ಬ್ರೇಕಿಂಗ್ ನ್ಯೂಸ್
28-01-23 09:57 pm Source: Vijayakarnataka ಡಾಕ್ಟರ್ಸ್ ನೋಟ್
ನಮ್ಮ ದೇಹದ ತೂಕ ನಮಗೇ ಶಾಪವಾದರೆ ಹೇಗೆ? ದೇಹದ ತೂಕ ಹೆಚ್ಚಾದರೆ ಅದಕ್ಕೆ ಕಾರಣ ಬೊಜ್ಜು ಎಂದು ಹೇಳುತ್ತಾರೆ. ಇನ್ನೊಂದು ರೂಪದಲ್ಲಿ ಕೊಲೆಸ್ಟ್ರಾಲ್ ಎನ್ನಬಹುದು. ಇದರಿಂದ ಕ್ರಮೇಣವಾಗಿ ಆರೋಗ್ಯ ಸಮಸ್ಯೆಗಳು ಒಂದೊಂದೇ ಶುರು ವಾಗುತ್ತವೆ. ದೇಹದ ಆಕಾರ ಬದಲಾಗುತ್ತದೆ. ಜೊತೆಗೆ ಮಾನಸಿಕವಾಗಿ ಹೆಚ್ಚು ಕಿರಿಕಿರಿ ಉಂಟಾಗುತ್ತದೆ.
ಇಂತಹ ಸಂದರ್ಭದಲ್ಲಿ ಕಾಡುವ ಒಂದು ಪ್ರಶ್ನೆಯೆಂದರೆ, ನಾನು ಮತ್ತೆ ಮೊದಲಿನಂತೆ ಆಗಲು ಸಾಧ್ಯವಿಲ್ಲವೇ ಎಂದು. ಆದರೆ ದಪ್ಪ ಇರುವವರು, ದೇಹದಲ್ಲಿ ಬೊಜ್ಜು ತುಂಬಿಕೊಂಡಿರುವವರು ತಮ್ಮ ದೇಹದ ತೂಕವನ್ನು ಸುಲಭವಾಗಿ ಜೀರಿಗೆ ನೀರು ಕುಡಿದು ಕಡಿಮೆ ಮಾಡಿಕೊಳ್ಳ ಬಹುದು ಎಂದು ಆರೋಗ್ಯ ಸಂಶೋಧಕರು ಹೇಳುತ್ತಾರೆ...
ತೂಕ ಕಮ್ಮಿ ಮಾಡುತ್ತೆ, ಮೆಟಬಾಲಿಸಂ ವೃದ್ಧಿಸುತ್ತೆ

ಒಂದು ಪ್ರತಿಷ್ಠಿತ ಸಂಶೋಧನೆಯ ಅಧ್ಯಯನ ಹೇಳುವ ಪ್ರಕಾರ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಮತ್ತು ಇನ್ಸುಲಿನ್ ಮೆಟಬಾಲಿಸಂ ವೃದ್ಧಿಸುವಲ್ಲಿ ಜೀರಿಗೆ ಮಹತ್ತರವಾಗಿ ಕೆಲಸ ಮಾಡುತ್ತದೆ.
ಅಧ್ಯಯನದಲ್ಲಿ ಪಾಲ್ಗೊಂಡವರ ಪ್ರಕಾರ
ತೂಕ ಹೆಚ್ಚಾದ ಮಹಿಳೆಯರಿಗೆ
![]()
ಕೊನೆಗೆ ಫಲಿತಾಂಶ
![]()
ಜೀರಿಗೆ ಪೌಡರ್ ಮತ್ತು ನಿಂಬೆಹಣ್ಣು

ತೂಕ ನಿರ್ವಹಣೆಗೆ ಜೀರಿಗೆ ನೀರು
![]()
Fat Persons Can Reduce Their Weight By Having Jeera Water.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm