ಬ್ರೇಕಿಂಗ್ ನ್ಯೂಸ್
04-10-22 08:32 pm Source: Vijayakarnataka ಡಾಕ್ಟರ್ಸ್ ನೋಟ್
ಸಿಹಿ ಪದಾರ್ಥ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕೂಡ ಇಷ್ಟಪಟ್ಟು ತಿನ್ನುತ್ತಾರೆ... ಅದರಲ್ಲೂ ಸ್ವಲ್ಪ ತುಪ್ಪ ಹಾಕಿ ಮಾಡಿದ ಸಿಹಿ ತಿಂಡಿ ಗಳಂತೂ ಎಲ್ಲರನ್ನೂ ಕೂಡ ಕೈ ಕೈಬೀಸಿ ಕರೆಯುತ್ತದೆ. ಕೇವಲ ಹತ್ತರಲ್ಲಿ ಒಬ್ಬರು ಮಾತ್ರ ಸಿಹಿಯಿಂದ ದೂರ ಉಳಿಯುತ್ತಾರೆ!
ಅದು ಬಿಟ್ಟರೆ ಸಕ್ಕರೆಕಾಯಿಲೆ ಇರುವವರು ಸಿಹಿ ಪದಾರ್ಥ ಗಳಿಂದ ದೂರ ಇರುತ್ತಾರೆ. ಹೇಳಿಕೇಳಿ ಆಯುಧ ಪೂಜೆ ಬಂದು ಬಿಟ್ಟಿದೆ, ಸಿಹಿ ತಿಂಡಿಗಳಿಗೆ ಎಲ್ಲಿಲ್ಲದ ಡಿಮ್ಯಾಂಡು! ಆದರೆ ಒಂದು ವಿಚಾರ ನೆನಪಿರಲಿ, ತಪ್ಪಿಯೂ ಕೂಡ ಸಿಹಿತಿಂದ ಕೂಡಲೇ ನೀರು ಕುಡಿಯುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಯಾಕೆಂದರೆ ಸಿಹಿತಿಂಡಿ ತಿಂದು ನೀರು ಕುಡಿಯುತ್ತಾ ಬಂದ್ರೆ ಮುಂದಿನ ದಿನಗಳಲ್ಲಿ ಮಧುಮೇಹ ಕಾಯಿಲೆಯ ಎಲ್ಲಾ ಲಕ್ಷಣಗಳು ಕೂಡ ಕಾಣಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ! ಇದಕ್ಕೆ ಹೇಳುವುದು ದಾರಿಯಲ್ಲಿ ಹೋಗುತ್ತಿರಬೇಕಾದರೆ, ರಸ್ತೆಯ ಪಕ್ಕದ ಕಲ್ಲನ್ನು ಮೈಮೇಲೆ ಎಳೆದು ಕೊಂಡಂತೆ! ಮುಂದೆ ಓದಿ...
ಸಿಹಿ ಪದಾರ್ಥಗಳನ್ನು ತಿಂದ ಕೂಡಲೇ ನೀರು ಕುಡಿಯಬಾರದು!
ಯಾವುದೇ ಕಾರಣಕ್ಕೂ ಕೂಡ ಸಿಹಿ ತಿಂದ ಕೂಡಲೇ ನೀರು ಕುಡಿಯಬಾರದು!
ಮಧುಮೇಹ ಸಮಸ್ಯೆ ಹೊಂದಿದವರಿಗೆ ಆಹಾರಕ್ರಮ ಬಹಳ ಮುಖ್ಯ
ನೆನಪಿಡಿ ಸಕ್ಕರೆಕಾಯಿಲೆ, ಇದ್ದವರು ವೈದ್ಯರ ಮಾತನ್ನು ಮೀರಬಾರದು
ಸಕ್ಕರೆಕಾಯಿಲೆ ಗೊತ್ತಾದ ಬಳಿಕ ಕಟ್ಟುನಿಟ್ಟಿನ ಆಹಾರ ಪದ್ಧತಿಯ ಜೊತೆಗೆ ವೈದ್ಯರು ಕೊಡುವ ಔಷಧಿ ಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದನ್ನು ಮರೆಯಬಾರದು. ಜೊತೆಗೆ ಅವರ ಸಲಹೆಗಳ ಮೇರೆಗೆ ಸಮಯಕ್ಕೆ ಸರಿಯಾಗಿ, ರಕ್ತದಲ್ಲಿ ಸಕ್ಕರೆಯ ಮಟ್ಟ ಎಷ್ಟಿದೆ ಎನ್ನುವುದನ್ನು ಪರೀಕ್ಷೆ ಮಾಡಿ ಕೊಳ್ಳಬೇಕು.
ಕೊನೆಯ ಮಾತು
What Will Happen If We Drink Water After Eating Sweets These Things You Must Know.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm