ಬ್ರೇಕಿಂಗ್ ನ್ಯೂಸ್
23-03-23 05:08 pm Mangalore Correspondent ಕರಾವಳಿ
ಬೆಳ್ತಂಗಡಿ, ಮಾ.23: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಣಕಾಸಿನಲ್ಲಿ ತುಂಬ ಬೆಳೆದಿದ್ದಾರೆ. ಹಾಗೆಂದು ಗಡಾಯಿಕಲ್ಲಿಗೆ ತಲೆ ತಾಗಿಸಲು ಹೋಗಬೇಡಿ. ತಲೆ ಗಟ್ಟಿ ಇದೆಯೆಂದು ಗಡಾಯಿಕಲ್ಲಿಗೆ ತಾಗಿಸಿದರೆ ತಲೆಯೇ ಒಡೆದು ಹೋದೀತು ಎಂದು ಮಾಜಿ ಶಾಸಕ ವಸಂತ ಬಂಗೇರ ಕುಟುಕಿದ್ದಾರೆ.
ಬೆಳ್ತಂಗಡಿಯಲ್ಲಿ ಸುದ್ದಿ ಉದಯ ಎಂಬ ಪತ್ರಿಕೆಯ ಉದ್ಘಾಟನೆ ಸಂದರ್ಭದಲ್ಲಿ ವಸಂತ ಬಂಗೇರ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಹರೀಶ್ ಪೂಂಜ ನೇತೃತ್ವದಲ್ಲಿ ಆರಂಭಿಸುತ್ತಿರುವ ಸುದ್ದಿ ಉದಯ ಪತ್ರಿಕೆಗೆ ಶುಭ ಹಾರೈಸುತ್ತೇನೆ. ಹಾಗೆಂದು ತಲೆ ತಾಗಿಸಲು ಹೋಗಬೇಡಿ. ಹಾಗೆಯೇ ಪತ್ರಿಕೆಯನ್ನು ಒಂದು ರಾಜಕೀಯದ ಪರವಾಗಿ ಬೆಳೆಸಬೇಡಿ. ರಾಜಕೀಯ ಪರವಾಗಿ ಹೋದ ಪತ್ರಿಕೆ ಅಂತ್ಯ ಕಂಡಿದ್ದನ್ನು ನೋಡಿದ್ದೇವೆ.
ನಿಷ್ಪಕ್ಷಪಾತವಾಗಿ ಒಳ್ಳೆಯ ಸುದ್ದಿಯನ್ನು ಈ ಪತ್ರಿಕೆ ನೀಡಲೆಂದು ಹಾರೈಸುತ್ತೇನೆ. ಬೆಳಗ್ಗೆ ಹತ್ತು ಗಂಟೆಗೆ ಬಂದಿದ್ದೇನೆ, ಈಗ 11.30 ಗಂಟೆ ಆಗಿದೆ. ಈವರೆಗೂ ಶಾಸಕ ಪೂಂಜ ಬಂದಿಲ್ಲ. ಸರಿಯಾದ ಸಮಯಕ್ಕೆ ಶಾಸಕರು ಬರುತ್ತಾರೆಂದು ನಾನು ಟೈಮಿಗೇ ಬಂದಿದ್ದೆ. ಅವರು ದೊಡ್ಡವರು, ಹಣಕಾಸಿನಲ್ಲಿ ದೊಡ್ಡದಾಗಿ ಬೆಳೆದಿದ್ದಾರೆ. ಅವರ ನೇತೃತ್ವದಲ್ಲಿ ಪತ್ರಿಕೆಯೂ ಒಳ್ಳೆಯದಾಗಿ ಬೆಳೆಯಲಿ ಎಂದು ಹೇಳಿದರು.
#Former #Belthangady #MLA #VasanthBangera taunts MLA #HarishPoonja in private function pic.twitter.com/RdFtGxajLT
— Headline Karnataka (@hknewsonline) March 23, 2023
Former Belthangady MLA Vasanth Bangera taunts MLA Harish Poonja in private function. Says just because your head is strong doesn’t mean you can crash your head to the the rock. The video of this has gone viral on social media.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm