ಬ್ರೇಕಿಂಗ್ ನ್ಯೂಸ್
28-02-22 10:38 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಮನುಷ್ಯನಿಗೆ ತಾನು ಸೇವಿಸಿದ ಆಹಾರ, ಸರಿಯಾಗಿ ಜೀರ್ಣಕ್ರಿಯೆ ಆದರೆ ಮಾತ್ರ ಆರೋಗ್ಯ ಕಾರಿಯಾಗಿ ಜೀವನ ನಡೆಸಬಹುದು. ಅದರಲ್ಲೂ ಮುಖ್ಯವಾಗಿ ತಿಂದ ಆಹಾರ ದೇಹದಲ್ಲಿ ಸರಿಯಾಗಿ ಜೀರ್ಣವಾಗುವ ಪ್ರಕ್ರಿಯೆಯ ಜೊತೆಗೆ ಮಲದ ರೂಪದಲ್ಲಿ ಕೂಡ ದೇಹದಿಂದ ಹೊರ ಹೋಗುವ ಪ್ರಕ್ರಿಯೆಯೂ ಕೂಡ ಸುಲಭವಾಗಿ ನಡೆಯಬೇಕು.
ಕೆಲವೊಮ್ಮೆ ಕೆಟ್ಟ ಜೀವನಶೈಲಿ, ಸರಿಯಾಗಿ ಆಹಾರಪದ್ಧತಿ ಅನುಸರಿಸದೇ ಇರುವುದರಿಂದ, ಜೊತೆಗೆ ಫಾಸ್ಟ್ ಫುಡ್, ಎಣ್ಣೆಯುಕ್ತ ಆಹಾರಗಳನ್ನು ಸೇವನೆ ಮಾಡುವುದರಿಂದ, ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಏರುಪೇರಾಗಿ, ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ಪ್ರಾರಂಭವಾಗುತ್ತದೆ.
ಆದರೆ ಈ ಮಲಬದ್ಧತೆ ಸಮಸ್ಯೆಗೆ ಕೇವಲ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಮಾತ್ರ ಹೊಣೆ ಮಾಡುವ ಹಾಗೆ ಇಲ್ಲ! ಬದಲಿಗೆ ನಮ್ಮ ಕರುಳಿನ ಭಾಗದ ಪ್ರಭಾವ ಕೂಡ ಇದರ ಮೇಲೆ ಅಷ್ಟೇ ಇರುತ್ತದೆ. ಇನ್ನು ಈ ಮಲಬದ್ಧತೆ ಸಮಸ್ಯೆಯಿಂದ ಹೊರಬರಲು, ತಮ್ಮ ದಿನನಿತ್ಯದ ಆಹಾರ ಕ್ರಮಗಳಲ್ಲಿ ಕೆಲವೊಂದು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತಂದುಕೊಂಡರೆ, ದೀರ್ಘ ಕಾಲದ ಈ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ ಎಂದು ಹೇಳಬಹುದು..
ಮೊಸರಿಗೆ ಸ್ವಲ್ಪ ಒಣದ್ರಾಕ್ಷಿ ಮಿಕ್ಸ್ ಮಾಡಿ ಸೇವಿಸಿ
ಮೊಸರು ಹಾಗೂ ಕಪ್ಪು ಬಣ್ಣದ ದ್ರಾಕ್ಷಿ ರೆಸಿಪಿ ಮಾಡುವ ವಿಧಾನ
ಮೊಸರು ಮತ್ತು ಒಣದ್ರಾಕ್ಷಿಯ ಆರೋಗ್ಯ ಪ್ರಯೋಜನಗಳು
ಇನ್ನು ಮೊದಲೇ ಹೇಳಿದಂತೆ, ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೋಬಯೋಟಿಕ್ ಗುಣ ಲಕ್ಷಣಗಳು ಹೆಚ್ಚು ಇರುವುದರಿಂದ, ಹಾಗೂ ಒಣದ್ರಾಕ್ಷಿಯಲ್ಲಿ ನಾರಿನಾಂಶ ಹೇರಳವಾಗಿ ಸಿಗುವುದರಿಂದ ಆಹಾರ ಸೇವನೆಯ ಪದ್ಧತಿಯಿದು ಎಂದು ಹೇಳಬಹುದು.
ಮೊಸರಿನಲ್ಲಿ ಒಣದ್ರಾಕ್ಷಿ ಹಾಕಿ ಸೇವಿಸಿದ್ರೆ ಇತರ ಆರೋಗ್ಯ ಪ್ರಯೋಜನಗಳು
ದೇಹದ ತೂಕ ಇಳಿಸುವವರಿಗೂ ಇದು ಒಳ್ಳೆಯದು!
ಇನ್ನು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಕೂಡ ಇದರ ಪ್ರಯೋಜನಗಳನ್ನು ಪಡೆಯಬಹುದು. ಮೂತ್ರನಾಳದ ಸೋಂಕು ಸಮಸ್ಯೆ ಇದ್ದವರಿಗೂ ಕೂಡ ಇದು ಪರ್ಫೆಕ್ಟ್ ಮನೆಮದ್ದು ಎಂದು ಹೇಳಲಾಗಿದೆ.
ಬಿಳಿಕೂದಲಿನ ಸಮಸ್ಯೆ ಇರುವವರಿಗೆ
ಇನ್ನು ಚಿಕ್ಕ ವಯಸ್ಸಿಗೆ ತಲೆಕೂದಲು ಬೆಳ್ಳಗಾಗುವ ಸಮಸ್ಯೆ ಇದ್ದವರಿಗೆ ಮೊಸರಿನ ಜೊತೆ ಒಣ ದ್ರಾಕ್ಷಿ ಸೇವಿಸುವ ಅಭ್ಯಾಸ ರೂಢಿ ಮಾಡಿಕೊಂಡರ ಬಹಳ ಒಳ್ಳೆಯದು.
Benefits Of Having Soaked Black Raisins To Get Rid From Constipation And Other Benefits.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
08-06-25 03:59 pm
HK News Desk
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm