ಬ್ರೇಕಿಂಗ್ ನ್ಯೂಸ್
13-03-23 06:56 pm Source: Vijayakarnataka ಡಾಕ್ಟರ್ಸ್ ನೋಟ್
ಕಾಯಿಲೆಗಳ ವಿಷಯ ಬಂದಾಗ ಮಧುಮೇಹ ಅಥವಾ ಸಕರೆ ಕಾಯಿಲೆ ಮನುಷ್ಯನ ದೊಡ್ಡ ಶತ್ರು ಎಂದು ಹೇಳಬಹುದು. ಯಾಕೆಂದ್ರೆ ಒಮ್ಮೆ ಮನುಷ್ಯನಲ್ಲಿ ಈ ಕಾಯಿಲೆ ಕಾಣಿಸಿಕೊಂಡರೆ, ಆತ ಸಾಯುವವರೆಗೂ ಕೂಡ ಅತನನ್ನು ಬಿಟ್ಟು ಹೋಗುವುದಿಲ್ಲ! ಕೆಟ್ಟ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿ ಅನುಸರಿಸುವ ಜನರಲ್ಲಿ ಈ ಕಾಯಿಲೆಗಳು ಬಹಳ ಬೇಗನೇ ಕಾಣಿಸಿಕೊಳ್ಳುತ್ತವೆ, ಹಾಗೂ ಜೀವನ ಪರ್ಯಾಂತ ಅವರನ್ನು ಹಿಂಡಿ-ಹಿಪ್ಪೆ ಮಾಡಿಬಿಡುತ್ತದೆ.
ಇನ್ನು ಈ ಕಾಯಿಲೆಯ ಬಗ್ಗೆ ವೈದ್ಯರೇ ಹೇಳುವ ಪ್ರಕಾರ, ಮಧುಮೇಹ ಒಮ್ಮೆ ಕಾಣಿಸಿಕೊಂಡ ವ್ಯಕ್ತಿ ಯಾವುದೇ ಕಾರಣಕ್ಕೂ ಕೂಡ ಇದರಿಂದ ಸಂಪೂರ್ಣವಾದ ಪರಿಹಾರ ಹೊಂದಲು ಸಾಧ್ಯವಿಲ್ಲ ಕೇವಲ ಇದನ್ನು ನಿಯಂತ್ರ ಣದಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ!
ಬನ್ನಿ ಇಂದಿನ ಲೇಖನದಲ್ಲಿ ಮಧುಮೇಹ ರೋಗಿಗಳು, ಪ್ರತಿದಿನ ಒಂದು ಕಪ್ ಏಲಕ್ಕಿ ಚಹಾ ಕುಡಿಯುವುದರ ಮೂಲಕ, ಹೇಗೆ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡುತ್ತಾ ಹೋಗೋಣ..
ಏಲಕ್ಕಿಯ ಬಗ್ಗೆ ಹೇಳುವುದಾದರೆ...
ಏಲಕ್ಕಿಯಲ್ಲಿ ಕಂಡು ಬರುವ ಆರೋಗ್ಯ ಪ್ರಯೋಜನಗಳು
ಸಕ್ಕರೆಕಾಯಿಲೆ ಇರುವವರಿಗೆ
ಏನಿದರ ಹಿಂದಿನ ಗುಟ್ಟು?
ಏಲಕ್ಕಿ ಚಹಾ ಮಾಡುವ ವಿಧಾನ
manage diabetes with drinking one cup of cardamom tea everyday.
23-04-24 11:12 am
HK News Desk
Pm Modi, Cm Siddaramaiah: ಕಾಂಗ್ರೆಸ್ ಅಧಿಕಾರಕ್ಕ...
23-04-24 11:07 am
Ticket Garland, CM Siddaramaiah: ಸಿದ್ದರಾಮಯ್ಯಗ...
23-04-24 10:11 am
Dingaleshwar Swamiji Withdraws LS Nomination:...
22-04-24 10:56 pm
Eshwarappa BJP; ನಾಮಪತ್ರ ಹಿಂಪಡೆಯದ ಈಶ್ವರಪ್ಪ ; ಮ...
22-04-24 09:55 pm
22-04-24 10:37 pm
HK News Desk
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
Surya Tilak, Ram Lallas forehead in Ayodhya:...
17-04-24 08:42 pm
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
23-04-24 02:18 pm
Mangalore Correspondent
Mla Bharath Shetty, Mangalore, Siddaramaiah:...
23-04-24 01:26 pm
Congress Padmaraj Mangalore: ಬಂಟ್ವಾಳ ತಾಲೂಕಿನ...
23-04-24 12:48 pm
Dinesh Gundu Rao, Ullal, Mangalore: ರಾಜ್ಯಕ್ಕೆ...
23-04-24 12:06 pm
Mangalore Surjewala, congress, BJP, Chombu: ನ...
22-04-24 09:34 pm
22-04-24 10:14 pm
HK NEWS
Ullal news, Mangalore: ಬೆಂಗಳೂರಿನ ಅನಾಥಾಶ್ರಮ ಹೆ...
19-04-24 10:25 pm
Mangalore Acid Attack, EXAM: ಆ್ಯಸಿಡ್ ದಾಳಿಗೀಡಾ...
19-04-24 09:25 pm
Hubballi student Neha murder: ಹುಬ್ಬಳ್ಳಿ ಕಾಲೇ...
19-04-24 03:43 pm
Gadag Murder news, four killed; ನಗರ ಸಭೆ ಉಪಾಧ್...
19-04-24 09:27 am