ಬ್ರೇಕಿಂಗ್ ನ್ಯೂಸ್
09-06-23 10:08 am Mangalore Correspondent ಕರಾವಳಿ
ಮಂಗಳೂರು, ಜೂನ್ 9: ರಾಜ್ಯದ ಕರಾವಳಿಗೆ ಅಂತೂ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ಶುಕ್ರವಾರ ಬೆಳಗ್ಗೆ ಮಂಗಳೂರಿನಲ್ಲಿ ನಿಧಾನಕ್ಕೆ ಮಳೆ ಸುರಿದಿದ್ದು ಮಳೆಯಿಲ್ಲದೆ ಬಳಲಿ ಬೆಂಡಾಗಿದ್ದ ಜನರಿಗೆ ತಂಪಿನ ಸಿಂಚನ ನೀಡಿದ್ದಾನೆ.
ನಿನ್ನೆಯಷ್ಟೇ ಕೇರಳಕ್ಕೆ ಮುಂಗಾರು ಕಾಲಿಟ್ಟಿದ್ದ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಎರಡು ದಿನದಲ್ಲಿ ಕರ್ನಾಟಕ ಕರಾವಳಿಗೆ ಮುಂಗಾರು ಎಂಟ್ರಿ ಕೊಡಲಿದೆ ಎಂದಿತ್ತು. ಇದರ ನಡುವೆಯೇ ಗುರುವಾರ ಸಂಜೆ ದಟ್ಟನೆ ಕಪ್ಪು ಮೋಡ ಆವರಿಸಿ, ಭರ್ರನೆ ಮಳೆಯಾಗಿತ್ತು. ಆನಂತರ, ಮಳೆ ನಾಪತ್ತೆಯಾಗಿತ್ತು. ಇಂದು ಬೆಳಗ್ಗೆ ನಿಧಾನಕ್ಕೆ ಮಳೆ ಸುರಿದಿದ್ದು ಸಿಡಿಲು, ಮಿಂಚಿನ ನರ್ತನವೂ ಜೊತೆಯಾಗಿತ್ತು. ಅಷ್ಟರ ಮಟ್ಟಿಗೆ ಮಳೆಗಾಲ ಶುರುವಾಗಿದೆ ಎನ್ನುವ ಸೂಚನೆಯನ್ನು ಮಳೆರಾಯ ನೀಡಿದ್ದಾನೆ. ಹನಿಗಳ ಸಿಂಚನದಂತಿದ್ದ ಮಳೆ ಬಿಸಿಲ ಬೇಗೆಯಿಂದ ಸುಟ್ಟು ಹೋಗಿದ್ದ ಮರ, ಗಿಡ, ಹಕ್ಕಿ, ಜೀವ ಜಂತುಗಳಿಗೆ ಜೀವ ಜಲವನ್ನು ನೀಡಿದೆ.
ಜೂನ್ 4ರ ವೇಳೆಗೆ ಕರಾವಳಿ ಭಾಗದಲ್ಲಿ ಮಳೆಯಾಗಬೇಕಿತ್ತು. ಈ ಬಾರಿ ಒಂದು ವಾರ ವಿಳಂಬವಾಗಿ ಜೂನ್ 9ಕ್ಕೆ ಮುಂಗಾರಿನ ಸೂಚನೆ ಕೊಡುತ್ತಿದೆ. ಹವಾಮಾನ ಮಾಹಿತಿ ಪ್ರಕಾರ, ಮುಂಗಾರು ವಿಳಂಬವಾದರೂ ಎಂದಿನಷ್ಟೇ ವಾಡಿಕೆಯ ಮಳೆ ಸುರಿಯಲಿದೆಯಂತೆ. ಈ ಬಾರಿ ಮಳೆ ಕಡಿಮೆಯಾಗುತ್ತೆ ಎನ್ನುವ ಭೀತಿ ಬೇಡವೆಂದು ಹೇಳಿದ್ದಾರೆ.
After enduring weeks of scorching heat and water scarcity, the residents of Mangaluru finally breathed a sigh of relief as the city experienced its first proper rainfall of the season. Late Thursday evening brought a much-needed downpour, bringing respite to the city's residents.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm