ಬ್ರೇಕಿಂಗ್ ನ್ಯೂಸ್
01-08-23 08:10 pm Source: Zee Kannada news ಡಾಕ್ಟರ್ಸ್ ನೋಟ್
ರಾತ್ರಿ ವೇಳೆ ಸರಿಯಾಗಿ ನಿದ್ರೆ ಬಾರದೇ ಇರುವ ಸ್ಥಿತಿಯನ್ನು ನಿದ್ರಾಹೀನತೆ ಎಂದು ಕರೆಯುತ್ತಾರೆ. ವಯಸ್ಸಾದವರಲ್ಲಿ ಈ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ, ವಯಸ್ಕರಲ್ಲಿ, ಚಿಕ್ಕ ವಯಸ್ಸಿನವರಲ್ಲಿ ನಿದ್ರಾಹೀನತೆ ಸಮಸ್ಯೆಯೂ ಇತರೆ ರೋಗಗಳ ಎಚ್ಚರಿಕೆಯ ಗಂಟೆಯೂ ಆಗಿರಬಹುದು.
ನಿದ್ರಾಹೀನತೆ ಯಾವುದೇ ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಆಹಾರದಷ್ಟೇ ನಿದ್ರೆಯೂ ಕೂಡ ಮುಖ್ಯ. ಆದರೆ, ನಮ್ಮಲ್ಲಿ ಕೆಲವರಿಗೆ ಸರಿಯಾಗಿ ನಿದ್ರೆಯೇ ಬರುವುದಿಲ್ಲ. ಇಲ್ಲವೇ ಬೇಗನೆ ಎಚ್ಚರಗೊಳ್ಳುವುದು, ರಾತ್ರಿ ವೇಳೆ ಒಮ್ಮೆ ಎಚ್ಚರವಾದರೆ ಎಷ್ಟೇ ಪ್ರಯತ್ನಿಸಿದರೂ ಕೂಡ ಮತ್ತೆ ನಿದ್ರೆ ಬರದೇ ಇರುವುದು. ಇಂತಹ ಎಲ್ಲಾ ಸ್ಥಿತಿಯನ್ನೂ ನಿದ್ರಾಹೀನತೆ ಸಮಸ್ಯೆ ಎನ್ನಲಾಗುತ್ತದೆ.
ನಿದ್ರಾಹೀನತೆಗೆ ಕಾರಣಗಳೇನು?
ಪ್ರತಿಯೊಬ್ಬರಿಗೂ ನಿದ್ರಾಹೀನತೆಗೆ ವಿಭಿನ್ನ ಕಾರಣಗಳಿರುತ್ತವೆ. ನಿದ್ರಾಹೀನತೆಯು ಏಕೆ ಉಂಟಾಗುತ್ತದೆ ಎಂಬುದಕ್ಕೆ ವೈದ್ಯರ ಬಳಿಯೂ ನಿಖರವಾದ ಕಾರಣಗಲಿಲ್ಲ. ಆದರೆ, ನಿಮ್ಮ ನಿತ್ಯ ಜೀವನದ ಒತ್ತಡ, ಆಯಾಸ, ಮನದಲ್ಲಿರುವ ಕೆಲವು ಹೇಳಿಕೊಳ್ಳಲಾಗದಂತಹ ಸಮಸ್ಯೆಗಳು ಹೀಗೆ ಹಲವು ಅಂಶಗಳು ಇದಕ್ಕೆ ಕಾರಣವಾಗಿರಬಹುದು.
Do these things before going to bed to get relief from insomnia problem.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm