ಬ್ರೇಕಿಂಗ್ ನ್ಯೂಸ್
16-01-23 09:43 pm Source: Vijayakarnataka ಡಾಕ್ಟರ್ಸ್ ನೋಟ್
ನೈಸರ್ಗಿಕವಾಗಿ ಸಿಗುವ ಎಲ್ಲಾ ಬಗೆಯ ತರಕಾರಿಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಆದರೆ ಏನು ಹೇಳುವುದು ನಮ್ಮಲ್ಲಿ ಹೆಚ್ಚಿನವರಿಗೆ ತರಕಾ ರಿಯ ಬಗ್ಗೆ ಒಂದು ರೀತಿಯಲ್ಲಿ ಅಸಡ್ಡೆ ಭಾವನೆ! ಮನೆಯಲ್ಲಿ ತರಕಾರಿ ಸಾಂಬಾರ್ ಮಾಡಿದರೆ, ಮುಖ ಗಂಟು ಹಾಕಿಕೊಂಡು ಬಿಡುತ್ತಾರೆ.
ಆದರೆ ನಿಮಗೆ ಗೊತ್ತಿರಲಿ, ತರಕಾರಿಗಳಲ್ಲಿ ಸಿಗುವಷ್ಟು ಪೌಷ್ಟಿಕ ಸತ್ವಗಳು, ಬೇರೆ ಯಾವುದೇ ಆಹಾರಪದಾರ್ಥಗಳಲ್ಲಿ ಕೂಡ ಸಿಗುವುದಿಲ್ಲ. ಅದರಲ್ಲೂ ಕೆಲವೊಂದು ತರಕಾರಿಗಳಂತೂ, ಲೆಕ್ಕಕ್ಕೆ ಸಿಗದಷ್ಟು ಪ್ರಯೋಜನಗಳನ್ನು ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಕೆಂಪು ಬಣ್ಣ ಬೀಟ್ರೂಟ್!
ಬೀಟ್ರೂಟ್ ಬಗ್ಗೆ ಹೇಳುವುದಾದರೆ
ಬೀಟ್ರೂಟ್ ಒಂದು ಅದ್ಭುತವಾದ ತರಕಾರಿ ಎಂದರೂ ತಪ್ಪಾಗಲಾರದು! ಯಾಕೆಂದರೆ ಮಣ್ಣಿನಡಿಯಲ್ಲಿ ಸಿಗುವಂತಹ ಈ ತರಕಾರಿ, ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಹೊಂದಿರುವ ಜೊತೆಗೆ, ಹಲವಾರು ವಿಧದ ವಿಟಮಿನ್ಸ್ ಗಳು, ನಾರಿನಾಂಶಗಳು, ಖನಿಜಾಂಶಗಳು, ಕ್ಯಾಲ್ಸಿಯಂ, ಪೊಟ್ಯಾಶಿಯಂ ಅಂಶಗಳನ್ನು ಒಳಗೊಂಡಿರುವುದರಿಂದ, ಈ ತರಕಾರಿಯನ್ನು ನಮ್ಮ ಆಹಾರಪದ್ಧತಿಯಲ್ಲಿ ಸೇರಿಸಿ ಕೊಂಡರೆ, ಆರೋಗ್ಯಕ್ಕೆ ಸಾಕಷ್ಟು ಲಾಭಗಳು ಸಿಗುತ್ತದೆ.
ಹೃದಯದ ಆರೋಗ್ಯಕ್ಕೆ ಬೀಟ್ರೂಟ್
ಬೀಟ್ರೂಟ್ನಲ್ಲಿ ಸಿಗುವ ನೈಟ್ರೇಟ್ ಅಂಶ
ಈ ತರಕಾರಿಯ ಜ್ಯೂಸ್ ಮಾಡಿ ಕೂಡ ಕುಡಿಯಬಹುದು!
ಬೀಟ್ರೂಟ್ ಜ್ಯೂಸ್ ರೆಡಿ ಮಾಡುವುದು ಹೇಗೆ?
Beet Juice Lowers Blood Pressure And Boost Heart Health.
19-04-24 11:17 pm
HK NEWS
Actress Priya Savadi, Hubballi Neha Murder: ಅ...
19-04-24 07:58 pm
Hubbali Neha Murder, CM Siddaramaiah: ವೈಯಕ್ತಿ...
19-04-24 04:27 pm
Hubballi Murder Neha, Parameshwar: ಹುಬ್ಬಳ್ಳಿ...
19-04-24 04:08 pm
ಶಿವಮೊಗ್ಗ ಸಂಸದ ರಾಘವೇಂದ್ರ 73 ಕೋಟಿ ಆಸ್ತಿ ; ಪತ್ನಿ...
19-04-24 01:41 pm
17-04-24 08:42 pm
HK News Desk
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
29 Naxalites killed in Kanker encounter, Chha...
16-04-24 07:50 pm
ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ ; ಏಳು ಮಂದಿ ದುರ್...
16-04-24 05:09 pm
19-04-24 10:11 pm
Mangalore Correspondent
Mangalore accident, Kulur: ಕೋಡಿಕಲ್ ಕ್ರಾಸ್ ನಲ್...
19-04-24 09:55 pm
Mangalore election, 144 section: ಲೋಕಸಭೆ ಚುನಾವ...
19-04-24 08:32 pm
Kalakul, diploma course: ಕಲಾಕುಲ್ ನಾಟಕ ತಂಡದಿಂದ...
19-04-24 05:18 pm
Congress MP Padmaraj, Bantwal: ಬಂಟ್ವಾಳ ಕ್ಷೇತ್...
19-04-24 02:30 pm
19-04-24 10:25 pm
Mangalore Correspondent
Mangalore Acid Attack, EXAM: ಆ್ಯಸಿಡ್ ದಾಳಿಗೀಡಾ...
19-04-24 09:25 pm
Hubballi student Neha murder: ಹುಬ್ಬಳ್ಳಿ ಕಾಲೇ...
19-04-24 03:43 pm
Gadag Murder news, four killed; ನಗರ ಸಭೆ ಉಪಾಧ್...
19-04-24 09:27 am
Bangalore Double Murder: 'ಕರಿಮಣಿ ಮಾಲೀಕ'ನಿಗೆ ತ...
18-04-24 10:03 pm