ಬ್ರೇಕಿಂಗ್ ನ್ಯೂಸ್
03-09-20 08:06 am Dhruthi Anchan - Correspondent ಸಿನಿಮಾ
ಬೆಂಗಳೂರು, ಸೆಪ್ಟೆಂಬರ್.3: ಕಿರುತೆರೆ ನಟ ಮತ್ತು ಬಿಗ್ಬಾಸ್ ವಿನ್ನರ್ ಶೈನ್ ಶೆಟ್ಟಿ ಫುಡ್ ಟ್ರಕ್ ನಡೆಸುತ್ತಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಇದೀಗ ತಮ್ಮ ಹಳೆಯ ಗಲ್ಲಿ ಕಿಚನ್ ಗೆ ಹೊಸ ರೂಪ ನೀಡಿ ಭರ್ಜರಿಯಾಗೇ ರಿ ಓಪನಿಂಗ್ ಮಾಡಿದ್ದಾರೆ .
ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಪುಡ್ ಟ್ರಕ್ ಆರಂಭಿಸಿದ್ದು, ಲಾಕ್ಡೌನ್ ಕಾರಣದಿಂದ 4 ತಿಂಗಳು ಮುಚ್ಚಲಾಗಿದ್ದ ಟ್ರಕ್ಗೆ ಹೊಸ ಲುಕ್ ಹಾಗೂ ವೆರೈಟಿ ಫುಡ್ಗಳನ್ನು ಸೇರಿಸಲಾಗಿದೆ. ಅದರಲ್ಲೂ ನೀರ್ ದೋಸೆ ಮತ್ತು ಪಡ್ಡು ಎಲ್ಲರ ಇಷ್ಟದ ತಿನಿಸಾಗಿದೆ.
ಹಳೆ ಕಿಚನ್ಗಿಂತ ತುಂಬಾನೇ ವಿಭಿನ್ನವಾಗಿರುವ ಈ ಟ್ರಕನ್ನು ಎಷ್ಟೇ ದೂರದಲ್ಲಿ ನಿಂತು ನೋಡಿದರು ಕಣ್ಸೆಳೆಯುವಷ್ಟು ಆಕರ್ಷಣೆ ಹೊಂದಿದೆ. ಈ ಸಂಭ್ರಮದಲ್ಲಿ ಬಿಗ್ ಬಾಸ್ನ ಇತರ ಸ್ಪರ್ಧಿಗಳಾದ ಚೈತ್ರಾ ವಾಸುದೇವನ್, ಚಂದನ್ ಆಚಾರ್, ಚಂದನಾ ಅನಂತಕೃಷ್ಣ ಹಾಗೂ ನಿರ್ದೇಶಕ ಪನ್ನಗಾ ಭರಣ ಪಾಲ್ಗೊಂಡಿದ್ದರು.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm