ಬ್ರೇಕಿಂಗ್ ನ್ಯೂಸ್
28-12-20 06:47 pm Headline Karnataka News Network ಸಿನಿಮಾ
ಚೆನ್ನೈ ,ಡಿ 28: ಆಸ್ಕರ್ ವಿಜೇತ, ವಿಶ್ವ ವಿಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ತಾಯಿ ಇಂದು (ಡಿಸೆಂಬರ್ 28) ಚೆನ್ನೈನಲ್ಲಿ ನಿಧನರಾಗಿದ್ದಾರೆ.
ಸಂಗೀತ ನಿರ್ದೇಶಕದ ಎ.ಆರ್.ರೆಹಮಾನ್, ತಾಯಿ ಕರೀಮಾ ಬೇಗಂ ಬಗ್ಗೆ ವಿಪರೀತ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದರು. ಕರೀಮಾ ಬೇಗಂ ಅವರಿಗೆ ವಯೋಸಹಜ ಕೆಲವು ಆರೋಗ್ಯ ಸಮಸ್ಯೆಗಳಿದ್ದವು.
ಕರೀಮಾ ಬೇಗಂ ಅವರು ದಿವಂಗತ ಸಂಗೀತ ನಿರ್ದೇಶಕ ಆರ್ಕೆ ಶೇಖರ್ ಪತ್ನಿ. ಪತಿ ಶೇಖರ್ 1976 ರಲ್ಲಿ ನಿಧನ ಹೊಂದಿದರು. ಆ ನಂತರ ಕರೀಮಾ ಬೇಗಂ ಒಬ್ಬರೇ ಎ.ಆರ್.ರೆಹಮಾನ್ ಸೇರಿದಂತೆ ನಾಲ್ಕು ಜನ ಮಕ್ಕಳನ್ನು ಒಬ್ಬರೇ ಸಾಕಿ ದೊಡ್ಡವರನ್ನಾಗಿ ಮಾಡಿದರು.
ಕರೀಮಾ ಬೇಗಂ ಮೂಲ ಹೆಸರು ಕಸ್ತೂರಿ, ನಂತರ ರೆಹಮಾನ್ ಸೇರಿದಂತೆ ಇಡೀಯ ಕುಟುಂಬದವರು ಇಸ್ಲಾಂ ಧರ್ಮಕ್ಕೆ ಪರಿವರ್ತನೆಗೊಂಡರು.
ತಾಯಿಯೊಂದಿಗೆ ಬಹಳ ಬಾಂದವ್ಯ ಹೊಂದಿದ್ದರು ಎ.ಆರ್.ರೆಹಮಾನ್. ಒಮ್ಮೆ ಸಂದರ್ಶನದಲ್ಲಿ, 'ನಾನು ಸಂಗೀತ ನಿರ್ದೇಶಕನಾಗಲು ಅಮ್ಮನೇ ಕಾರಣ. ನಾನು ಸಂಗೀತವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದು ಆಕೆಯೇ, ಆಕೆಗೆ ಒಂದು ವಿಶಿಷ್ಟವಾದ ಜ್ಞಾನವಿದೆ' ಎಂದಿದ್ದರು. ರೆಹಮಾನ್ 'ಮಾ ತುಜೆ ಸಲಾಮ್' ಹಾಡು ಮಾಡಿದ್ದಕ್ಕೂ ಅವರ ತಾಯಿಯೇ ಕಾರಣವಂತೆ.
Music composer AR Rahman’s mother has died. He took to Twitter and Instagram to share a picture of her in her memory.
17-12-25 12:45 pm
Bangalore Correspondent
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
17-12-25 01:38 pm
HK News Desk
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm