ಬ್ರೇಕಿಂಗ್ ನ್ಯೂಸ್
05-10-22 08:19 pm Source: Vijayakarnataka ಡಾಕ್ಟರ್ಸ್ ನೋಟ್
ಆಸ್ಟಿಯೊಪೊರೋಸಿಸ್ ಎನ್ನುವುದು ಮೂಳೆ ಮುರಿತದ ಅಪಾಯವಾಗಿದೆ. ಮೂಳೆ ಮುರಿತವಾಗುವವರೆಗೂ ಇದರ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.ಮೂಳೆ ನಷ್ಟ ಮತ್ತು ಮೂಳೆ ಬೆಳವಣಿಗೆಯು ಯಾವುದೇ ವ್ಯಕ್ತಿಯ ಸಾಮಾನ್ಯ ಜೀವನ ಚಕ್ರದ ಭಾಗವಾಗಿದೆ, ಆದರೆ ಮೂಳೆಯ ಬೆಳವಣಿಗೆಗಿಂತ ಮೂಳೆಯ ನಷ್ಟದ ಪ್ರಮಾಣವು ವೇಗವಾಗಿದ್ದಾಗ ಆಸ್ಟಿಯೊಪೊರೋಸಿಸ್ ಸಮಸ್ಯೆ ಉಂಟಾಗುತ್ತದೆ. ಆಸ್ಟಿಯೊಪೊರೋಸಿಸ್ಗೆ ಕಾರಣವಾಗುವ ಹಲವಾರು ಅಂಶಗಳಿವೆ ಅವುಗಳು ಯಾವವು ಎನ್ನುವ ಬಗ್ಗೆ ಡಾ. ಅತುಲ್ ಮಿಶ್ರಾ ಮಾಹಿತಿ ನಿಡಿದ್ದಾರೆ ಇಲ್ಲಿದೆ ನೋಡಿ.
ವಯಸ್ಸು

ಪ್ರತಿಯೊಬ್ಬರಿಗೂ ಕೂಡ ವಯಸ್ಸಾದಂತೆ ಮೂಳೆಗಳು ದುರ್ಬಲವಾಗುತ್ತದೆ . 35 ವರ್ಷಗಳ ನಂತರ, ಹಳೆಯ ಮೂಳೆಯ ನಷ್ಟವನ್ನು ಬದಲಿಸಲು ದೇಹವು ಕಡಿಮೆ ಹೊಸ ಮೂಳೆಯನ್ನು ನಿರ್ಮಿಸುತ್ತದೆ. ಸಾಮಾನ್ಯವಾಗಿ, ನೀವು ವಯಸ್ಸಾದಂತೆ, ನಿಮ್ಮ ಒಟ್ಟು ಮೂಳೆ ದ್ರವ್ಯರಾಶಿಯನ್ನು ಕಡಿಮೆ ಮಾಡುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ.
ಅನುವಂಶೀಯತೆ

ಸಣ್ಣ, ತೆಳ್ಳಗಿನ ದೇಹ ರಚನೆ, ತೆಳುವಾದ ಚರ್ಮ ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸಬಹುದು. ಕೆಲವು ಜನರು ಆರಂಭಿಕ ಜೀವನದಲ್ಲಿ ಆಸ್ಟಿಯೊಪೊರೋಸಿಸ್ ಅನ್ನು ಏಕೆ ಅಭಿವೃದ್ಧಿಪಡಿಸುತ್ತಾರೆ ಎಂಬುದನ್ನು ವಿವರಿಸಲು ಅನುವಂಶಿಕತೆಯು ಸಹಾಯ ಮಾಡುತ್ತದೆ. ಹೀಗಾಗಿ ಕುಟುಂಬದಲ್ಲಿ ಯಾರಿಗಾದರೂ ಸಂಧಿವಾತದ ಸಮಸ್ಯೆ ಇದ್ದರೆ ಅಂತಹವರು ಎಚ್ಚರಿಕೆವಹಿಸುವುದು ಅಗತ್ಯವಾಗಿರುತ್ತದೆ.
ಪೋಷಣೆ ಮತ್ತು ಜೀವನಶೈಲಿ
![]()
ಕಡಿಮೆ ಕ್ಯಾಲ್ಸಿಯಂ ಆಹಾರ, ಕಡಿಮೆ ದೇಹದ ತೂಕ ಮತ್ತು ಜಡ ಜೀವನಶೈಲಿ ಸೇರಿದಂತೆ ಕಳಪೆ ಪೋಷಣೆಯು ಆಸ್ಟಿಯೊಪೊರೋಸಿಸ್ಗೆ ಸಂಬಂಧಿಸಿದೆ, ಹಾಗೆಯೇ ಧೂಮಪಾನ ಮತ್ತು ಅತಿಯಾದ ಮದ್ಯಪಾನ ಕೂಡ ಅಸ್ಥಿಸಂಧಿವಾತಕ್ಕೆ ಕಾರಣವಾಗುತ್ತದೆ.
ಔಷಧಿಗಳು ಮತ್ತು ಇತರ ರೋಗಗಳು
![]()
ಆಸ್ಟಿಯೊಪೊರೋಸಿಸ್ ಅನ್ನು ಸ್ಟೀರಾಯ್ಡ್ಗಳು ಸೇರಿದಂತೆ ಕೆಲವು ಔಷಧಿಗಳ ಬಳಕೆಗೆ ಮತ್ತು ಕೆಲವು ಥೈರಾಯ್ಡ್ ಸಮಸ್ಯೆಗಳು ಸೇರಿದಂತೆ ಇತರ ಕಾಯಿಲೆಗಳಿಗೆ ಸಂಬಂಧಿಸಿದೆ. ಆದ್ದರಿಂದ ಹೆಚ್ಚು ಮಾತ್ರೆಗಳನ್ನು ತೆಗೆದುಕೊಒಂಡರೆ ಮೂಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.
ಸಂಧಿವಾತವನ್ನು ತಡೆಯಲು ಹೀಗೆ ಮಾಡಬಹುದು
![]()
How To Prevent The Osteoporosis Naturally.
17-02-26 10:33 pm
HK News Desk
Mohan Das Pai: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾ...
17-02-26 09:12 pm
ಫೇಲಾದವರನ್ನು ಪಾಸು ಮಾಡುವುದೇ ತಪ್ಪು ; ಕೇರಳದಲ್ಲಿ ಶ...
17-02-26 08:56 pm
ಕಾಪಿರೈಟ್ ಕದನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ...
17-02-26 02:53 pm
ದಂಪತಿಗೆ ಎರಡನೇ ಪ್ರೆಗ್ನೆನ್ಸಿ ಫೋಟೋಶೂಟ್ ಸಡಗರ ; ಮೂ...
15-02-26 10:38 pm
17-02-26 08:50 pm
HK Desk
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
18-02-26 11:19 am
Mangaluru Staffer
Parameshwara in Mangalore: ಶಾಸಕರು ವಿದೇಶಕ್ಕೆ ತ...
17-02-26 12:42 pm
Mangalore Ullal Accident: ಉಳ್ಳಾಲ ; ಅತಿ ವೇಗದಿಂ...
16-02-26 11:13 pm
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
18-02-26 01:52 pm
Udupi Staffer
ಬೆಚ್ಚಿಬೀಳಿಸಿದ ಎಂಬಿಎ ವಿದ್ಯಾರ್ಥಿನಿ ಹತ್ಯೆ ಪ್ರಕರಣ...
17-02-26 03:03 pm
ದಾವಣಗೆರೆ ಬೆನ್ನಲ್ಲೇ ಮಂಗಳೂರು ಕೋರ್ಟಿಗೂ ಬೆದರಿಕೆ ಸ...
16-02-26 04:01 pm
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm