ಬ್ರೇಕಿಂಗ್ ನ್ಯೂಸ್
23-01-21 01:54 pm Source: FILMIBEAT Manjunatha C ಸಿನಿಮಾ
ಬಾಲಿವುಡ್ ನಟ ವರುಣ್ ಧವನ್ ಹಾಗೂ ನತಾಶಾ ದಲಾಲ್ ಜೊತೆಗೆ ಜನವರಿ 24 ರಂದು ವಿವಾಹವಾಗಲಿದ್ದಾರೆ. ಇಂದು ಎರಡೂ ಕುಟುಂಬದ ಸದಸ್ಯರು, ಕೆಲವು ಆಪ್ತೇಷ್ಟರು ಮದುವೆ ನಡೆಯಲಿರುವ ಅಲಿಭಾಗ್ಗೆ ಸೇರಿಕೊಂಡಿದ್ದಾರೆ.
ಮುಂಬೈ ಸಮೀಪವೇ ಸಮುದ್ರ ತೀರದಲ್ಲಿನ ಪಟ್ಟಣ ಅಲಿಭಾಗ್ ನಲ್ಲಿ ನಿಯಮಿತ ಅತಿಥಿಗಳೊಂದಿಗೆ ಅದ್ಧೂರಿಯಾಗಿ ವರುಣ್ ಧವನ್ ಹಾಗೂ ನತಾಶಾ ಮದುವೆ ಬರೋಬ್ಬರಿ ಐದು ದಿನಗಳ ಕಾಲ ನಡೆಯಲಿದೆ.
ಅಲಿಭಾಗ್ ನ ದಿ ಮ್ಯಾನ್ಶನ್ ಹೌಸ್ ಐಶಾರಾಮಿ ಹೋಟೆಲ್ನಲ್ಲಿ ವರುಣ್ ಧವನ್ ಹಾಗೂ ನತಾಶಾ ವಿವಾಹ ನಡೆಯಲಿದೆ. ಮ್ಯಾನ್ಶನ್ ಹೌಸ್ ಮಾತ್ರವೇ ಅಲ್ಲದೆ ಮದುವೆ ಸಂಭ್ರಮದ ಕಳೆ ಶಾರುಖ್ ಖಾನ್ ರ ಬಂಗಲೆಯಲ್ಲೂ ನಳನಳಿಸಲಿದೆ.
ಮದುವೆ ಬುಕ್ ಮಾಡಿಕೊಂಡಿರುವ ದಿ ಮ್ಯಾನ್ಶನ್ ಹೌಸ್ ಹಾಗೂ ಶಾರುಖ್ ರ ಅದ್ಧೂರಿ ಅಲಿಭಾಗ್ ಬಂಗಲೆ ಬಹಳ ಸಮೀಪದಲ್ಲಿಯೇ ಇದ್ದು, ವರುಣ್ ಧವನ್ ಕುಟುಂಬವು ಮದುವೆ ಸಂಭ್ರಮಕ್ಕೆ ಶಾರುಖ್ ಖಾನ್ ಬಂಗಲೆಯನ್ನೂ ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ.
ಶಾರುಖ್ ಖಾನ್ ಸಹ ತಮ್ಮ ಕಿರಿಯ ಸಹೋದ್ಯೋಗಿಗಾಗಿ ತಮ್ಮ ಬಂಗಲೆಯನ್ನು ಬಿಟ್ಟುಕೊಟ್ಟಿದ್ದು, ಮದುವೆಯ ಕೆಲವು ಕಾರ್ಯಕ್ರಮಗಳು ಶಾರುಖ್ ಖಾನ್ ರ ಬಂಗಲೆಯಲ್ಲಿ ಸಹ ನಡೆಯಲಿದೆಯಂತೆ. ಮದುವೆಯಲ್ಲಿ ಕೆಲವು ಆಪ್ತೇಷ್ಟರನ್ನಷ್ಟೆ ವರುಣ್ ಧವನ್ ಹಾಗೂ ತಂದೆ ಡೇವಿಡ್ ಧವನ್ ಆಹ್ವಾನಿಸಿದ್ದಾರೆ.
ಮದುವೆ ಸಂಭ್ರಮದಲ್ಲಿ ಮೊಬೈಲ್ ಹಾಗೂ ಕ್ಯಾಮೆರಾ ಬಳಕೆ ನಿಷೇಧಿಸಲಾಗಿದೆಯಂತೆ. ಚಿತ್ರ ಹಾಗೂ ವಿಡಿಯೋದ ಜವಾಬ್ದಾರಿ ನಿರ್ದಿಷ್ಟ ಸಂಸ್ಥೆಯವರಿಗೆ ನೀಡಲಾಗಿದ್ದು, ಅವರನ್ನು ಹೊರತುಪಡಿಸಿ ಇನ್ನಾರೂ ಸಹ ಫೊಟೊ-ವಿಡಿಯೋ ತೆಗೆಯುವಂತಿಲ್ಲ.
This News Article is a Copy of FILMIBEAT
17-12-25 12:45 pm
Bangalore Correspondent
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
17-12-25 01:38 pm
HK News Desk
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm