ಬ್ರೇಕಿಂಗ್ ನ್ಯೂಸ್
30-08-20 08:49 pm Headline Karnataka News Network ಕರಾವಳಿ
ಉಡುಪಿ, ಆಗಸ್ಟ್.30: ಕೊರೊನಾ ಲಾಕ್ ಡೌನ್ ಕಾರಣ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡು ಪಾತಾಳಕ್ಕೆ ಕುಸಿದಿದ್ದ ಶಂಕರಪುರ ಮಲ್ಲಿಗೆ ದರ ಆರು ತಿಂಗಳ ಬಳಿಕ ಮತ್ತೆ ಚೇತರಿಸಿಕೊಂಡಿದೆ. ಅಟ್ಟೆ ಮಲ್ಲಿಗೆ ದರ ಆರು ತಿಂಗಳ ನಂತರ ಸಾವಿರ ರೂಪಾಯಿ ಗಡಿ ದಾಟಿದೆ.
ಆರು ತಿಂಗಳ ಬಳಿಕ ಮಲ್ಲಿಗೆ ದರ ಸಾವಿರದ ಗಡಿ ದಾಟಿದ್ದು, ಮಲ್ಲಿಗೆ ಬೆಳಗಾರನ ಮೊಗದಲ್ಲಿ ನಗು ಮೂಡಿಸಿದೆ. ಮುಂಬೈ ಮತ್ತು ವಿದೇಶಗಳಲ್ಲಿ ಭಾರೀ ಬೇಡಿಕೆ ಇರುವ ಉಡುಪಿಯ ಶಂಕರಪುರ ಮಲ್ಲಿಗೆ ದರ, ಕೊರೊನಾ ಹೊಡೆತಕ್ಕೆ ಸಿಕ್ಕಿ ಪಾತಾಳಕ್ಕೆ ಕುಸಿದಿತ್ತು. ಲಾಕ್ ಡೌನ್ ಆರಂಭದಲ್ಲಿ ಮಲ್ಲಿಗೆ ಉಡುಪಿ ಸ್ಥಳೀಯ ಮಾರುಕಟ್ಟೆ ಬಿಟ್ಟು ಬೇರೆ ಕಡೆ ಸಾಗಾಣಿಕೆ ಆಗದೇ ಅಟ್ಟೆ ದರ 50 ರೂ.ಗೆ ಇಳಿದಿತ್ತು. ಎರಡನೇ ಲಾಕ್ ಡೌನ್ ಸಮಯದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಎಂಬಂತೆ ಮಲ್ಲಿಗೆ ಮಾರುಕಟ್ಟೆಯೇ ಬಂದ್ ಆಗಿತ್ತು.
ಲಾಕ್ ಡೌನ್ ತೆರವುಗೊಂಡ ಬಳಿಕ ದರ ಕೊಂಚ ಮಟ್ಟಿಗೆ ಏರಿಕೆಯಾಗಿ ಅಟ್ಟೆಗೆ 100 ರಿಂದ 400 ರೂ. ಆಸುಪಾಸಿನಲ್ಲಿ ಇತ್ತು. ಸದ್ಯ ಮಳೆಯ ಕಾರಣದಿಂದ ಮಲ್ಲಿಗೆ ಇಳುವರಿ ಕಡಿಮೆ. ಅಲ್ಲದೆ ಶ್ರಾವಣ ಮಾಸದಲ್ಲಿ ಮದುವೆ ಸಮಾರಂಭಗಳು ಹೆಚ್ಚಾಗಿ ನಡೆಯುವ ಕಾರಣದಿಂದ ದರವೂ ಏರತೊಡಗಿದೆ. ಸದ್ಯಕ್ಕೆ ಮುಂಬಯಿ ಹಾಗೂ ವಿದೇಶಗಳಿಗೆ ಶಂಕರಪುರ ಮಲ್ಲಿಗೆ ರವಾನೆ ಆಗುತ್ತಿಲ್ಲ. ಅದು ಆರಂಭ ಆದ್ರೆ ಮಲ್ಲಿಗೆ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ
11-09-24 01:30 pm
HK News Desk
ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಸಮಾಜ ಸೇವ...
11-09-24 12:18 pm
Doctor attack Chikkamagaluru: ಚಿಕ್ಕಮಗಳೂರು ಜಿಲ...
10-09-24 08:36 pm
ದರ್ಶನ್ ಪ್ರಕರಣದಲ್ಲಿ ಚಾರ್ಜ್ ಶೀಟ್ ಮಾಹಿತಿ ಪ್ರಸಾರಕ...
10-09-24 05:35 pm
Bhaskar Rao, BJP, ISIS: ಐಸಿಸ್ ಉಗ್ರರಿಗೆ ಬಿಜೆಪಿ...
10-09-24 04:36 pm
11-09-24 04:13 pm
HK News Desk
Malaika Arora father Suicide; ಬಾಲಿವುಡ್ ಖ್ಯಾತ...
11-09-24 03:14 pm
ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣ ; ವಿ...
09-09-24 01:00 pm
ಅಮೆರಿಕದಲ್ಲೂ ಟ್ರಬಲ್ ಶೂಟರ್ ಆಗ್ತಾರಾ ಡಿಕೆಶಿ ; ಚುನ...
08-09-24 11:07 pm
TMC MP Jawhar Sircar resigns: ಕೊಲ್ಕತ್ತಾ ವೈದ್ಯ...
08-09-24 02:45 pm
11-09-24 03:31 pm
Mangalore Correspondent
Mangalore, Rabies, Someshwara: ಗೋವಿಗೆ ರೇಬೀಸ್...
11-09-24 12:56 pm
ಲಿಪಿ ಹೆಸರಲ್ಲಿ ಕ್ರೆಡಿಟ್ ವಾರ್! ಪಲ್ಲವರಿಂದ ಬಂದಿದ್...
10-09-24 11:12 pm
Arun puthila sexual harassment case: ಅರುಣ್ ಪು...
10-09-24 07:41 pm
Dengue death, Police constable, Mangalore: ಪಾ...
09-09-24 11:12 pm
07-09-24 05:45 pm
HK News Desk
Serial Killers Of Andhra Pradesh: ಸೈನೈಡ್ ಬೆರೆ...
07-09-24 03:06 pm
Puttur online fraud, Mangalore: ಸಿಆರ್ ಪಿಎಫ್ ಯ...
05-09-24 02:55 pm
Mangalore crime, Court, Murder: ದಂಪತಿಯೆಂದು ಮನ...
05-09-24 11:49 am
Uppinangady, Mangalore Crime: ನಡುರಾತ್ರಿಯಲ್ಲಿ...
04-09-24 06:33 pm