ಬ್ರೇಕಿಂಗ್ ನ್ಯೂಸ್
02-09-20 12:31 pm Times of India - Report ಕರಾವಳಿ
ಮಂಗಳೂರು, ಸೆಪ್ಟಂಬರ್ 2 : ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಕಾಮಗಾರಿ ಕಂಪ್ಲೀಟ್ ಆಗೋದಕ್ಕೆ ಹತ್ತು ವರ್ಷಗಳನ್ನು ತೆಗೆದುಕೊಂಡಿದ್ದು , ಆನಂತ್ರ ಅರ್ಜೆಂಟಾಗಿ ಕಾಮಗಾರಿ ಮುಗಿಸಿ ಕೈತೊಳೆದುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಆ ಕುರಿತ ಸುದ್ದಿಗಳು ಜಾಲತಾಣದಲ್ಲಿ ಟೀಕೆ, ಟಿಪ್ಪಣಿಗಳಿಗೆ ಆಹಾರ ಆಗಿದ್ದೂ ಆಗಿತ್ತು. ಈಗ ಅಲ್ಲಿನ ಅಕ್ಕಪಕ್ಕದ ಸರ್ವಿಸ್ ರೋಡ್ ಗುಂಡಿ ಬಿದ್ದು ಗಬ್ಬೆದ್ದು ಹೋಗಿದೆ. ಇದನ್ನು ಅಣಕಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಸೆಳೆಯಲು ಒಂದಷ್ಟು ಸಮಾನ ಮನಸ್ಕ ಮಹಿಳೆಯರು ಸೇರಿ ರಸ್ತೆ ಮಧ್ಯೆ ಹೊಸ ರೀತಿಯಲ್ಲಿ ಓಣಂ ಆಚರಿಸಿದ್ದಾರೆ.



ಕೊರೊನಾದಿಂದಾಗಿ ಓಣಂ ಆಚರಣೆ ಮನೆಯ ಒಳಗೆ ಮಾತ್ರ ಸೀಮಿತ ಆಗಿರುವಾಗ ಈ ಮಹಿಳೆಯರು ಮಾತ್ರ ರೋಡಿಗೆ ಬಂದು ಪೂಕಳಂ ಹಾಕಿದ್ದಾರೆ. ಮಂಗಳೂರಿನ ಎಜುಕೇಶನಲ್ ಕನ್ಸಲ್ಟೆಂಟ್ ರಾಧಿಕಾ ಧೀಮಂತ್ ಸುವರ್ಣ, ನೆಲೋಫರ್, ಯುವಿಕಾ ಮತ್ತು ಸುಪ್ರೀತಾ ಹೀಗೊಂದು ಹೊಸ ಪ್ಲಾನ್ ಹಾಕಿದವರು. ರಸ್ತೆಯಲ್ಲಿ ಗುಂಡಿ ಬಿದ್ದ ಜಾಗದಲ್ಲಿ ಹೂಗಳನ್ನು ಹಾಕಿ, ಶೃಂಗರಿಸಿದ್ದಾರೆ. ಕೇರಳದ ಓಣಂ ಶೈಲಿಯ ಉಡುಗೆ ತೊಟ್ಟ ನಾರಿಯರು ಹೀಗೆ ರಸ್ತೆಯ ಮಧ್ಯೆ ನಿಂತು ಪೂಕಳಂ ಹಾಕಿದ್ದು, ಜಾಲತಾಣದಲ್ಲಿ ಮತ್ತೆ ಪಂಪ್ವೆಲ್ ಸದ್ದು ಮಾಡುವಂತಾಗಿದೆ.
ಚಿತ್ರ ಕೃಪೆ: ರವಿ ಪೊಸವಣಿಕೆ (ಟೈಮ್ಸ್ ಓಫ್ ಇಂಡಿಯಾ)
10-11-25 12:22 pm
Bangalore Correspondent
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm