ಬ್ರೇಕಿಂಗ್ ನ್ಯೂಸ್
09-09-22 09:28 pm Source: Vijayakarnataka ಡಾಕ್ಟರ್ಸ್ ನೋಟ್
ಮಾರುಕಟ್ಟೆಯಲ್ಲಿ ಕೆಲವೊಂದು ಹಣ್ಣುಗಳು ಸೀಸನಲ್. ಯಾವಾಗಲೂ ಸಿಗುವ ಹಣ್ಣುಗಳು ಬೇರೆ ಇರುತ್ತವೆ. ಅಂತಹ ಜಾತಿಗೆ ಸೇರಿದ ಹಣ್ಣು ಎಂದರೆ ಅದು ಪರಂಗಿ ಹಣ್ಣು. ತಿನ್ನಲು ಇದು ತುಂಬಾ ರುಚಿ. ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತದೆ. ಆದರೆ ಕೆಲವರು ಪರಂಗಿಹಣ್ಣಿನಿಂದ ದೂರವೇ ಉಳಿಯಬೇಕು. ಏಕೆಂದರೆ ಅವರ ಆರೋಗ್ಯಕ್ಕೆ ಪರಂಗಿಹಣ್ಣು ಆಗಿಬರುವುದಿಲ್ಲ. ಪರಂಗಿ ಹಣ್ಣು ತಿಂದರೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ಹಾಗಾದರೆ ಯಾರು ಪರಂಗಿ ಹಣ್ಣಿನಿಂದ ದೂರ ಇರಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು...
ಗರ್ಭಿಣಿ ಮಹಿಳೆಯರು
ಅನಿಯಮಿತ ಹೃದಯಬಡಿತ ಇರುವವರು
ಪರಂಗಿ ಹಣ್ಣು ಹೃದಯಕ್ಕೆ ಒಳ್ಳೆಯದು. ಆದರೆ ಹೃದಯ ಬಡಿತ ಚೆನ್ನಾಗಿ ಇಲ್ಲದೆ ಇರುವವರು ಪರಂಗಿ ಹಣ್ಣು ತಿನ್ನಬಾರದು. ಅದಕ್ಕೆ ಕಾರಣ ಪರಂಗಿ ಹಣ್ಣಿನಲ್ಲಿ ಕಂಡುಬರುವ ಒಂದು ರೀತಿಯ ಅಮೈನೋ ಆಮ್ಲ. ಇದು ಹೃದಯದ ಆರೋಗ್ಯಕ್ಕೆ ತುಂಬಾ ತೊಂದರೆದಾಯಕ. ಹೈಪೋಥೈರಾಯ್ಡಿಸಂ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೂಡ ಇದು ಆಗಿಬರುವುದಿಲ್ಲ.
ಅಲರ್ಜಿಯಿಂದ ಬಳಲುತ್ತಿರುವವರು
ಕೆಲವು ಜನರಿಗೆ ಮೊದಲೇ ಅಲರ್ಜಿ ಸಮಸ್ಯೆ ಇರುತ್ತದೆ. ಅಂತಹವರು ಪರಂಗಿ ಹಣ್ಣು ತಿನ್ನುವುದರಿಂದ ಉಸಿರಾಟದ ತೊಂದರೆ, ಕೆಮ್ಮು ಮತ್ತು ಕಣ್ಣುಗಳಲ್ಲಿ ನೀರು ತುಂಬಿಕೊಂಡ ಅನುಭವ ಉಂಟಾಗುತ್ತದೆ. ಇನ್ನು ಕೆಲವರಿಗೆ ಪರಂಗಿ ಹಣ್ಣಿನ ವಾಸನೆ ಎಂದರೆ ಅಲರ್ಜಿ. ಅಂತಹವರು ಪರಂಗಿ ಹಣ್ಣು ಮುಟ್ಟದೆ ಇದ್ದರೆ ಒಳ್ಳೆಯದು.
ಕಿಡ್ನಿ ಕಲ್ಲುಗಳು ಇರುವವರು
ಹೈಪೊಗ್ಲೈಸೆಮಿಯಾ ಸಮಸ್ಯೆ ಇರುವವರು
ರಕ್ತದಲ್ಲಿ ಸಕ್ಕರೆ ಪ್ರಮಾಣ ತುಂಬಾ ಕಡಿಮೆ ಇರುವವರು ಕೂಡ ಪರಂಗಿ ಹಣ್ಣನ್ನು ತಿನ್ನಬಾರದು. ಇದರಿಂದ ಮಧುಮೇಹ ನಿರ್ವಹಣೆ ಕಷ್ಟವಾಗುತ್ತದೆ ಎಂದು ಹೇಳುತ್ತಾರೆ. ಕೆಲವರಿಗೆ ಇದರಿಂದ ಹೃದಯ ಬಡಿತ ಹೆಚ್ಚಾಗಬಹುದು, ಕೈಕಾಲುಗಳು ನಡುಗಬಹುದು, ಮಾನಸಿಕ ಗೊಂದಲ ಉಂಟಾಗಬಹುದು. ಹಾಗಾಗಿ ಪರಂಗಿ ಹಣ್ಣಿನಿಂದ ದೂರವುಳಿಯುವುದು ಒಳ್ಳೆಯದು.
People Who Suffering From This Disease,They Must Avoid Papaya Fruit.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 11:11 pm
Mangalore Correspondent
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
Looking for a Reliable Nurse, Nanny, or House...
06-08-25 01:06 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm