ಬ್ರೇಕಿಂಗ್ ನ್ಯೂಸ್
11-08-20 08:56 am Headline Karnataka News Network ಸಿನಿಮಾ
ಆಗಸ್ಟ್ 11: ಸುಶಾಂತ್ ಸಿಂಗ್ ಸಾವಿನ ನಂತರ ಕಂಗನಾ ತಮ್ಮ ಹೇಳಿಕೆ ಹಾಗೂ ಟ್ವೀಟ್ಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಸ್ಟಾರ್ ಕಿಡ್ಸ್ ಹಾಗೂ ಸ್ವಜನಪಕ್ಷಪಾತದ ವಿರುದ್ಧ ದನಿ ಎತ್ತುತ್ತಿರುವ ಕಂಗನಾ ಈಗ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಮೇಲೂ ಟ್ವೀಟ್ ವಾರ್ ನಡೆಸಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ನಂತರ ಕಂಗನಾ ಸ್ಟಾರ್ ಕಿಡ್ಸ್ ಹಾಗೂ ಸ್ವಜನಪಕ್ಷಪಾತದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.
ಸುಶಾಂತ್ ಸಾವಿಗೆ ಸ್ವಜನಪಕ್ಷಪಾತದ ಜೊತೆಗೆ ಬಿ-ಟೌನ್ನ ದೊಡ್ಡ ಕುಟುಂಬಗಳು ಎನಿಸಿಕೊಂಡಿರುವ ಕೆಲವರು ಪರೋಕ್ಷವಾಗಿ ಕಾರಣ ಎಂದು ಆರೋಪಿಸುತ್ತಾ ಬಂದಿದ್ದಾರೆ.
ಸುಶಾಂತ್ ಸಿಂಗ್ ಸಾವಿನ ನಂತರ ದೀಪಿಕಾ, ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಮಾನಿಕ ಖಿನ್ನತೆ ಕುರಿತಾಗಿ ಸಾಲು ಸಾಲು ಸ್ಟೋರಿಗಳನ್ನು ಪೋಸ್ಟ್ ಮಾಡಿದ್ದರು. ಆಗಲೂ ಕಂಗನಾ ಈ ಬಗ್ಗೆ ಟೀಕಿಸಿದ್ದರು.
ಈಗಲೂ ಸಹ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ವಿರುದ್ಧ ಟ್ವೀಟ್ ಮಾಡುತ್ತಾ ಕೊಂಚ ಖಾರವಾಗಿ ಟೀಕಿಸಿದ್ದಾರೆ.
ಟ್ವೀಟಿಗರೊಬ್ಬರು ಕಂಗನಾ ಹಾಗೂ ಸುಶಾಂತ್ ಅವರ ಹಿಟ್ ಸಿನಿಮಾ ಹಾಗೂ ಸಾಲು ಸಾಲು ಫ್ಲಾಪ್ ಕೊಟ್ಟ ರಣಬೀರ್ ಅವರ ಚಿತ್ರಗಳ ಕುರಿತಾಗಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ರಣಬೀರ್ ಹಾಗೂ ದೀಪಿಕಾ ಬಗ್ಗೆ ಸಖತ್ ಖಾರವಾಗಿ ಟೀಕಿಸಿದ್ದಾರೆ.
ರಣಬೀರ್ ಕಪೂರ್ಗೆ ಹುಡುಗಿಯರ ಹುಚ್ಚಿದೆ. ಆದರೆ ಅವರನ್ನು ಯಾರೂ ರೇಪಿಸ್ಟ್ ಎನ್ನುವ ಧೈರ್ಯ ತೋರುವುದಿಲ್ಲ ಎಂದಿದ್ದಾರೆ ಕಂಗನಾ.
ದೀಪಿಕಾ ಪಡುಕೋಣೆ ಸ್ವಘೋಷಿತ ಮಾನಸಿಕ ರೋಗಿ. ಇಂತಹ ನಟಿಯನ್ನು ಯಾರೂ ಸೈಕೋ ಎನ್ನುವುದಿಲ್ಲ. ಕೆಲವೊಂದು ಪದಗಳು ಏನಿದ್ದರೂ ಹೊರಗಿನಿಂದ ಬಂದ ನಟ-ನಟಿಯರಿಗೆ ಮಾತ್ರ ಮೀಸಲು ಎಂದು ಟೀಕಿಸಿದ್ದಾರೆ ಕಂಗನಾ.
ಇಂಡಸ್ಟ್ರಿಯಲ್ಲಿ ಸ್ಟಾರ್ ಕಿಡ್ಸ್ ಹಾಗೂ ಹೊರಗಿನಿಂದ ಬಂದ ಕಲಾವಿದರ ನಡುವೆ ತಾರತಮ್ಯ ಇಲ್ಲದೇ ಹೋದಾಗ ಮಾತ್ರ ಎಲ್ಲ ಸರಿಯಾಗುತ್ತದೆ ಎನ್ನುವುದು ಕಂಗನಾರ ಅಭಿಪ್ರಾಯ.
ಇದೇ ಬಾಲಿವುಡ್ನಲ್ಲಿ ಹೊರಗಿನಿಂದ ಬಂಧ ಪ್ರತಿಭಾವಂತ ಕಲಾವಿದರನ್ನು ನಿರ್ಲಕ್ಷಿಸುವ ಮಾಫಿಯಾ ಇದೆ. ಇದಕ್ಕೆ ಕೆಲವು ನಟ-ನಟಿಯರು ಬೆಂಬಲವಾಗಿದ್ದಾರೆ ಎಂದು ಬಹಳ ಹಿಂದಿನಿಂದ ಕಂಗನಾ ಆರೋಪಿಸುತ್ತಲೇ ಬಂದಿದ್ದಾರೆ.
26-04-24 09:10 pm
Bangalore Correspondent
Madikeri, election, heart attack; ಮಡಿಕೇರಿ ; ಮ...
26-04-24 06:14 pm
Chamarajanagar, villagers, Booth: ಮತದಾನ ಬಹಿಷ್...
26-04-24 04:53 pm
ಚಿತ್ರದುರ್ಗ ; ಲೋ ಬಿಪಿಯಿಂದ ಅಸ್ವಸ್ಥ , ಮತಗಟ್ಟೆಯಲ್...
26-04-24 03:04 pm
Income tax raid, BJP leader, Bangalore: ಬಿಜೆಪ...
25-04-24 11:07 pm
26-04-24 02:58 pm
HK News Desk
Road Accident In Telangana: ಹಾಳಾಗಿ ನಿಂತಿದ್ದ ಲ...
25-04-24 03:49 pm
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
26-04-24 10:32 pm
Mangalore Correspondent
Karkala, Horse ride to cast his vote: ಕಾರ್ಕಳ...
26-04-24 09:28 pm
ಸುಳ್ಯ ; 18 ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಶಸ್ತ್ರಸ...
26-04-24 08:42 pm
Mangalore live voting percentage: ದಕ್ಷಿಣ ಕನ್ನ...
26-04-24 05:56 pm
Mangalore Live Voting: ದಕ್ಷಿಣ ಕನ್ನಡ ಕ್ಷೇತ್ರ ;...
26-04-24 04:20 pm
26-04-24 03:59 pm
Mangalore Correspondent
Mangalore Fraud, crime, Krishnaprasad Shetty:...
25-04-24 10:18 pm
Bangalore crime, Dacoity gang, 40 lakhs, robb...
25-04-24 03:33 pm
Gang raped in Bengaluru: ಬೆಂಗಳೂರಿನಲ್ಲಿ ಯುವತಿ...
25-04-24 12:19 pm
Glide touist bus, Mangalore, crime: ಬೆಂಗಳೂರು...
24-04-24 10:48 pm