ಬ್ರೇಕಿಂಗ್ ನ್ಯೂಸ್
27-07-22 07:56 pm Source: Vijayakarnataka ಡಾಕ್ಟರ್ಸ್ ನೋಟ್
ನಾವು ಚಿಕ್ಕ ಮಕ್ಕಳು ಆಗಿದ್ದ ಕಾಲದಿಂದಲೂ ಇಂದಿನವರೆಗೂ ನಮಗೆ ಸೀಬೇಕಾಯಿ ಎಂದರೆ ಬಹಳ ಇಷ್ಟ ಅಲ್ಲವೇ? ಆಗಂತೂ ಏನು ತಿಳಿಯದ ಕಾಲ. ಎಲ್ಲಾದರೂ ಸೀಬೆ ಮರ ಕಂಡರೆ, ಮನೆ ಓನರ್ ಕಣ್ಣು ತಪ್ಪಿಸಿ ಕಲ್ಲು ಹೊಡೆದು ಸೀಬೇಕಾಯಿ ಬೀಳಿಸಿಕೊಂಡು ಗೆಳೆಯರ ಜೊತೆಗೂಡಿ ತಿನ್ನುತ್ತಾ ಮಜಾ ಮಾಡಿಕೊಂಡು ರಸ್ತೆ ತುಂಬಾ ನಮ್ಮದೇ ಹವಾ ಎಂಬಂತೆ ಓಡಾಡುತ್ತಿದ್ದೆವು.
ಅದು ನಮ್ಮ ಜೀವನದಲ್ಲಿ ಮತ್ತೆ ಇನ್ನೆಂದು ಬರಲಾರದ ಒಂದು ರೀತಿಯ ಗೋಲ್ಡನ್ ಪಿರಿಯಡ್ ಎಂದು ಹೇಳಬಹುದು. ಸೀಬೇಕಾಯಿ ತಿನ್ನಲು ಒಂದು ನೆಪ ಅಷ್ಟೇ. ಆದರೆ ಅದರ ಆರೋಗ್ಯ ಪ್ರಯೋಜನಗಳು ಮಾತ್ರ ಅಪಾರವಾಗಿದೆ. ಆರೋಗ್ಯ ತಜ್ಞರ ಪ್ರಕಾರ ಸೀಬೆ ಕಾಯಿ ಸಿಪ್ಪೆ ಕೂಡ ಕೊಡುವಂತಹ ಆರೋಗ್ಯದ ಲಾಭಗಳಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಅದರಲ್ಲೂ ವಿಶೇಷವಾಗಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಹೊಂದಿದವರಿಗೆ ಇದರಿಂದ ಪ್ರಯೋಜನ ಹೆಚ್ಚು. ವೈದ್ಯರ ಪ್ರಕಾರ ಸೀಬೇಕಾಯಿ ಅಥವಾ ಹಣ್ಣಿನ ಸಿಪ್ಪೆ ಹೇಗೆಲ್ಲಾ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ಇಲ್ಲಿ ನೀವು ತಿಳಿದುಕೊಳ್ಳಬಹುದು.
ಮಧುಮೇಹ ಮತ್ತು ಸೀಬೆಕಾಯಿ ಸಿಪ್ಪೆ ನಡುವಿನ ನಂಟು!
ಸೀಬೆಕಾಯಿ ಸಿಪ್ಪೆಯಲ್ಲಿ ಸಿಗುವ ಇತರ ಪ್ರಯೋಜನಗಳು
ಅಧ್ಯಯನಗಳು ಹೇಳುವಂತೆ
ಕೊನೆಯ ಮಾತು
ಆದರೆ ಒಂದು ಅಂಶ ನೆನಪಿರಲಿ. ಅದೇನೆಂದರೆ ಸೀಬೆಕಾಯಿ ಮೇಲ್ಭಾಗದಲ್ಲಿ ರಾಸಾಯನಿಕ ಅಂಶಗಳು ಮತ್ತು ಮೇಣ ಇರುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಅದನ್ನು ಸಂಪೂರ್ಣವಾಗಿ ಕತ್ತರಿಸಿ ಬಿಸಾಕುವ ಬದಲು ಚೆನ್ನಾಗಿ ನೀರಿನಲ್ಲಿ ತೊಳೆದು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ.
Its The Gauva Peel Helpful To The Sugar Patients Secretly.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am