ಬ್ರೇಕಿಂಗ್ ನ್ಯೂಸ್
03-03-23 07:53 pm Source: Vijayakarnataka ಡಾಕ್ಟರ್ಸ್ ನೋಟ್
ಮನುಷ್ಯನ ದೇಹದ ರಕ್ತ ಆತನಿಗೆ ಎಷ್ಟು ಇಂಪಾರ್ಟೆಂಟ್ ಎಂದರೆ, ದೇಹದ ಒಳಗಿನ ಕಾರ್ಯ ಚಟುವಟಿಕೆಗಳು ಸರಾಗವಾಗಿ ನಡೆಯುವುದು ರಕ್ತ ಸಂಚಾರದಿಂದಲೇ ಎನ್ನುವಷ್ಟು. ಇಲ್ಲಿ ಕೆಂಪು ರಕ್ತ ಕಣಗಳ ಆಟ ಬಲು ಜೋರು! ಒಂದು ಕಡೆಯಿಂದ ಮತ್ತೊಂದು ಕಡೆಗೆ ಆಮ್ಲಜನಕವನ್ನು ತೆಗೆದುಕೊಂಡು ಹೋಗುವ ಮತ್ತು ಅಂಗಾಂಗಗಳಿಗೆ ನೀಡುವ ಪ್ರಮುಖವಾದ ಕೆಲಸವನ್ನು ಇವು ಮಾಡುತ್ತವೆ. ಅದೇ ತರಹ ಪೌಷ್ಟಿಕಾಂಶಗಳನ್ನು ಸಹ.
ಇಂತಹ ಒಂದು ದೇಹದ ರಕ್ತವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕು ಎಂದರೆ ನಾವು ನಮ್ಮ ಈಗಿನ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಳ್ಳಬೇಕು....
ತಜ್ಞರಾದ ಅಂಜಲಿ ಮುಖರ್ಜಿ ಪ್ರಕಾರ...
ಉತ್ತಮವಾದ ಆಹಾರ ಪದಾರ್ಥಗಳನ್ನು ಅದರಲ್ಲೂ ಆರೋಗ್ಯ ಕರವಾದ ರಕ್ತ ಸಂಚಾರಕ್ಕೆ ಬೆಂಬಲಿಸುವ ಅತ್ಯಗತ್ಯ ಆಹಾರ ಗಳನ್ನು ಸೇವಿಸುವುದು ಅನಿವಾರ್ಯವಾಗಿದೆ ಎಂದು ಪೌಷ್ಟಿ ಕಾಂಶ ತಜ್ಞರಾದ ಅಂಜಲಿ ಮುಖರ್ಜಿ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ವಿವರವಾಗಿ ಮಾಹಿತಿಯನ್ನು ಈ ರೀತಿ ಹಂಚಿ ಕೊಂಡಿದ್ದಾರೆ.
ಪೌಷ್ಟಿಕಾಂಶ ತಜ್ಞರಾದ ಅಂಜಲಿ ಮುಖರ್ಜಿ ಪ್ರಕಾರ...
ಇಂತಹ ಆಹಾರಗಳನ್ನು ಸೇವಿಸಬೇಕು...
ಪ್ರೋಟೀನ್ ಮತ್ತು ಕಬ್ಬಿಣದ ಅಂಶ ಇರುವ ಹಣ್ಣುಗಳು
ಕಬ್ಬಿಣಾಂಶ ಹೆಚ್ಚಾಗಿರುವ ಗಿಡಮೂಲಿಕೆಗಳು...
these foods are necessary for healthy blood in your body.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 03:51 pm
Mangaluru Correspondent
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
Forensic Expert Dr Mahabala Shetty, Dharmasth...
01-08-25 10:02 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm