ಬ್ರೇಕಿಂಗ್ ನ್ಯೂಸ್
23-03-23 05:08 pm Mangalore Correspondent ಕರಾವಳಿ
ಬೆಳ್ತಂಗಡಿ, ಮಾ.23: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಣಕಾಸಿನಲ್ಲಿ ತುಂಬ ಬೆಳೆದಿದ್ದಾರೆ. ಹಾಗೆಂದು ಗಡಾಯಿಕಲ್ಲಿಗೆ ತಲೆ ತಾಗಿಸಲು ಹೋಗಬೇಡಿ. ತಲೆ ಗಟ್ಟಿ ಇದೆಯೆಂದು ಗಡಾಯಿಕಲ್ಲಿಗೆ ತಾಗಿಸಿದರೆ ತಲೆಯೇ ಒಡೆದು ಹೋದೀತು ಎಂದು ಮಾಜಿ ಶಾಸಕ ವಸಂತ ಬಂಗೇರ ಕುಟುಕಿದ್ದಾರೆ.
ಬೆಳ್ತಂಗಡಿಯಲ್ಲಿ ಸುದ್ದಿ ಉದಯ ಎಂಬ ಪತ್ರಿಕೆಯ ಉದ್ಘಾಟನೆ ಸಂದರ್ಭದಲ್ಲಿ ವಸಂತ ಬಂಗೇರ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಹರೀಶ್ ಪೂಂಜ ನೇತೃತ್ವದಲ್ಲಿ ಆರಂಭಿಸುತ್ತಿರುವ ಸುದ್ದಿ ಉದಯ ಪತ್ರಿಕೆಗೆ ಶುಭ ಹಾರೈಸುತ್ತೇನೆ. ಹಾಗೆಂದು ತಲೆ ತಾಗಿಸಲು ಹೋಗಬೇಡಿ. ಹಾಗೆಯೇ ಪತ್ರಿಕೆಯನ್ನು ಒಂದು ರಾಜಕೀಯದ ಪರವಾಗಿ ಬೆಳೆಸಬೇಡಿ. ರಾಜಕೀಯ ಪರವಾಗಿ ಹೋದ ಪತ್ರಿಕೆ ಅಂತ್ಯ ಕಂಡಿದ್ದನ್ನು ನೋಡಿದ್ದೇವೆ.

ನಿಷ್ಪಕ್ಷಪಾತವಾಗಿ ಒಳ್ಳೆಯ ಸುದ್ದಿಯನ್ನು ಈ ಪತ್ರಿಕೆ ನೀಡಲೆಂದು ಹಾರೈಸುತ್ತೇನೆ. ಬೆಳಗ್ಗೆ ಹತ್ತು ಗಂಟೆಗೆ ಬಂದಿದ್ದೇನೆ, ಈಗ 11.30 ಗಂಟೆ ಆಗಿದೆ. ಈವರೆಗೂ ಶಾಸಕ ಪೂಂಜ ಬಂದಿಲ್ಲ. ಸರಿಯಾದ ಸಮಯಕ್ಕೆ ಶಾಸಕರು ಬರುತ್ತಾರೆಂದು ನಾನು ಟೈಮಿಗೇ ಬಂದಿದ್ದೆ. ಅವರು ದೊಡ್ಡವರು, ಹಣಕಾಸಿನಲ್ಲಿ ದೊಡ್ಡದಾಗಿ ಬೆಳೆದಿದ್ದಾರೆ. ಅವರ ನೇತೃತ್ವದಲ್ಲಿ ಪತ್ರಿಕೆಯೂ ಒಳ್ಳೆಯದಾಗಿ ಬೆಳೆಯಲಿ ಎಂದು ಹೇಳಿದರು.
#Former #Belthangady #MLA #VasanthBangera taunts MLA #HarishPoonja in private function pic.twitter.com/RdFtGxajLT
— Headline Karnataka (@hknewsonline) March 23, 2023
Former Belthangady MLA Vasanth Bangera taunts MLA Harish Poonja in private function. Says just because your head is strong doesn’t mean you can crash your head to the the rock. The video of this has gone viral on social media.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm