ಬ್ರೇಕಿಂಗ್ ನ್ಯೂಸ್
13-09-22 08:37 pm Source: Vijayakarnataka ಡಾಕ್ಟರ್ಸ್ ನೋಟ್
ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ಆಸೆ ಇರುತ್ತದೆ, ನಾವು ಜೀವನದಲ್ಲಿ ಚೆನ್ನಾಗಿ ದುಡಿಯ ಬೇಕು, ಆರೋಗ್ಯಕರವಾಗಿ ಜೀವನ ನಡೆಸಬೇಕು, ಇತರರಿಗೆ ಮಾದರಿಯಾಗಿ ಬದುಕಬೇಕು ಎನ್ನುವ ಆಸೆ ಇರುತ್ತದೆ. ಆದರೆ ಆರೋಗ್ಯಕರವಾಗಿ ಜೀವನ ಮಾಡಬೇಕು ಎಂದರೆ, ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಷ್ಟೇ ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇರಿಸಬೇಕು.
ಹೇಳಿಕೇಳಿ ಈಗ ಮಳೆಗಾಲದ ಸೀಸನ್ ವಾತಾವರಣದಲ್ಲಿ ಉಂಟಾಗುವ ಏರುಪೇರಿನಿಂದಾಗಿ ಪದೇ ಪದೇ ಹುಷಾರು ತಪ್ಪುವುದು, ಶೀತ, ನೆಗಡಿ, ಕೆಮ್ಮು ಸಮಸ್ಯೆಗಳು ಎದುರಾಗುವುದು ಮಾಮೂಲು ಅದರಲ್ಲೂ ಈ ಕೆಮ್ಮಿನ ಸಮಸ್ಯೆಯನ್ನು ಹಾಗೇ ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಎದೆಯಲ್ಲಿ ಹಾಗೂ ಗಂಟಲಿನ ಭಾಗದಲ್ಲಿ ಕಫದ ಸಮಸ್ಯೆ ಉಂಟಾಗಿ, ಅದು ಕೊನೆಗೆ ಶ್ವಾಸ ಕೋಶದ ಸಮಸ್ಯೆಯವರೆಗೂ ಹೋಗುತ್ತದೆ.
ಒಂದು ವೇಳೆ ಈ ಶ್ವಾಸಕೋಶದಲ್ಲಿ ಏರುಪೇರಾದರೆ ಉಸಿರಾಟ ವ್ಯವಸ್ಥೆಗೆ ತೀವ್ರ ತೊಂದರೆ ಎದುರಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ದೇಹದ ರೋಗನಿರೋಧಕ ಶಕ್ತಿಗಳನ್ನು ಹೆಚ್ಚು ಮಾಡಿ ಶ್ವಾಸಕೋಶದ ಸೋಂಕುಗಳನ್ನು ದೂರ ಮಾಡಬಲ್ಲ ಹಾಗೂ ಉಸಿರಾಟ ವ್ಯವಸ್ಥೆಗೆ ಸಮಸ್ಯೆ ಎದುರಾಗದೇ ಇರುವ ನೋಡಿಕೊಳ್ಳುವ ಕೆಲವೊಂದು ಆಹಾರಗಳ ಬಗ್ಗೆ ನೀಡಿದ್ದೇವೆ ಮುಂದೆ ಓದಿ..
ಸೀಬೆಹಣ್ಣು
ದೊಣ್ಣೆಮೆಣಸು
ಬ್ರಾಕೋಲಿ
ದಾಳಿಂಬೆ ಹಣ್ಣು
Here Is A Lists Of Foods For Healthy Lungs And Improved Breathing.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 12:51 pm
Mangalore Correspondent
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm