ಬ್ರೇಕಿಂಗ್ ನ್ಯೂಸ್
12-02-22 02:19 pm Source: Vijayakarnataka ಕ್ರೀಡೆ
ಬೆಂಗಳೂರು: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಟಗಾರರ ಮೆಗಾ ಹರಾಜು ಇಂದು ಆರಂಭವಾಗಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಮ್ಮ-ತಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಆಟಗಾರರನ್ನು ಖರೀದಿಸಲಿವೆ. ಹರಾಜಿನಲ್ಲಿ ಗರಿಷ್ಠ ಬೆಲೆ 2 ಕೋಟಿ ರೂ. ಗಳಿದ್ದು, ಕನಿಷ್ಠ ಬೆಲೆ 20 ಲಕ್ಷ ರೂ. ಗಳನ್ನು ನಿಗದಿಪಡಿಸಲಾಗಿದೆ. ಒಟ್ಟು 33 ಆಟಗಾರರು ಈಗಾಗಲೇ ಆಯಾ ತಂಡಗಳಲ್ಲಿ ಉಳಿದುಕೊಂಡಿದ್ದು, ಇನ್ನುಳಿದ ಸ್ಥಾನಗಳಿಗೆ ಫ್ರಾಂಚೈಸಿಗಳು ಇಂದು ಹರಾಜಿನಲ್ಲಿ ಆಟಗಾರರನ್ನು ಖರೀದಿಸಲಿವೆ.
10.75 ಕೋಟಿ ರೂ. ಗಳಿಗೆ ಆರ್ಸಿಬಿ ಸೇರಿದ ಹರ್ಷಲ್ ಪಟೇಲ್.
8.75 ಕೋಟಿ ರೂ. ಗಳೀಗೆ ಲಖನೌ ಸೂಪರ್ ಜಯಂಟ್ಸ್ಗೆ ಜೇಸನ್ ಹೋಲ್ಡರ್.
8 ಕೋಟಿ ರೂ. ಗಳಿಗೆ ಕೆಕೆಆರ್ ಸೇರಿದ ನಿತೀಶ್ ರಾಣಾ.
ದೇವದತ್ ಪಡಿಕ್ಕಲ್ 7.75 ಕೋಟಿ ರೂ. ಗಳಿಗೆ ರಾಜಸ್ಥಾನ್ ರಾಯಲ್ಸ್ ಸೇರಿದ್ದಾರೆ.
ಡ್ವೇನ್ ಬ್ರಾವೊ 4.40 ಕೋಟಿ ರೂ. ಗಳಿಗೆ ಸಿಎಸ್ಕೆಗೆ ಮರಳಿದ್ದಾರೆ.
ಜೇಸನ್ ರಾಯಲ್ ಮತ್ತು ರಾಬಿನ್ ಉತ್ತಪ್ಪ 2 ಕೋಟಿ ರೂ. ಬೆಲೆಗೆ ಕ್ರಮವಾಗಿ ಗುಜರಾತ್ ಮತ್ತು ಚೆನ್ನೈ ತಂಡ ಸೇರಿದ್ದಾರೆ.
8.5 ಕೋಟಿ ರೂ. ಬೆಲೆಗೆ ರಾಜಸ್ಥಾನ್ ರಾಯಲ್ಸ್ ಸೇರಿದ ಶಿಮ್ರಾನ್ ಹೆಟ್ಮಾಯೆರ್.
4.6 ಕೋಟಿ ರೂ. ಬೆಲೆಗೆ ಲಖನೌ ತಂಡ ಸೇರಿದ ಮನೀಷ್ ಪಾಂಡೆ.
6.25 ಕೋಟಿ ರೂ. ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ಡೇವಿಡ್ ವಾರ್ನರ್ ಖರೀದಿಸಿದೆ.
6.75 ಕೋಟಿ ರೂ. ಬೆಲೆಗೆ ಲಖನೌ ಸೂಪರ್ ಜಯಂಟ್ಸ್ ಸೇರಿದ ಕ್ವಿಟಂನ್ ಡಿ'ಕಾಕ್.
7 ಕೋಟಿ ರೂ. ಬೆಲೆಗೆ ಫಾಫ್ ಡು'ಪ್ಲೆಸಿಸ್ ಆರ್ಸಿಬಿ ಸೇರಿದ್ದಾರೆ. ಚೆನ್ನೈ ಪರ ಯಶಸ್ವಿ ಆರಂಭಿಕ ಬ್ಯಾಟ್ಸ್ಮನ್ ಆಗಿದ್ದ ಫಾಫ್ಗೆ ಚಾಲೆಂಜರ್ಸ್ ಮಣೆ ಹಾಕಿದೆ.
6.25 ಕೋಟಿ ರೂ. ಬೆಲೆಗೆ ಗುಜರಾತ್ ಟೈಟನ್ಸ್ ಸೇರಿದ ಮೊಹಮ್ಮದ್ ಶಮಿ.
12.25 ಕೋಟಿಗೆ ಕೆಕೆಆರ್ ಪಾಲಾದ ಶ್ರೇಯಸ್ ಅಯ್ಯರ್.
ನ್ಯೂಜಿಲೆಂಡ್ ತಂಡದ ಟ್ರೆಂಟ್ ಬೌಲ್ಟ್ 8 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಸೇರಿದ್ದಾರೆ.
10 ತಂಡಗಳಲ್ಲಿ ಈಗಾಗಲೇ ಇರುವ ಆಟಗಾರರು
* ಇನ್ನು ಹರಾಜಿನಲ್ಲಿ ಆಟಗಾರರಿಗೆ ಗರಿಷ್ಠ 2 ಕೋಟಿ ರೂ. ಮತ್ತು ಕನಿಷ್ಠ 20 ಲಕ್ಷ ರೂ. ಬೆಲೆ ನಿಗದಿ ಪಡಿಸಲಾಗಿದೆ.
Ipl 2022 Auction From Bangalore, All Teams Focus On The Purchase Of The Best Players
11-12-25 10:57 pm
Bangalore Correspondent
Kalaburgi Accident, Three Killed: ರಾಜ್ಯದಲ್ಲಿ...
11-12-25 10:47 pm
ಗಾಂಜಾಕ್ಕಾಗಿ ಕಾರವಾರ ಜೈಲಿನಲ್ಲಿ ಕೈದಿಗಳ ಗಲಾಟೆ ; ಜ...
11-12-25 08:03 pm
Padubidri, Accident: ಪಡುಬಿದ್ರಿಯಲ್ಲಿ ಮತ್ತೊಂದು...
11-12-25 03:29 pm
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ವಿದ್ಯಾರ...
11-12-25 12:44 pm
11-12-25 04:24 pm
HK News Desk
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
11-12-25 10:55 pm
Mangalore Correspondent
ದೈವದ ಚಾಕರಿ ಮಾಡುವವರಿಗೆ ಮಾಸಾಶನ, ಸರ್ಕಾರಿ ಸವಲತ್ತು...
11-12-25 04:21 pm
ದ್ವೇಷ ಭಾಷಣ ಪ್ರಕರಣ ; ಕಡೆಗೂ ಆರೆಸ್ಸೆಸ್ ಮುಖಂಡ ಪ್ರ...
10-12-25 11:04 pm
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
11-12-25 09:53 pm
HK News Desk
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am