ಬ್ರೇಕಿಂಗ್ ನ್ಯೂಸ್
04-10-22 08:32 pm Source: Vijayakarnataka ಡಾಕ್ಟರ್ಸ್ ನೋಟ್
ಸಿಹಿ ಪದಾರ್ಥ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕೂಡ ಇಷ್ಟಪಟ್ಟು ತಿನ್ನುತ್ತಾರೆ... ಅದರಲ್ಲೂ ಸ್ವಲ್ಪ ತುಪ್ಪ ಹಾಕಿ ಮಾಡಿದ ಸಿಹಿ ತಿಂಡಿ ಗಳಂತೂ ಎಲ್ಲರನ್ನೂ ಕೂಡ ಕೈ ಕೈಬೀಸಿ ಕರೆಯುತ್ತದೆ. ಕೇವಲ ಹತ್ತರಲ್ಲಿ ಒಬ್ಬರು ಮಾತ್ರ ಸಿಹಿಯಿಂದ ದೂರ ಉಳಿಯುತ್ತಾರೆ!
ಅದು ಬಿಟ್ಟರೆ ಸಕ್ಕರೆಕಾಯಿಲೆ ಇರುವವರು ಸಿಹಿ ಪದಾರ್ಥ ಗಳಿಂದ ದೂರ ಇರುತ್ತಾರೆ. ಹೇಳಿಕೇಳಿ ಆಯುಧ ಪೂಜೆ ಬಂದು ಬಿಟ್ಟಿದೆ, ಸಿಹಿ ತಿಂಡಿಗಳಿಗೆ ಎಲ್ಲಿಲ್ಲದ ಡಿಮ್ಯಾಂಡು! ಆದರೆ ಒಂದು ವಿಚಾರ ನೆನಪಿರಲಿ, ತಪ್ಪಿಯೂ ಕೂಡ ಸಿಹಿತಿಂದ ಕೂಡಲೇ ನೀರು ಕುಡಿಯುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಯಾಕೆಂದರೆ ಸಿಹಿತಿಂಡಿ ತಿಂದು ನೀರು ಕುಡಿಯುತ್ತಾ ಬಂದ್ರೆ ಮುಂದಿನ ದಿನಗಳಲ್ಲಿ ಮಧುಮೇಹ ಕಾಯಿಲೆಯ ಎಲ್ಲಾ ಲಕ್ಷಣಗಳು ಕೂಡ ಕಾಣಿಸಿಕೊಳ್ಳುವ ಅಪಾಯ ಹೆಚ್ಚಿರುತ್ತದೆ! ಇದಕ್ಕೆ ಹೇಳುವುದು ದಾರಿಯಲ್ಲಿ ಹೋಗುತ್ತಿರಬೇಕಾದರೆ, ರಸ್ತೆಯ ಪಕ್ಕದ ಕಲ್ಲನ್ನು ಮೈಮೇಲೆ ಎಳೆದು ಕೊಂಡಂತೆ! ಮುಂದೆ ಓದಿ...
ಸಿಹಿ ಪದಾರ್ಥಗಳನ್ನು ತಿಂದ ಕೂಡಲೇ ನೀರು ಕುಡಿಯಬಾರದು!
ಯಾವುದೇ ಕಾರಣಕ್ಕೂ ಕೂಡ ಸಿಹಿ ತಿಂದ ಕೂಡಲೇ ನೀರು ಕುಡಿಯಬಾರದು!
ಮಧುಮೇಹ ಸಮಸ್ಯೆ ಹೊಂದಿದವರಿಗೆ ಆಹಾರಕ್ರಮ ಬಹಳ ಮುಖ್ಯ
ನೆನಪಿಡಿ ಸಕ್ಕರೆಕಾಯಿಲೆ, ಇದ್ದವರು ವೈದ್ಯರ ಮಾತನ್ನು ಮೀರಬಾರದು
ಸಕ್ಕರೆಕಾಯಿಲೆ ಗೊತ್ತಾದ ಬಳಿಕ ಕಟ್ಟುನಿಟ್ಟಿನ ಆಹಾರ ಪದ್ಧತಿಯ ಜೊತೆಗೆ ವೈದ್ಯರು ಕೊಡುವ ಔಷಧಿ ಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದನ್ನು ಮರೆಯಬಾರದು. ಜೊತೆಗೆ ಅವರ ಸಲಹೆಗಳ ಮೇರೆಗೆ ಸಮಯಕ್ಕೆ ಸರಿಯಾಗಿ, ರಕ್ತದಲ್ಲಿ ಸಕ್ಕರೆಯ ಮಟ್ಟ ಎಷ್ಟಿದೆ ಎನ್ನುವುದನ್ನು ಪರೀಕ್ಷೆ ಮಾಡಿ ಕೊಳ್ಳಬೇಕು.
ಕೊನೆಯ ಮಾತು
What Will Happen If We Drink Water After Eating Sweets These Things You Must Know.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
07-06-25 10:39 pm
Mangalore Correspondent
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm