ಬ್ರೇಕಿಂಗ್ ನ್ಯೂಸ್
22-05-22 08:51 pm Source: kannadaprabha ಕ್ರೀಡೆ
ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದ್ದು ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.
ಹಿರಿಯ ಆಟಗಾರ ಶಿಖರ್ ಧವನ್ ಕಮ್ ಬ್ಯಾಕ್ ಮಾಡಿಲ್ಲ. ಆದರೆ ಹಾರ್ದಿಕ್ ಪಾಂಡ್ಯ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಇನ್ನು ಸೀಮಿತ ಓವರ್ ಗಳ ನಾಯಕ ರೋಹಿತ್ ಶರ್ಮಾಗೆ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.
ಯುವ ವೇಗಿ ಉಮ್ರಾನ್ ಮಲಿಕ್ ತಂಡದಲ್ಲಿ ಸ್ಥಾನಪಡೆದಿದ್ದು, ಅರ್ಷ್ದೀಪ್ ಸಿಂಗ್ ಕೂಡ T20I ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಟಿ20 ಭಾರತ ತಂಡ
ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ , ಆರ್ ಬಿಷ್ಣೋಯ್, ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.
T20I Squad - KL Rahul (Capt), Ruturaj Gaikwad, Ishan Kishan, Deepak Hooda, Shreyas Iyer, Rishabh Pant(VC) (wk),Dinesh Karthik (wk), Hardik Pandya, Venkatesh Iyer, Y Chahal, Kuldeep Yadav, Axar Patel, R Bishnoi, Bhuvneshwar, Harshal Patel, Avesh Khan, Arshdeep Singh, Umran Malik
— BCCI (@BCCI) May 22, 2022
ಟೆಸ್ಟ್ ಭಾರತ ತಂಡ
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ್ ಪೂಜಾರ, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ.
TEST Squad - Rohit Sharma (Capt), KL Rahul (VC), Shubman Gill, Virat Kohli, Shreyas Iyer, Hanuma Vihari, Cheteshwar Pujara, Rishabh Pant (wk), KS Bharat (wk), R Jadeja, R Ashwin, Shardul Thakur, Mohd Shami, Jasprit Bumrah, Mohd Siraj, Umesh Yadav, Prasidh Krishna #ENGvIND
— BCCI (@BCCI) May 22, 2022
South Africa vs T20 series India team announced, KL Rahul captain Rohit, rest for Kohli
04-06-23 10:36 pm
HK News Desk
ಈ ಹಿಂದೆ ಹಿಜಾಬ್, ಹಲಾಲ್ ಎಂದು ಗಲಾಟೆ ಮಾಡಿದ್ದೀರಿ,...
04-06-23 10:19 pm
ಸರ್ಕಾರಿ ಬಸ್ಸಲ್ಲಿ ಉಚಿತ ಪ್ರಯಾಣಕ್ಕೂ ಟಿಕೆಟ್ ಪಡೆಯಲ...
04-06-23 03:40 pm
Mandya Accident: ಮಂಡ್ಯ; ಲಾರಿಗೆ ಡಿಕ್ಕಿ ಹೊಡೆದ ಕ...
04-06-23 02:32 pm
ಎಮ್ಮೆ- ಕೋಣ ಕಡಿಯಬಹುದಾದರೇ ಹಸುವನ್ನು ಏಕೆ ಕಡಿಯಬಾರದ...
03-06-23 10:45 pm
04-06-23 11:01 pm
HK News Desk
ಮದುವೆ ಮೊದಲ ರಾತ್ರಿ ರೂಮ್ ಒಳಗೆ ಹೋದ ದಂಪತಿ ಬೆಳಿಗ್ಗ...
04-06-23 10:15 pm
Train Accident to CBI: ಬಾಲಾಸೋರ್ ರೈಲು ದುರಂತ ತನ...
04-06-23 08:55 pm
ತ್ರಿವಳಿ ರೈಲು ಅಪಘಾತದ ಮೂಲ ಕಾರಣ ಪತ್ತೆ ; ಎಲೆಕ್ಟ್ರ...
04-06-23 06:45 pm
PM Modi visits Odisha crash site: ರೈಲು ಅಪಘಾತಕ...
03-06-23 09:04 pm
04-06-23 07:21 pm
Mangalore Correspondent
Mangalore Moral Policing: 'ನೈತಿಕ ಪೊಲೀಸ್' ಕೃತ್...
04-06-23 02:35 pm
ಪತಂಜಲಿ ರುಚಿ ಗೋಲ್ಡ್ ಘಟಕದಿಂದ ಫಲ್ಗುಣಿ ನದಿಗೆ ಜಿಡ್...
03-06-23 10:33 pm
ಬಹುಕಾಲದ ಬಳಿಕ ಜನರ ಸಮಸ್ಯೆ ಆಲಿಸಿದ ಪೊಲೀಸ್ ಕಮಿಷನರ್...
03-06-23 09:21 pm
ಸ್ವತಂತ್ರ ಭಾರತದಲ್ಲಿ ಸಿದ್ದರಾಮಯ್ಯ ಕ್ರಾಂತಿ ಎಬ್ಬಿಸ...
03-06-23 08:09 pm
04-06-23 02:14 pm
Mangalore Correspondent
ತರೀಕೆರೆ ಕಾಂಗ್ರೆಸ್ ಶಾಸಕರ ಅಭಿನಂದನ ಕಾರ್ಯಕ್ರಮದಲ್ಲ...
04-06-23 12:47 pm
ಹಿಂದು ಹೆಸರಲ್ಲಿ ಪ್ರೇಮಿಸಿ ಯುವತಿಯರ ಬ್ಲಾಕ್ಮೇಲ್ ;...
03-06-23 08:51 pm
ನೈತಿಕ ಪೊಲೀಸ್ ಗಿರಿ ; ಮತ್ತಿಬ್ಬರ ಸೆರೆ, ಬಂಧಿತರ ಸಂ...
02-06-23 10:32 pm
ದಾವಣಗೆರೆ ; ಹಠ ಮಾಡುವ ಮಕ್ಕಳು ಬೇಡಾ ; ಕಾರಿನಲ್ಲೇ ಅ...
01-06-23 09:39 pm