ಬ್ರೇಕಿಂಗ್ ನ್ಯೂಸ್
12-02-21 03:19 pm Source: FILMIBEAT Manjunatha C ಸಿನಿಮಾ
ನಟಿ ರಶ್ಮಿಕಾ ಮಂದಣ್ಣ ರ ಬಾಲಿವುಡ್ ಪಯಣ ಈಗಾಗಲೇ ಆರಂಭವಾಗಿದೆ. ಎರಡು ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಆದರೆ ಅವರ ಬಾಲಿವುಡ್ ಪಯಣ ಆರಂಭವಾಗಿದ್ದು ಹಾಡೊಂದರ ಮೂಲಕ. ಆ ಹಾಡು ಈಗ ಬಿಡುಗಡೆ ಆಗಿದೆ.
ರ್ಯಾಪರ್ ಬಾದ್ಶಾ 'ಟಾಪ್ ಠಕ್ಕರ್' ಆಲ್ಬಂ ನ ಹಾಡಿಗೆ ಸೊಂಟ ಬಳುಕಿಸಿದ್ದಾರೆ ರಶ್ಮಿಕಾ ಮಂದಣ್ಣ. ಆ ಹಾಡಿನ ಚಿತ್ರೀಕರಣ ಮುಗಿಯುತ್ತಿದ್ದಂತೆ ಎರಡು ಹಿಂದಿ ಸಿನಿಮಾಗಳಿಂದ ರಶ್ಮಿಕಾ ಗೆ ಬುಲಾವ್ ಬಂದಿತ್ತು. ರಶ್ಮಿಕಾರ ಬಾಲಿವುಡ್ ಪಯಣ ಆರಂಭಕ್ಕೆ ನಾಂದಿಯಾಗಿದ್ದ 'ಟಾಪ್ ಠಕ್ಕರ್' ಹಾಡು ಇಂದು (ಫೆಬ್ರವರಿ 12) ಬಿಡುಗಡೆ ಆಗಿದೆ.
ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಸಂಗೀತ ನಿರ್ದೇಶಿಸಿ, ಬಾದ್ ಶಾ, ರಶ್ಮಿಕಾ ಮಂದಣ್ಣ, ಅಮಿತ್ ಉಚ್ಚಾನಾ ನಟಿಸಿರುವ ಈ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ.
ಹಾಡಿನಲ್ಲಿ ನಟಿ ರಶ್ಮಿಕಾ ಮಂದಣ್ಣ ದಕ್ಷಿಣದ ಚೆಲುವೆಯಾಗಿದ್ದು, ಆಕೆಯ ಹಿಂದೆ ಕಳ್ಳರಾದ ಬಾದ್ ಶಾ, ಅಮಿತ್ ಉಚ್ಚಾನಾ ಬಿದ್ದಿದ್ದಾರೆ. ಆಕೆಯ ಮನಸ್ಸು ಗೆಲ್ಲುವ ಜೊತೆಗೆ ಆಕೆಯ ಸರವನ್ನೂ ದೋಚುವ ಉದ್ದೇಶ ಅವರದ್ದು.
ಆದರೆ ಚಾಲಾಕಿ ರಶ್ಮಿಕಾ ಮಂದಣ್ಣ ಅವರ ಯೋಚನೆಗಳನ್ನು ಫಲಿಸಲು ಬಿಡುವುದಿಲ್ಲ. ಅವರದ್ದೇ ಯೋಜನೆಯನ್ನು ಅವರಿಗೆ ತಿರುಗಿಸಿ ಸರ ಉಳಿಸಿಕೊಳ್ಳುತ್ತಾರೆ. ರಶ್ಮಿಕಾ ಜೊತೆಗೆ ಯುವನ್ ಶಂಕರ್ ರಾಜಾ ಸಹ ಹಾಡಿನಲ್ಲಿ ನಟಿಸಿದ್ದಾರೆ.
ಹಾಡಿಗೆ ಸಾಹಿತ್ಯವನ್ನು ಬಾದ್ ಶಾ ಬರೆದಿದ್ದಾರೆ. ಹಾಡಿನಲ್ಲಿ ಬರುವ ತಮಿಳು ಸಾಲುಗಳನ್ನು ನಯನತಾರಾ ಬಾಯ್ಫ್ರೆಂಡ್ ವಿಗ್ನೇಶ್ ಶಿವನ್ ಬರೆದಿದ್ದಾರೆ. ಹಾಡು ಬಿಡುಗಡೆ ಆದ ನಾಲ್ಕು ಗಂಟೆಗಳಲ್ಲಿ 13 ಲಕ್ಷಕ್ಕೂ ಹೆಚ್ಚು ಬಾರಿ ಹಾಡನ್ನು ವೀಕ್ಷಿಸಲಾಗಿದೆ.
This News Article is a Copy of FILMIBEAT
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm