ಬ್ರೇಕಿಂಗ್ ನ್ಯೂಸ್
12-03-24 07:53 pm HK News Desk ಕರ್ನಾಟಕ
ವಿಜಯಪುರ, ಮಾ.12: ನನ್ನ ಜೀವನದ 70 ವರ್ಷದ ರಾಜಕಾರಣದಲ್ಲಿ ನನಗೆ ಅಡ್ಡ ಬಂದ ಯಾವನೂ ಬದುಕಿಲ್ಲ. ನನ್ನನ್ನು ಕಾಡಿದ್ರೆ ಅಂತಹವರನ್ನು ದೇವರೇ ನಾಶ ಮಾಡ್ತಾನೆ. ಹಾಗಾಗಿ ನನ್ನ ವಿರೋಧಿಗಳು ಯಾರೂ ಉಳಿದಿಲ್ಲ ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಪಂಚ್ ಕೊಟ್ಟಿದ್ದಾರೆ.
ಟಿಕೆಟ್ ಯಾವಾಗ ಘೋಷಣೆ ಆಗುತ್ತೋ ಏನು ಅಂತ ನನಗೆ ಗೊತ್ತಿಲ್ಲ. ನನ್ನ ಬಿಟ್ಟು ಇಲ್ಲಿ ಯಾರಿಗೂ ಟಿಕೆಟ್ ಕೊಡಲ್ಲ ಮತ್ತು ಕೊಡಲು ನಾನು ಬಿಡಲ್ಲ. ಒಂದು ವೇಳೆ ನೀವು ಸತ್ತರೂ ನಿಮ್ಮ ಹೆಣಕ್ಕೆ ಜನರು ವೋಟ್ ಹಾಕಲಿ ಎಂದು ಹೈಕಮಾಂಡ್ ಹೇಳಿದೆ. ಇಷ್ಟು
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಸದ, ರಮೇಶ್ ಜಿಗಜಿಣಗಿ ಲಿಂಗಾಯತ ವಿರೋಧಿ ಅಂತ ಹೇಳಿದವರ ನಾಲಿಗೆ ಕತ್ತರಿಸಬೇಕು. ನನ್ನ ಜೀವನದಲ್ಲಿ ಜಾತಿ ಅನ್ನೋದು ನನಗೆ ಗೊತ್ತಿಲ್ಲ. 40-45 ವರ್ಷಗಳಿಂದ ಜನರು ನನಗೆ ವೋಟ್ ಹಾಕಿದ್ದಾರೆ. ಇಲ್ಲಿಂದ ಚಿಕ್ಕೋಡಿಗೆ ಹೋದರೂ ಅಲ್ಲಿಯೂ ನನ್ನನ್ನು ಗೆಲ್ಲಿಸಿದರು.
ಲಿಂಗಾಯಿತರಿಗೆ ವಿರೋಧವಾಗಿದ್ದು, ದಲಿತರನ್ನು ಕೊರಳಿಗೆ ಕಟ್ಟಿಕೊಂಡಿದ್ರೆ ಇವತ್ತಿಗೆ ನಾನು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ ಎಂದರು.
ದೇಶದಲ್ಲಿ ಕಾಂಗ್ರೆಸ್ ಇರಬಾರದು ;
ಕಾಂಗ್ರೆಸ್ ವಿರುದ್ದ ಸಂಸದ ಅನಂತ್ಕುಮಾರ್ ಹೆಗಡೆ ವಾಗ್ದಾಳಿ ಮುಂದುವರೆಸಿದ್ದಾರೆ. ನಾನು ಇರೋವರೆಗೂ ಕಾಂಗ್ರೆಸ್ ನೆಮ್ಮದಿ ಆಗಿ ಇರೊಕೆ ಬಿಡೊದಿಲ್ಲ. ದೇಶವನ್ನ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಿ ಕಾಂಗ್ರೆಸ್ ಹಾಳು ಮಾಡಿದೆ. ಈ ದೇಶದಲ್ಲಿ ಕಾಂಗ್ರೆಸ್ ಇರಬಾರದು. ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ವಿರೋಧಿ ಪಕ್ಷ ಇರಬೇಕು ಎಂದಿದ್ದಾರೆ.
Vijayapura MP Ramesh Jigajinagi says no one will get ticket except me, I wont spare ayone. No one who has come against me has survived, God will destroy their lives he added. Will work till congress is destroyed in India he added.
27-12-25 02:40 pm
Bangalore Correspondent
ಚಿತ್ರದುರ್ಗ ಬಸ್ ದುರಂತ ; ಗಾಯಗೊಂಡಿದ್ದ ಸೀಬರ್ಡ್...
26-12-25 09:38 pm
ಬೈಕ್ ಗೆ ಟಿಪ್ಪರ್ ಡಿಕ್ಕಿ ; ಚರ್ಚ್ ನಲ್ಲಿ ಕ್ರಿಸ್ ಮ...
26-12-25 01:35 pm
ಸದ್ಯಕ್ಕಿಲ್ಲ ಸಿಎಂ ಬದಲಾವಣೆ ! ರಾಜ್ಯದಿಂದ ಕೇಂದ್ರ ನ...
25-12-25 08:00 pm
Chitradurga Seabird Bus accident: ಚಿತ್ರದುರ್ಗ...
25-12-25 06:26 pm
27-12-25 04:29 pm
HK News Desk
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
26-12-25 10:34 pm
Mangalore Correspondent
Grace Ministry Christmas 2025: ಗ್ರೇಸ್ ಮಿನಿಸ್ಟ...
26-12-25 06:37 pm
ಎಂಆರ್ ಜಿ ಗ್ರೂಪಿನಿಂದ ಆಶಾ ಪ್ರಕಾಶ್ ಶೆಟ್ಟಿ ನೆರವು...
25-12-25 10:54 pm
ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನ...
24-12-25 10:30 pm
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
27-12-25 02:28 pm
Bangalore Correspondent
ಪ್ಯಾಲೆಸ್ ಗ್ರೌಂಡ್ನಲ್ಲಿ ಅದ್ದೂರಿ ರಿಸೆಪ್ಷನ್, ಶ್...
26-12-25 11:21 pm
ಪಡುಬಿದ್ರೆ ; ನೇಮೊತ್ಸದಲ್ಲಿ ವೃದ್ಧೆಯ ಸರ ಕಳ್ಳತನ, ಮ...
26-12-25 11:06 pm
ವರದಕ್ಷಿಣೆಗಾಗಿ ದೌರ್ಜನ್ಯ- ಕಿರುಕುಳ ; ಗಂಡನ ಮನೆಯಲ್...
26-12-25 10:44 pm
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ; ಕೋಮ...
26-12-25 03:31 pm