ಬ್ರೇಕಿಂಗ್ ನ್ಯೂಸ್
23-08-22 07:45 pm Source: Vijayakarnataka ಡಾಕ್ಟರ್ಸ್ ನೋಟ್
ನಿಮಗೆ ನೆಗಡಿ, ಕೆಮ್ಮು ಜಾಸ್ತಿ ಇದೆಯಾ? ರಾತ್ರಿ ಹೊತ್ತು ಕೆಮ್ಮು ಜಾಸ್ತಿ ಬರುತ್ತಾ? ವೈದ್ಯರು ಅಸ್ತಮಾ ಎಂದು ಹೇಳಿದ್ದಾರಾ? ಹಾಗಿದ್ದರೆ ನೀವು ಪುದಿನ ಸೊಪ್ಪನ್ನು ಬಳಸಬೇಕು. ವಿವಿಧ ರೂಪಗಳಲ್ಲಿ ನೀವು ಬಳಸಬಹುದು. ಮುಖ್ಯವಾಗಿ ಪುದೀನಾ ಎಲೆಗಳ ಚಹ ತಯಾರು ಮಾಡಿಕೊಂಡು ಕುಡಿ ಯುವುದು ಒಳ್ಳೆಯದು. ಸಾಕಷ್ಟು ಒಳ್ಳೆಯ ರೀತಿಯಲ್ಲಿ ಇದರಿಂದ ಪ್ರಯೋಜನ ಸಿಗುತ್ತದೆ. ನಿಮ್ಮ ಆರೋಗ್ಯ ತೊಂದರೆ ಇಂದ ನಿಮಗೆ ಪರಿಹಾರ ಕೂಡ ಸಿಗುತ್ತದೆ. ಹೇಗೆ ಎಂದು ಇಲ್ಲಿ ತಿಳಿದುಕೊಳ್ಳೋಣ ಬನ್ನಿ...
ಕೆಮ್ಮು ಮತ್ತು ಅಸ್ತಮಾಗೆ ಪುದೀನಾ ಎಲೆಗಳು
![]()
ನಿಮ್ಮ ಕೆಮ್ಮು ಮತ್ತು ಅಸ್ತಮಾ ಸಮಸ್ಯೆಗೆ ಪುದೀನಾ ಒಂದು ಮನೆ ಮದ್ದು ಎಂದು ಹೇಳ ಬಹುದು. ಇದಕ್ಕೆ ನೀವು ಏನು ಮಾಡಬಹುದು ಎಂದು ಕೇಳಿದರೆ ಇಲ್ಲಿವೆ ಪರಿಹಾರಗಳು.
ಮೊದಲನೆಯದು

ಎರಡನೆಯದು
![]()
ಒಂದು ವೇಳೆ ನೀವು ಆಸ್ತಮ ಸಮಸ್ಯೆಯಿಂದ ಈಗಾಗಲೇ ಬಳಲುತ್ತಿದ್ದರೆ, ನೀವು ಪುದೀನಾ ಸಾರವನ್ನು ಅಥವಾ ಆವಿಯನ್ನು ಮೇಲಿನ ರೀತಿ ತೆಗೆದುಕೊಂಡರೆ ಅದರಲ್ಲಿರುವ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಶ್ವಾಸಕೋಶದ ಒಳಭಾಗಕ್ಕೆ ತಲುಪಿ ಗಂಟಲಿನ ಭಾಗದಲ್ಲಿ ಮತ್ತು ಶ್ವಾಸಕೋಶದಲ್ಲಿ ಉಸಿರಾಟಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.
ಮೂರನೆಯದು

ನಾಲ್ಕನೆ ಪರಿಹಾರವನ್ನು ನೋಡೋಣ
![]()
Mint Leaves Will Have Double Impact On Your Asthama And Cold.
24-05-26 09:03 pm
HK News Staffer
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
25-05-26 05:29 pm
HK News Staffer
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
ಬೆಲೆ ಏರಿಕೆ, ನಿರುದ್ಯೋಗ, ಮೋದಿ ವಿದೇಶ ಪ್ರವಾಸ ವಿರೋ...
23-05-26 01:59 pm
25-05-26 04:23 pm
HK News Staffer
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್...
22-05-26 09:47 pm
25-05-26 04:26 pm
HK News Staffer
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am
Bangalore Digital Arrest: ಅಕ್ರಮ ಹಣ ವರ್ಗಾವಣೆ ಹ...
24-05-26 09:01 pm
Assault on police Mangalore: ಗಸ್ತಿನಲ್ಲಿದ್ದ ಉರ...
24-05-26 06:44 pm