ಬ್ರೇಕಿಂಗ್ ನ್ಯೂಸ್
11-08-23 06:38 pm Source: Vijayakarnataka ಡಾಕ್ಟರ್ಸ್ ನೋಟ್
ತೊಂಡೆಕಾಯಿಯನ್ನು ಇಷ್ಟಪಟ್ಟು ತಿನ್ನುವವರೂ ಇದ್ದಾರೆ, ಅದು ಬೇಡಪ್ಪ ಎನ್ನುವವರೂ ಇದ್ದಾರೆ. ಆದರೆ ಬಿಪಿ, ಸಕ್ಕರೆ ಕಾಯಿಲೆ ಇರುವವರಿಗೆ ತೊಂಡೆಕಾಯಿ ತುಂಬಾ ಒಳ್ಳೆಯದು. ರುಚಿಕರ ವಾಗಿದ್ದು ಯಾವುದಾದರೂ ಸರಿ ಮೊದಲು ತಿನ್ನೋಣ ಎನ್ನುವ ಈ ಕಾಲದಲ್ಲಿ ತೊಂಡೆಕಾಯಿ ಮೂಲೆ ಗುಂಪಾಗಿದೆ ಎಂದು ತರಕಾರಿ ಅಂಗಡಿ ಯವರೇ ಹೇಳುತ್ತಾರೆ.
ಬೇರೆ ತರಕಾರಿಗಳಂತೆ ಇದು ಹೆಚ್ಚು ಸೇಲ್ ಆಗುವುದಿಲ್ಲ ಎನ್ನುವ ಕಂಪ್ಲೇಂಟ್ ಅವರದ್ದು. ಆದರೆ ಎಲೆ ಮರೆಕಾಯಿ ಯಂತೆ ತೊಂಡೆಕಾಯಿ ಹೊಂದಿರುವ ಆರೋಗ್ಯ ಲಾಭಗಳು ತುಂಬಾ ಜನರಿಗೆ ಗೊತ್ತೇ ಇಲ್ಲ. ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡ ಇರುವವರಿಗೆ ತೊಂಡೆಕಾಯಿಯ ಪ್ರಯೋಜನಗಳು ಹೆಚ್ಚಾಗಿ ಸಿಗುತ್ತವೆ.
ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಇದರಿಂದ ತಯಾರಿಸಿ ತಿನ್ನಬಹುದು. ಎಲ್ಲವೂ ಸಹ ಒಂದಲ್ಲ ಒಂದು ರೂಪದಲ್ಲಿ ಅನುಕೂಲಕರವಾಗಿರುತ್ತವೆ. ಈ ಲೇಖನದಲ್ಲಿ ತೊಂಡೆಕಾಯಿ ತಿನ್ನುವುದರ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳೋಣ....
ಗ್ಲೈಸಿಮಿಕ್ ಸೂಚ್ಯಂಕ ಕಡಿಮೆ ಇದೆ
ಆರೋಗ್ಯ ತಜ್ಞರಾದ ಡಾ. ವಿಧಿ ಚಾವ್ಲಾ ಹೇಳುವ ಹಾಗೆ ತೊಂಡೆ ಕಾಯಿ ತನ್ನಲ್ಲಿ ಕಡಿಮೆ ಪ್ರಮಾಣದ ಗ್ಲೈಸಿಮಿಕ್ ಸೂಚ್ಯಂಕ ಹೊಂದಿದ್ದು, ನೀವು ಸೇವಿಸುವ ಆಹಾರದ ಜೊತೆ ತೊಂಡೆಕಾಯಿ ತಿನ್ನುವುದರಿಂದ ನಿಮ್ಮ ಬ್ಲಡ್ ಶುಗರ್ ಲೆವೆಲ್ ವೇಗವಾಗಿ ಏರಿಕೆಯಾಗುವುದಿಲ್ಲ. ಇದು ಮಧುಮೇಹ ನಿರ್ವಹಣೆಗೆ ಬಹಳ ಸಹಕಾರಿಯಾಗಿ ಕೆಲಸ ಮಾಡುತ್ತದೆ.
ನಾರಿನ ಅಂಶ ಅಪಾರವಾಗಿದೆ
ಅಗಾಧವಾದ ಪೌಷ್ಟಿಕಾಂಶಗಳು
ಆಂಟಿ ಆಕ್ಸಿಡೆಂಟ್ ಲಕ್ಷಣಗಳು ಹೇರಳವಾಗಿವೆ
ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ ಕಡಿಮೆ ಇದೆ
ಈಗ ತೊಂಡೆಕಾಯಿ ಬಳಸಿ ತಯಾರು ಮಾಡಬಹುದಾದ ಬೇರೆ ಬೇರೆ ಬಗೆಯ ಅಡುಗೆ ಪದಾರ್ಥ ಗಳನ್ನು ನೋಡೋಣ
The Amazing Health Benefits Of Ivy Gourd Are Still Unknown To Many Of Us.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm