ಬ್ರೇಕಿಂಗ್ ನ್ಯೂಸ್
01-11-22 08:13 pm Source: Vijayakarnataka ಡಾಕ್ಟರ್ಸ್ ನೋಟ್
ಬದನೆಕಾಯಿಯನ್ನು ಸಾಕಷ್ಟು ಜನರು ಅಲ್ಲಗಳೆಯುತ್ತಾರೆ. ಕೆಲವರು ಹಲ್ಲು ಕಪ್ಪಾಗುತ್ತವೆ ಎನ್ನುವ ಕಾರಣಕ್ಕೆ ಬದನೆಕಾಯಿ ತಿನ್ನುವುದಿಲ್ಲ. ಆದರೆ ಬದನೆಕಾಯಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಆಹಾರ ತಜ್ಞರಾದ ಲವ್ನೀತ್ ಬತ್ರ ಈ ವಿಚಾರವನ್ನು ಕೆಳಗಿನ ರೀತಿಯಲ್ಲಿ ತಿಳಿಸಿದ್ದಾರೆ. ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕೂಡ ಬದನೆಕಾಯಿಯನ್ನು ಸೇವಿಸಿ ಉತ್ತಮ ಆರೋಗ್ಯ ಲಾಭಗಳನ್ನು ತಮ್ಮದಾಗಿಸಿಕೊಳ್ಳಬಹುದು.
ಮೆಟಬಾಲಿಸಂ ಮೂಲವೇ ಇದು
ಬದನೆಕಾಯಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಮತ್ತು ಅನುಗುಣವಾಗಿ ಬೇಕಾದ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣದ ಜೊತೆಗೆ ಸಾಕಷ್ಟು ವಿಟಮಿನ್ ಅಂಶಗಳು ಕೂಡ ಸಿಗುತ್ತವೆ ಎಂದು ಕೇಳಿದ್ದೇವೆ. ಪ್ರಮುಖವಾಗಿ ಬದನೆಕಾಯಿಯಲ್ಲಿ ನೋಡುವುದಾದರೆ ಗ್ಲೈಕೋಲ್ ಆಲ್ಕಾಲಾಯ್ಡ್ ಇರುತ್ತದೆ. ಇದು ಆರೋಗ್ಯವನ್ನು ವೃದ್ಧಿಸುವುದರಲ್ಲಿ ಹೆಚ್ಚು ಕೆಲಸ ಮಾಡಲಿದೆ.
ಕಾಯಿಲೆಯನ್ನು ವಾಸಿ ಮಾಡುತ್ತದೆ
ಬದನೆಕಾಯಿ ತನ್ನಲ್ಲಿ ಆರ್ಥ್ರೈಟಿಸ್, ಗ್ಯಾಸ್ಟ್ರಿಕ್, ಚರ್ಮದ ಮೇಲಿನ ಸೋಂಕುಗಳು, ಸುಟ್ಟ ಗಾಯ ಹೀಗೆ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ಕ್ರಮೇಣವಾಗಿ ವಾಸಿಮಾಡುವ ಗುಣಲಕ್ಷಣವನ್ನು ಹೊಂದಿದೆ. ಹಾಗಾಗಿ ಬದನೆಕಾಯಿಯನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು ಎಂದು ಆಹಾರ ತಜ್ಞರಾದ ಲವ್ನೀತ್ ಬತ್ರ ಹೇಳಿದ್ದಾರೆ.
ತೂಕ ಕಡಿಮೆ ಮಾಡುವುದಕ್ಕೆ ಬೆಸ್ಟ್
ಬದನೆಕಾಯಿ ತನ್ನಲ್ಲಿ ಅತಿಯಾದ ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ನಿಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡುವಲ್ಲಿ ಕೆಲಸ ಮಾಡುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅತ್ಯುತ್ತಮ ಪಡಿಸಿ ಹೊಟ್ಟೆ ಹಸಿವಿನ ನಿಯಂತ್ರಣದ ಜೊತೆಗೆ ಕ್ಯಾಲೋರಿಗಳ ಸೇವನೆಯನ್ನು ನಿಯಂತ್ರಣ ಮಾಡುತ್ತದೆ.
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ಗರ್ಭಿಣಿಯರಿಗೆ ತುಂಬಾ ಒಳ್ಳೆಯದು
ಗರ್ಭಿಣಿಯರು ಎನ್ನುವುದಕ್ಕಿಂತ ಮಹಿಳೆಯರಿಗೆ ಬದನೆಕಾಯಿ ತುಂಬಾ ಒಳ್ಳೆಯದು ಎಂದು ಹೇಳ ಬಹುದು. ಬಾಣಂತಿಯರು, ಯುವತಿಯರು ತಮ್ಮ ಆಹಾರ ಪದ್ಧತಿಯಲ್ಲಿ ಬದನೆಕಾಯಿ ಸೇರಿಸಿ ತಿನ್ನುವುದ ರಿಂದ ದೇಹದಲ್ಲಿ ಅನಿಮಿಯಾ ಅಥವಾ ಕಬ್ಬಿಣದ ಅಂಶದ ಕೊರತೆ ಇರುವುದಿಲ್ಲ.
As Per The Nutrition Expert Brinjal Has Some Awesome Health Benefits Which Are Still Unknown.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm