ಬ್ರೇಕಿಂಗ್ ನ್ಯೂಸ್
27-07-22 07:56 pm Source: Vijayakarnataka ಡಾಕ್ಟರ್ಸ್ ನೋಟ್
ನಾವು ಚಿಕ್ಕ ಮಕ್ಕಳು ಆಗಿದ್ದ ಕಾಲದಿಂದಲೂ ಇಂದಿನವರೆಗೂ ನಮಗೆ ಸೀಬೇಕಾಯಿ ಎಂದರೆ ಬಹಳ ಇಷ್ಟ ಅಲ್ಲವೇ? ಆಗಂತೂ ಏನು ತಿಳಿಯದ ಕಾಲ. ಎಲ್ಲಾದರೂ ಸೀಬೆ ಮರ ಕಂಡರೆ, ಮನೆ ಓನರ್ ಕಣ್ಣು ತಪ್ಪಿಸಿ ಕಲ್ಲು ಹೊಡೆದು ಸೀಬೇಕಾಯಿ ಬೀಳಿಸಿಕೊಂಡು ಗೆಳೆಯರ ಜೊತೆಗೂಡಿ ತಿನ್ನುತ್ತಾ ಮಜಾ ಮಾಡಿಕೊಂಡು ರಸ್ತೆ ತುಂಬಾ ನಮ್ಮದೇ ಹವಾ ಎಂಬಂತೆ ಓಡಾಡುತ್ತಿದ್ದೆವು.
ಅದು ನಮ್ಮ ಜೀವನದಲ್ಲಿ ಮತ್ತೆ ಇನ್ನೆಂದು ಬರಲಾರದ ಒಂದು ರೀತಿಯ ಗೋಲ್ಡನ್ ಪಿರಿಯಡ್ ಎಂದು ಹೇಳಬಹುದು. ಸೀಬೇಕಾಯಿ ತಿನ್ನಲು ಒಂದು ನೆಪ ಅಷ್ಟೇ. ಆದರೆ ಅದರ ಆರೋಗ್ಯ ಪ್ರಯೋಜನಗಳು ಮಾತ್ರ ಅಪಾರವಾಗಿದೆ. ಆರೋಗ್ಯ ತಜ್ಞರ ಪ್ರಕಾರ ಸೀಬೆ ಕಾಯಿ ಸಿಪ್ಪೆ ಕೂಡ ಕೊಡುವಂತಹ ಆರೋಗ್ಯದ ಲಾಭಗಳಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಅದರಲ್ಲೂ ವಿಶೇಷವಾಗಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಹೊಂದಿದವರಿಗೆ ಇದರಿಂದ ಪ್ರಯೋಜನ ಹೆಚ್ಚು. ವೈದ್ಯರ ಪ್ರಕಾರ ಸೀಬೇಕಾಯಿ ಅಥವಾ ಹಣ್ಣಿನ ಸಿಪ್ಪೆ ಹೇಗೆಲ್ಲಾ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ಇಲ್ಲಿ ನೀವು ತಿಳಿದುಕೊಳ್ಳಬಹುದು.
ಮಧುಮೇಹ ಮತ್ತು ಸೀಬೆಕಾಯಿ ಸಿಪ್ಪೆ ನಡುವಿನ ನಂಟು!

ಸೀಬೆಕಾಯಿ ಸಿಪ್ಪೆಯಲ್ಲಿ ಸಿಗುವ ಇತರ ಪ್ರಯೋಜನಗಳು

ಅಧ್ಯಯನಗಳು ಹೇಳುವಂತೆ
![]()
ಕೊನೆಯ ಮಾತು

ಆದರೆ ಒಂದು ಅಂಶ ನೆನಪಿರಲಿ. ಅದೇನೆಂದರೆ ಸೀಬೆಕಾಯಿ ಮೇಲ್ಭಾಗದಲ್ಲಿ ರಾಸಾಯನಿಕ ಅಂಶಗಳು ಮತ್ತು ಮೇಣ ಇರುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಅದನ್ನು ಸಂಪೂರ್ಣವಾಗಿ ಕತ್ತರಿಸಿ ಬಿಸಾಕುವ ಬದಲು ಚೆನ್ನಾಗಿ ನೀರಿನಲ್ಲಿ ತೊಳೆದು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ.
Its The Gauva Peel Helpful To The Sugar Patients Secretly.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm