ಬ್ರೇಕಿಂಗ್ ನ್ಯೂಸ್
29-12-22 07:17 pm Source: Vijayakarnataka ಡಾಕ್ಟರ್ಸ್ ನೋಟ್
ರಕ್ತದ ಒತ್ತಡದಂತೆ ಮಧುಮೇಹ ಬಂದಿರುವವರಿಗೆ ಕೆಲವೊಂದಿಷ್ಟು ನಿಯಮಗಳು ಅನ್ವಯವಾಗುತ್ತವೆ. ಸಿಹಿ ಹೆಚ್ಚು ತಿನ್ನಬಾರದು, ಮೈ ಮೇಲೆ ಗಾಯ ಮಾಡಿಕೊಳ್ಳಬಾರದು, ಆಗಾಗ ಶುಗರ್ ಚೆಕ್ ಮಾಡಿಸಿಕೊಳ್ಳಬೇಕು, ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಆಹಾರದ ವಿಚಾರದಲ್ಲಿ ಸಕ್ಕರೆ ಕಾಯಿಲೆ ಇರುವವರು ಜಾಗೃತೆಯಿಂದ ಇರಬೇಕು ಎನ್ನುವುದು ಸಹ ಒಂದು ಕಟ್ಟುಪಾಡು. ಸಕ್ಕರೆ ಕಾಯಿಲೆ ಇರುವವರು ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದನ್ನು ವೈದ್ಯರಿಂದ ಕೇಳಿ ತಿಳಿದುಕೊಂಡರೆ, ಮುಂದೆ ಯಾವುದೇ ರೀತಿಯ ತೊಂದರೆ ಆಗುವ ಭಯವಿರುವುದಿಲ್ಲ. ಈ ಲೇಖನದಲ್ಲಿ ಖರ್ಜೂರ ಯಾವ ಪ್ರಮಾಣದಲ್ಲಿ ಸಕ್ಕರೆ ಕಾಯಿಲೆ ಇರುವವರ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ತಿಳಿಸಿಕೊಡಲಾಗಿದೆ....
ಸಕ್ಕರೆ ಕಾಯಿಲೆ ಇರುವವರು ಮತ್ತು ಖರ್ಜೂರ

ವರ್ಷಾನು ವರ್ಷಗಳಿಂದ ಖರ್ಜೂರ ಎಲ್ಲರೂ ಇಷ್ಟಪಟ್ಟು ತಿನ್ನುತ್ತಿರುವ ಒಂದು ಡ್ರೈ ಫ್ರೂಟ್ ಆಗಿದೆ. ನೈಸರ್ಗಿಕವಾದ ಸಿಹಿ ಇದರಲ್ಲಿದ್ದು, ಆರೋಗ್ಯಕ್ಕೆ ಅನುಕೂಲಕರವಾದ ಕಾರ್ಬೋ ಹೈಡ್ರೇಟ್, ವಿಟಮಿನ್ ಮತ್ತು ಫಲಿತಾಂಶಗಳ ಪ್ರಮಾಣ ಅಪಾರವಾಗಿ ಹೊಂದಿದೆ.
ವರದಿಗಳ ಪ್ರಕಾರ
![]()
ಮಧುಮೇಹಿಗಳಿಗೆ ಖರ್ಜೂರ ಎಷ್ಟು ಪ್ರಯೋಜನಕಾರಿ?
![]()
ಖರ್ಜೂರಗಳಲ್ಲಿ ಸಿಗುವ ನಾರಿನಾಂಶ...

ಇನ್ನೊಂದು ಪ್ರಮುಖ ಅಂಶ

ಕೊನೆ ಮಾತು
:max_bytes(150000):strip_icc()/dates-AdobeStock_213753707-38095eb974a1491289275aa3ea5b4e1f.jpg)
Diabetics Can Also Eat Dates But On Moderation.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm