ಬ್ರೇಕಿಂಗ್ ನ್ಯೂಸ್
19-01-23 09:38 pm Source: Vijayakarnataka ಡಾಕ್ಟರ್ಸ್ ನೋಟ್
ಬೆಳಗ್ಗೆ ಹಾಸಿಗೆಯಿಂದ ಎದ್ದ ಕೂಡಲೇ, ಕೆಲವರಿಗೆ ಖಾಲಿ ಹೊಟ್ಟೆಗೆ, ಬಿಸಿಬಿಸಿ ಒಂದು ಲೋಟ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಅದರಲ್ಲೂ ಕೆಲವರಿಗೆ ಅಂತೂ ಒಂದು ದಿನ ಕಾಫಿ ಕುಡಿಯದೆ ಹೋದರೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಇನ್ನು ಕೆಲವರಿಗೆಯಂತೂ ಬೆಳಗಿನ ಸಮಯದಲ್ಲಿ ಇಲ್ಲಾಂದ್ರೆ ಮಧ್ಯಾಹ್ನದ ಸಮಯದಲ್ಲಿ ಬಿಸಿಬಿಪಿ ಕಾಫಿ ಕುಡಿಯದಿದ್ದರೆ ತಲೆ ನೋವು ಕಾಡಲು ಶುರುವಾಗುತ್ತದೆ.
ಹಾಗಾದ್ರೆ ಈ ಒಂದು ಕಪ್ ಕಾಫಿಯಲ್ಲಿ ಅಂತಹ ಶಕ್ತಿ ಏನಿದೆ ಎಂದು ನೋಡುವುದಾದರೆ, ಕಾಫಿಯಲ್ಲಿ ಕೆಫಿನ್ ಅಂಶ ಯಥೇಚ್ಛ ವಾಗಿ ಕಂಡುಬರುತ್ತದೆ. ಇವು ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು, ನಮ್ಮ ಹತ್ತಿರನೂ ಬರದೇ ಇರುವ ಹಾಗೆ ನೋಡಿಕೊಳ್ಳು ತ್ತದೆ. ಆದರೆ ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು ಅಷ್ಟೇ...ಬನ್ನಿ ಇಂದಿನ ಲೇಖನದಲ್ಲಿ ಕಾಫಿ ಕುಡಿಯುವುದರ ಕೆಲವೊಂದು ಆರೋಗ್ಯ ಪ್ರಯೋಜನಗಳು ಏನೆಲ್ಲಾ ಎನ್ನುವುದರ ಬಗ್ಗೆ ನೋಡೋಣ...
ಲಿವರ್ ಕ್ಯಾನ್ಸರ್ ಭಯ ಇರುವುದಿಲ್ಲ!
ತೂಕ ಇಳಿಸಲು ನೆರವಾಗುವುದು
ಟೈಪ್-2 ಮಧುಮೇಹ
ಅಸ್ತಮಾ ಸಮಸ್ಯೆಯನ್ನು ದೂರ ಮಾಡುತ್ತದೆ!
ಹೃದಯದ ಆರೋಗ್ಯಕ್ಕೆ
Know The Health Benefits Of Drinking One Cup Of Coffee Without Sugar.
06-06-25 10:58 pm
Bangalore Correspondent
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
RCB Manager Arrest, Court; ಸಿಎಂ ಸೂಚನೆಯಂತೆ ತನಿ...
06-06-25 05:32 pm
Rcb, Death, Dayanand IPS, Congress: ಕಾಲ್ತುಳಿತ...
06-06-25 02:14 pm
06-06-25 11:08 pm
HK News Desk
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
MP Brijesh Chowta, Delegation: ಐದು ದೇಶಗಳಲ್ಲಿ...
03-06-25 10:10 pm
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
07-06-25 12:08 pm
Mangalore Correspondent
Magalore Bus Accident, Bangalore: ಮಂಗಳೂರು- ಬೆ...
07-06-25 11:46 am
ಮಂಗಳೂರಿನ ಹುಡುಗ ಜಾಗತಿಕ ವೇದಿಕೆಯತ್ತ ಹೆಜ್ಜೆ ; ಜೂನ...
06-06-25 09:29 pm
Mangalore Minister Mankal Vaidya: ನಾಪತ್ತೆಯಾದ...
06-06-25 07:20 pm
Puttur Arun Puthila, DK Sp Arun Kumar, Notice...
06-06-25 05:33 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm