ಬ್ರೇಕಿಂಗ್ ನ್ಯೂಸ್
16-05-22 07:35 pm Source: Vijayakarnataka ಡಾಕ್ಟರ್ಸ್ ನೋಟ್
ನಮಗೆಲ್ಲಾ ಗೊತ್ತೇ ಇರುವ ಹಾಗೆ, ರಾತ್ರಿ ಮಲಗುವ ಮುನ್ನನೆನೆಹಾಕಿದ ಡ್ರೈ ಫ್ರೂಟ್ಸ್ಗಳನ್ನು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ, ಸಾಕಷ್ಟು ಕಾಯಿಲೆಗಳನ್ನು ನೀವು ದೂರ ಇರಿಸಬಹುದು, ಎನ್ನುವ ವಿಷ್ಯವನ್ನು ನಾವು ಹಲವು ಬಾರಿ ಕೇಳಿದ್ದೇವೆ, ಸಾಕಷ್ಟು ಬಾರಿ ಓದಿಯೂ ಕೂಡ ಇದ್ದೇವೆ.
ಇದರಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ವೈದ್ಯರೂ ಕೂಡ ಒಪ್ಪಿಕೊಂಡಿದ್ದಾರೆ, ಅಲ್ಲದೆ, ತಮ್ಮ ರೋಗಿಗಳಿಗೆ ಕೂಡ, ಇದನ್ನೇ ಸೇವಿಸುವಂತೆ ಕೂಡ ಸಲಹೆಗಳನ್ನು ಕೂಡ ನೀಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವ ಪೌಷ್ಟಿಕ ಸತ್ವಗಳು, ದೇಹಕ್ಕೆ ಶಕ್ತಿ ಮತ್ತು ಸದೃಢತೆಯನ್ನು ನೀಡುವುದರ ಜೊತೆಗೆ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಬಲಪಡಿಸುತ್ತದೆ. ಅಲ್ಲದೇ ಇಡೀ ದಿನದ ಕಾರ್ಯಚಟುವಟಿಕೆಯಲ್ಲಿ ನಾವು ಸರಾಗವಾಗಿ ತೊಡಗಲು ಅನುಕೂಲವಾಗು ವಂತೆ ನೆರವಾಗುತ್ತದೆ.
ಅಂತೆಯೇ ನಮ್ಮ ಆರೋಗ್ಯದ ರಕ್ಷಣೆ, ನಮ್ಮ ಕೈಯಲ್ಲಿಯೇ ಇದೆ, ಎನ್ನುವ ಮಾತಿನಂತೆ, ನಮ್ಮ ಆರೋಗ್ಯವನ್ನು ಆರೈಕೆ ಮಾಡುವುದರ ಜೊತೆಗೆ, ದೇಹದ ಪ್ರಮುಖ ಅಂಗ ಎಂದೇ ಹೇಳಲಾಗುವ ಹೃದಯವನ್ನು ಕೂಡ ದೀರ್ಘಕಾಲ ಆರೋಗ್ಯಕರವಾಗಿ ಕಾಪಾಡಿಕೊಳ್ಳಲು, ಆರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಸರಿಯಾದ ಜೀವನಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದನ್ನು ಮರೆಯಬಾರದು.
ಅದರಲ್ಲೂ ವಯಸ್ಸು ಮೂವತ್ತು ದಾಟಿದ್ದರೆ, ಹೃದಯದ ಪರೀಕ್ಷೆ ಮಾಡಿಸಿ ಕೊಳ್ಳುವುದು, ರಕ್ತದ ಒತ್ತಡದ ಹೆಚ್ಚಾಗದಂತೆ ಹಾಗೂ ಕಡಿಮೆ ಆಗದಂತೆ ನೋಡಿಕೊಳ್ಳುವುದು ದೇಹದ ತೂಕ ಹಾಗೂ ಬೊಜ್ಜು ಹೆಚ್ಚಾಗ ದಂತೆ ನೋಡಿಕೊಳ್ಳುವುದು, ಇವೆಲ್ಲಾವನ್ನೂ ಕೂಡ ಸರಿಯಾಗಿ ನಿಭಾಯಿಸಿಕೊಂಡು ಹೋಗುವುದನ್ನು ಮರೆಯಬಾರದು
ಇನ್ನು ಆಹಾರ ಪದಾರ್ಥಗಳ ವಿಷ್ಯಗಳು ಬಂದಾಗ,ಸಮತೋಲನವಾದ ಆಹಾರ ಪದಾರ್ಥ ವನ್ನು ಸೇವಿಸುವ ಅಭ್ಯಾಸವನ್ನು ಕೈಗೊಳ್ಳಬೇಕು. ಕೆಲವೊಂದು ದೀರ್ಘಕಾಲಿನವರೆಗೆ ಕಾಡುವ ಕಾಯಿಲೆಗಳನ್ನು ನಿಯಂತ್ರಿ ಸಲು, ಇಂತಹ ಆಹಾರಗಳು ಎಂದಿಗೂ ಕೂಡ, ನಮ್ಮ ಕೈಬಿಡದೇ, ಆರೋಗ್ಯವನ್ನು ಕಾಪಾಡುತ್ತದೆ. ಈ ವಿಷಯದಲ್ಲಿ ಬಾದಾಮಿ ಹಾಗೂ ವಾಲ್ನೆಟ್ ಬೀಜಗಳು ಹೆಚ್ಚು ಪ್ರಯೋಜನಕಾರಿ ಎಂದು ಹೇಳಬಹುದು. ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಆರೋಗ್ಯ ಕಾಡುವ ವಿಷ್ಯದಲ್ಲಿ ಎಂದಿಗೂ ಕೂಡ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ
ವಾಲ್ನಟ್ ಬೀಜಗಳು

ಬಾದಾಮಿ ಬೀಜಗಳು

ಬಾದಾಮಿ ಹಾಗೂ ವಾಲ್ನಟ್ ಬೀಜಗಳನ್ನು ಮಿತವಾಗಿ ಸೇವಿಸಿದರೆ ಒಳ್ಳೆಯದು

ನಮಗೆಲ್ಲಾ ಗೊತ್ತೇ ಇರುವ ನೈಸರ್ಗಿಕವಾಗಿ ಸಿಗುವ ಯಾವುದೇ ಆಹಾರ ಪದಾರ್ಥಗಳು, ಆರೋಗ್ಯಕ್ಕೆ ಅಡ್ಡಪರಿಣಾಮ ಗಳನ್ನು ಬೀರುವುದಿಲ್ಲ. ಇದಕ್ಕೆ ಬಾದಾಮಿ ಹಾಗೂ ವಾಲ್ನಟ್ ಬೀಜಗಳು ಕೂಡ ಹೊರತಾಗಿಲ್ಲ! ಆದರೆ ಆರೋಗ್ಯ ಕಾರಿ ಎಂದು ಹೇಳಿ, ಬೇಕಾಬಿಟ್ಟಿ ತಿನ್ನುವ ಹಾಗಿಲ್ಲ! ಮಿತವಾಗಿ ಸೇವನೆ ಮಾಡಿದರೆ ಒಳ್ಳೆಯದು.. ಬೇಕೆಂದರೆ ಇವುಗ ಳನ್ನು ಹುರಿದು ತಿನ್ನಬಹುದು, ಇಲ್ಲಾಂದರೆ ದೈನಂದಿನ ಆಹಾರ ಪದ್ಧತಿಯಲ್ಲಿ ಇವುಗಳನ್ನು ಬಳಕೆ ಮಾಡಿ ಕೂಡ ಸೇವಿಸಬಹುದು.
ಈ ವಿಷ್ಯಗಳು ಗೊತ್ತಿರಲಿ
![]()
Know The Amazing Health Benefits Of Consuming Almonds And Walnuts Daily.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm