ಬ್ರೇಕಿಂಗ್ ನ್ಯೂಸ್
23-01-21 01:54 pm Source: FILMIBEAT Manjunatha C ಸಿನಿಮಾ
ಬಾಲಿವುಡ್ ನಟ ವರುಣ್ ಧವನ್ ಹಾಗೂ ನತಾಶಾ ದಲಾಲ್ ಜೊತೆಗೆ ಜನವರಿ 24 ರಂದು ವಿವಾಹವಾಗಲಿದ್ದಾರೆ. ಇಂದು ಎರಡೂ ಕುಟುಂಬದ ಸದಸ್ಯರು, ಕೆಲವು ಆಪ್ತೇಷ್ಟರು ಮದುವೆ ನಡೆಯಲಿರುವ ಅಲಿಭಾಗ್ಗೆ ಸೇರಿಕೊಂಡಿದ್ದಾರೆ.
ಮುಂಬೈ ಸಮೀಪವೇ ಸಮುದ್ರ ತೀರದಲ್ಲಿನ ಪಟ್ಟಣ ಅಲಿಭಾಗ್ ನಲ್ಲಿ ನಿಯಮಿತ ಅತಿಥಿಗಳೊಂದಿಗೆ ಅದ್ಧೂರಿಯಾಗಿ ವರುಣ್ ಧವನ್ ಹಾಗೂ ನತಾಶಾ ಮದುವೆ ಬರೋಬ್ಬರಿ ಐದು ದಿನಗಳ ಕಾಲ ನಡೆಯಲಿದೆ.
ಅಲಿಭಾಗ್ ನ ದಿ ಮ್ಯಾನ್ಶನ್ ಹೌಸ್ ಐಶಾರಾಮಿ ಹೋಟೆಲ್ನಲ್ಲಿ ವರುಣ್ ಧವನ್ ಹಾಗೂ ನತಾಶಾ ವಿವಾಹ ನಡೆಯಲಿದೆ. ಮ್ಯಾನ್ಶನ್ ಹೌಸ್ ಮಾತ್ರವೇ ಅಲ್ಲದೆ ಮದುವೆ ಸಂಭ್ರಮದ ಕಳೆ ಶಾರುಖ್ ಖಾನ್ ರ ಬಂಗಲೆಯಲ್ಲೂ ನಳನಳಿಸಲಿದೆ.
ಮದುವೆ ಬುಕ್ ಮಾಡಿಕೊಂಡಿರುವ ದಿ ಮ್ಯಾನ್ಶನ್ ಹೌಸ್ ಹಾಗೂ ಶಾರುಖ್ ರ ಅದ್ಧೂರಿ ಅಲಿಭಾಗ್ ಬಂಗಲೆ ಬಹಳ ಸಮೀಪದಲ್ಲಿಯೇ ಇದ್ದು, ವರುಣ್ ಧವನ್ ಕುಟುಂಬವು ಮದುವೆ ಸಂಭ್ರಮಕ್ಕೆ ಶಾರುಖ್ ಖಾನ್ ಬಂಗಲೆಯನ್ನೂ ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ.
ಶಾರುಖ್ ಖಾನ್ ಸಹ ತಮ್ಮ ಕಿರಿಯ ಸಹೋದ್ಯೋಗಿಗಾಗಿ ತಮ್ಮ ಬಂಗಲೆಯನ್ನು ಬಿಟ್ಟುಕೊಟ್ಟಿದ್ದು, ಮದುವೆಯ ಕೆಲವು ಕಾರ್ಯಕ್ರಮಗಳು ಶಾರುಖ್ ಖಾನ್ ರ ಬಂಗಲೆಯಲ್ಲಿ ಸಹ ನಡೆಯಲಿದೆಯಂತೆ. ಮದುವೆಯಲ್ಲಿ ಕೆಲವು ಆಪ್ತೇಷ್ಟರನ್ನಷ್ಟೆ ವರುಣ್ ಧವನ್ ಹಾಗೂ ತಂದೆ ಡೇವಿಡ್ ಧವನ್ ಆಹ್ವಾನಿಸಿದ್ದಾರೆ.
ಮದುವೆ ಸಂಭ್ರಮದಲ್ಲಿ ಮೊಬೈಲ್ ಹಾಗೂ ಕ್ಯಾಮೆರಾ ಬಳಕೆ ನಿಷೇಧಿಸಲಾಗಿದೆಯಂತೆ. ಚಿತ್ರ ಹಾಗೂ ವಿಡಿಯೋದ ಜವಾಬ್ದಾರಿ ನಿರ್ದಿಷ್ಟ ಸಂಸ್ಥೆಯವರಿಗೆ ನೀಡಲಾಗಿದ್ದು, ಅವರನ್ನು ಹೊರತುಪಡಿಸಿ ಇನ್ನಾರೂ ಸಹ ಫೊಟೊ-ವಿಡಿಯೋ ತೆಗೆಯುವಂತಿಲ್ಲ.
This News Article is a Copy of FILMIBEAT
05-09-25 11:15 pm
Bangalore Correspondent
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
ಕಾಂಗ್ರೆಸಿನ ಯಾರ ಮನೆಯ ನಾಯಿ ಸ್ವಾತಂತ್ರ್ಯಕ್ಕಾಗಿ ಹೋ...
03-09-25 09:00 pm
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
05-09-25 08:12 pm
Mangalore Correspondent
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
06-09-25 01:58 pm
Udupi Correspondent
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am
Mangalore Cow Slaughter, Crime, Arrest: ಪೆರ್ನ...
05-09-25 10:53 pm
Mukka Murder, Mangalore, Crime: ಪತ್ನಿಯ ಅಶ್ಲೀಲ...
05-09-25 10:26 pm
Atm robbery, Ullal, Kotekar, Mangalore: ಕೋಟೆಕ...
05-09-25 08:36 pm