ಬ್ರೇಕಿಂಗ್ ನ್ಯೂಸ್
11-03-23 03:09 pm Source: news18 ಸಿನಿಮಾ
ನನ್ನ ಅಪ್ಪ-ಅಮ್ಮ ನಟಿಸುವುದನ್ನು ನೋಡ್ತಿದ್ದೆ ಚಿಕ್ಕವಯಸ್ಸಿನಲ್ಲೇ ನಟನೆ ಬಗ್ಗೆ ಆಸಕ್ತಿ ಬೆಳೆಯಿತು. ನನ್ನ ಕೆರಿಯರ ಆರಂಭಿಸಿದ್ದು 17ನೇ ವರ್ಷದಲ್ಲಿ. ಸಿನಿಮಾ ನನಗೆ ಎಲ್ಲಾ ಆಗಿದೆ. ನನಗೆ ಪ್ರೀತಿ 2 ರೂಪಾದಲ್ಲಿ ಬಂದಿದೆ. ಒಂದು ಚಿರು, ಇಬ್ಬರೂ ನನಗೆ ಅತಿ ಮುಖ್ಯರೇ ಆಗಿದ್ರು. ಸಿನಿಮಾ ಕೂಡ ನನಗೆ ಒಂದು ಎಮೋಷನ್, ಚಿರು ಕೂಡ ನನಗೆ ಎಮೋಷನ್, ಇಬ್ಬರಿಗೂ ಲವ್ ಅಟ್ ಫಸ್ಟ್ ಸೈಟ್ ಆಗಿತ್ತು. 2018ರಲ್ಲಿ ಚಿರು ಜೊತೆ ಮದುವೆ ಕೂಡ ಆಯ್ತು ಎಂದು ಮೇಘನಾ ರಾಜ್ ಹಳೇ ನೆನಪಿನ ಬಗ್ಗೆ ಮಾತಾಡಿದ್ದಾರೆ.
ಆ ಒಂದು ದಿನ ಎಲ್ಲವೂ ಬದಲಾಗಿ ಹೋಯ್ತು
ಚಿರು ಜೊತೆ ವಿವಾಹವಾದ ಬಳಿಕ ಎಲ್ಲವೂ ಚೆನ್ನಾಗಿಯೇ ಸಾಗುತ್ತಿತ್ತು. ಆದ್ರೆ ಆ ಒಂದು ದಿನ ಎಲ್ಲವೂ ಬದಲಾಗಿ ಹೋಯ್ತು ಎಂದು ಮೇಘನಾ ಹೇಳಿದ್ದಾರೆ. 2020ನೇ ವರ್ಷ ನನ್ನ ಜೀವನದ ಫುಲ್ ಸ್ಟಾಪ್ ಆಗಿತ್ತು. ನನ್ನ ಜೀವನದಲ್ಲಿ ಮತ್ತೆ ಆಸೆಗಳು ಚಿಗುರಿದ್ದು ರಾಯಲ್ ಹುಟ್ಟಿದ ಮೇಲೆ, ಅವನಿಗಾಗಿ ಬದುಕುವ ನಿರ್ಧಾರ ಮಾಡಿದ್ದೆ. ಸಿನಿಮಾ ಬೇಡ ಎಂದು ನಿರ್ಧರಿಸಿದ್ದೆ. ಅವನಿಗೆ ನಾನು ತಂದೆ-ತಾಯಿಯಾಗಿ ಬದುಕಬೇಕು ಅಷ್ಟೇ ಎಂದು ನಿರ್ಧಾರ ಮಾಡಿಬಿಟ್ಟಿದೆ. ಇದೇ ನನ್ನ ಬದುಕು ಎಂದು ನಿರ್ಧರಿಸಿದ್ದೆ.
![]()
ಚಿರು ನನಗೆ ಕೊಟ್ಟ ಮತ್ತೊಂದು ಆಸ್ತಿ ಫ್ರೆಂಡ್ಸ್
ಇದೇ ವೇಳೆ ಫ್ರೆಂಡ್ಸ್ ಬಗ್ಗೆ ಮಾತಾಡಿದ ಮೇಘನಾ ರಾಜ್, ಚಿರು ನನಗೆ ಕೊಟ್ಟ ಮತ್ತೊಂದು ಆಸ್ತಿ ಅಂದ್ರೆ ಅದು ನನ್ನ ಫ್ರೆಂಡ್ಸ್ ಎಂದಿದ್ದಾರೆ. ನೀನು ಒಂಟಿಯಾಗಿ ನಿಂತಿದ್ರು. ನಿನ್ನ ಹಿಂದೆ ನನ್ನ ಫ್ರೆಂಡ್ಸ್ ಸಪೋರ್ಟ್ ಸಿಸ್ಟಂ ರೀತಿ ನಿಂತಿರುತ್ತಾರೆ ಎಂದು ಚಿರು ಯಾವಾಗಲು ಹೇಳ್ತಿದ್ದರು ಅದು ನಿಜವಾಗಿದೆ ಎಂದು ಹೇಳಿದ್ರು. ನನಗೆ ಇನ್ನೇನು ಬೇಡ ಎಂದು ಅಂದುಕೊಂಡಾಗ ನನ್ನ ಮುಂದೆ ಒಂದು ಮಿಂಚಿನಂತೆ ಬಂದಿದ್ದು, ನನ್ನ ಸ್ನೇಹಿತ ಪನ್ನಾ, ನಿನಗೋಸ್ಕರ ಏನು ಮಾಡಿಕೊಳ್ತೀಯಾ ಹೇಳು ಅಂದ, ನನಗೆ ಒಂದು ಕಥೆ ಕೂಡ ನೀಡಿದ್ರು.
ಕಥೆ ಹೇಗಿದೆ ಎಂದು ಕೇಳಿದ. ನಾನು ತುಂಬಾ ಚೆನ್ನಾಗಿದೆ ಎಂದೇ ಈ ಸಿನಿಮಾ ನೀನೇ ಮಾಡ್ಬೇಕು ಎಂದು ಹೇಳಿದ್ರು. ನನಗೆ ಆಶ್ವರ್ಯವಾಯಿತು. ನೀನು ಮತ್ತೆ ಕಮ್ ಬ್ಯಾಕ್ ಮಾಡ್ಬೇಕು ಎಂದು ಹೇಳಿದ. ಜೀವನದ ಎಷ್ಟೇ ಫುಲ್ ಸ್ಟಾಪ್ ಹಾಕಿದ್ರು. ನಾನು ಮತ್ತೆ ಬರೆಯಲು ಶುರು ಮಾಡ್ತೀನಿ. ತತ್ಸಮ-ತದ್ಬವ ನನ್ನ ಜೀವಕ್ಕೆ ಹೊಸ ತಿರುವು, ಇದು ಎಲ್ಲಾ ಹೆಣ್ಣು ಮಕ್ಕಳ ಒಳ ಮನಸ್ಸು ಎಂದು ಮೇಘನಾ ರಾಜ್ ಹೇಳಿದ್ದಾರೆ.
actress meghana raj statement about tatsama tadbhava movie.
03-12-25 03:01 pm
HK News Desk
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
ಸಿಎಂ, ಡಿಸಿಎಂ ಭೇಟಿಯಾಗಿ ಹೊಟ್ಟೆ ತುಂಬ ಉಪಹಾರ ಸೇವನೆ...
01-12-25 08:28 pm
03-12-25 07:19 pm
HK News Desk
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
ಅಫ್ಘಾನಿಸ್ತಾನದಲ್ಲಿ ಒಂದೇ ಕುಟುಂಬದ 13 ಜನರನ್ನು ಕೊಂ...
03-12-25 03:04 pm
ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಬಿಟ್...
02-12-25 11:19 pm
03-12-25 10:35 pm
Mangalore Correspondent
Mangalore, CM Siddaramaiah, High Court: ಮಂಗಳೂ...
03-12-25 07:23 pm
CM Siddaramaiah, Mangalore, Narayan Guru: ದೇವ...
03-12-25 04:52 pm
K. C. Venugopal, Mangalore, Dk Shivakumar: ಮಂ...
03-12-25 11:54 am
Bjp, Arun Puthila, Puttur, Mangalore: ಬಿಜೆಪಿ...
01-12-25 09:25 pm
03-12-25 01:41 pm
Bangalore Correspondent
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm
ಇನ್ನೋವಾ ಕಾರಿನಲ್ಲಿ ನಾಲ್ಕು ಕರುಗಳನ್ನು ಸಾಗಿಸುತ್ತಿ...
02-12-25 06:37 pm
ರೈಲಿನಲ್ಲಿ ಬಂದು ನಿಲ್ಲಿಸಿದ್ದ ಸ್ಕೂಟರ್ ಕಳವುಗೈದು ಪ...
02-12-25 02:26 pm
Udupi Rape, Crime, Hindu Jagaran Vedike: ಮದುವ...
01-12-25 04:50 pm