಲು ತಯಾರಿ ನಡೆಸುತ್ತಿದ್ದಂತೆಯೇ ತಮ್ಮ ತಂಡದಲ್ಲಿದ್ದ ಮತ್ತೊಬ್ಬ ಮಹಿಳೆ ಮಾ.11ರಂದು ದಿಢೀರ್ ಅಸ್ವಸ್ಥರಾಗಿ ಸಾವು ಕಂಡಿದ್ದಾರೆ. ಮರಿಯಮ್ಮ ಅವರ ಸಂಬಂಧಿ ಮತ್ತು ಜೊತೆಗೇ ಮಕ್ಕಾ ಪ್ರವಾಸ ಹೊರಟಿದ್ದ ಅಚ್ಲಾಡಿ ನಿವಾಸಿ ಖದೀಜಮ್ಮ ಮಾ.11ರಂದು ಮಧ್ಯಾಹ್ನ 3 ಗಂಟೆಗೆ ಅನಾರೋಗ್ಯಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ. ಇಬ್ಬರು ಆಪ್ತ ಮಹಿಳೆಯರು ಪವಿತ್ರ ಮಕ್ಕಾದಲ್ಲಿಯೇ ಸಾವಿನ ಯಾತ್ರೆ ಮಾಡಿದ್ದು ವಿಶೇಷ ಅನಿಸಿದೆ.
Two women natives of the district, who went to Mecca – Madina, the holy land of the Muslims, to conduct Umrah, died of illness on March 9 and 11. As many as 23 women and 11 men had left from Mangaluru through a travel agency to Mecca for Umrah pilgrimage.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm