ಬ್ರೇಕಿಂಗ್ ನ್ಯೂಸ್
06-01-23 01:23 pm Source: news18 ಸಿನಿಮಾ
ಕಾಂತಾರ ನಟ ಕಿಶೋರ್ ಅವರು ನೇರ ನುಡಿಯ ಸ್ವಭಾವದವರು. ಎಲ್ಲವನ್ನೂ ನೆರವಾಗಿ ಹೇಳುವ, ಸ್ಪಷ್ಟ ಮಾತಿನ ನಟ. ಈಗ ಅವರು ಕೆಜಿಎಫ್ ಸಿನಿಮಾ ಬಗ್ಗೆ ನೀಡಿರುವ ಹೇಳಿಕೆಯೊಂದು ಸುದ್ದಿಯಾಗಿದೆ.
ಕೆಜಿಎಫ್2 ಸಿನಿಮಾ ನೋಡದವರಿದ್ದಾರಾ? ಎಲ್ಲರೂ ಹಲವು ಬಾರಿ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿ ಬಂದಿದ್ದಾರೆ. ಆದರೆ ಕಿಶೋರ್ ಇದುವೆಗೂ ಕೆಜಿಎಫ್ ಸಿನಿಮಾ ನೋಡಿಯೇ ಇಲ್ಲವಂತೆ.
ಇದೇ ವಿಚಾರವನ್ನು ಸ್ವತಃ ರಿವೀಲ್ ಮಾಡಿರುವ ಬಹುಭಾಷಾ ನಟ ಕಿಶೋರ್ ಅವರು ಖಾಸಗಿ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. ಅಲ್ಲಿ ಕೆಜಿಎಫ್ ಬಗ್ಗೆಯೂ ಮಾತನಾಡಿದ್ದಾರೆ.
ಇದು ಸರಿಯೋ ತಪ್ಪೋ ಗೊತ್ತಿಲ್ಲ. ನಾನು ಕೆಜಿಎಫ್ 2 ಸಿನಿಮಾ ನೋಡಿಲ್ಲ. ನಾನು ಇಷ್ಟಪಡೋ ರೀತಿಯ ಸಿನಿಮಾ ಅಲ್ಲ ಇದು. ಇದು ನನ್ನ ವೈಯಕ್ತಿಕ ಆಯ್ಕೆ ವಿಚಾರ ಎಂದಿದ್ದಾರೆ.
ಹಿಟ್ ಆಗದ ಸಣ್ಣ ಸಣ್ಣ ಸಿನಿಮಾ ನೋಡಲು ನನಗೆ ಇಷ್ಟ. ಬುದ್ಧಿ ಇಲ್ಲದ ಚಿತ್ರಗಳಿಗಿಂತ ಕೆಲವು ಗಂಭೀರ ವಿಚಾರವನ್ನು ತಿಳಿಸೋ ಸಿನಿಮಾ ನೋಡೋಕೆ ಇಷ್ಟಪಡುತ್ತೇನೆ ಎಂದಿದ್ದಾರೆ.
ಹಿಟ್ ಆಗದ ಸಣ್ಣ ಸಣ್ಣ ಸಿನಿಮಾ ನೋಡಲು ನನಗೆ ಇಷ್ಟ. ಬುದ್ಧಿ ಇಲ್ಲದ ಚಿತ್ರಗಳಿಗಿಂತ ಕೆಲವು ಗಂಭೀರ ವಿಚಾರವನ್ನು ತಿಳಿಸೋ ಸಿನಿಮಾ ನೋಡೋಕೆ ಇಷ್ಟಪಡುತ್ತೇನೆ ಎಂದಿದ್ದಾರೆ.
ಕಿಶೋರ್ ಅವರು ಸೌತ್ನ ಪ್ರಮುಖ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರಿಗೆ ಎಲ್ಲಾ ಭಾಷೆಗಳಲ್ಲಿಯೂ ಅಭಿಮಾನಿಗಳಿರುವುದು ವಿಶೇಷ. ಚಿಕ್ಕ ಪಾತ್ರಗಳನ್ನು ಮಾಡಿದರೂ ನಟ ಸಿನಿಪ್ರೇಕ್ಷಕರ ಮಧ್ಯೆ ಸಖತ್ ಫೇಮಸ್ ಇದ್ದಾರೆ.
Kantara actor kishore says he did not watch KGF yet he dont like mindless movies.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am